ಭಾರತೀಯ ವಕೀಲರ ಪರಿಷತ್ ಅಧ್ಯಕ್ಷರಾಗಿ ಸತತ 7ನೇ ಬಾರಿಗೆ ಮನನ್ ಕುಮಾರ್ ಮಿಶ್ರಾ ಆಯ್ಕೆ
|

ಭಾರತೀಯ ವಕೀಲರ ಪರಿಷತ್ ಅಧ್ಯಕ್ಷರಾಗಿ ಸತತ 7ನೇ ಬಾರಿಗೆ ಮನನ್ ಕುಮಾರ್ ಮಿಶ್ರಾ ಆಯ್ಕೆ

ಹೊಸ ದೆಹಲಿ.02.ಮಾರ್ಚ.25:- ಭಾರತೀಯ ವಕೀಲರ ಪರಿಷತ್ ಅಧ್ಯಕ್ಷರಾಗಿ ಸತತ 7ನೇ ಬಾರಿಗೆ ಹಿರಿಯ ವಕೀಲ “ಮನನ್ ಕುಮಾರ್ ಮಿಶ್ರಾ” ಆಯ್ಕೆ ಆಗಿದ್ದಾರೆ. ಹೊಸದಾಗಿ ಆಯ್ಕೆಯಾದ ಬಿಸಿಐ ಅಧ್ಯಕ್ಷರು, ಹಿರಿಯ ವಕೀಲ ದೇಶಾದ್ಯಂತ ವಿವಿಧ ಪ್ರದೇಶಗಳ ಸದಸ್ಯರೊಂದಿಗೆ, ಮಂಡಳಿಯ ದೃಷ್ಟಿಕೋನ ಮತ್ತು ಭವಿಷ್ಯದ ಉಪಕ್ರಮಗಳ ಕುರಿತು ಚರ್ಚಿಸಲು ಸಭೆ ಸೇರಿದರು. ಪಂಜಾಬ್, ಹರಿಯಾಣ ಮತ್ತು ಚಂಡೀಗವನ್ನು ಪ್ರತಿನಿಧಿಸುವ ಭಾರತೀಯ ಬಾರ್ ಕೌನ್ಸಿಲ್ ಸದಸ್ಯ ಸುವೀರ್ ಸಿಧು ಅವರು ವಿಶೇಷ ಅತಿಥಿಗಳಾಗಿದ್ದಾರೆ. ಭಾಗವಹಿಸಿದ್ದರು. ಹಿರಿಯ ವಕೀಲ ಶ್ರೀ ಮಿಶ್ರಾ ಅವರ…

ಮಾರ್ಚ್ 4 ಮತ್ತು 5 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬಿಸಿಯೂಟ ಕಾರ್ಯಕರ್ತರ ಹೋರಾಟ
|

ಮಾರ್ಚ್ 4 ಮತ್ತು 5 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬಿಸಿಯೂಟ ಕಾರ್ಯಕರ್ತರ ಹೋರಾಟ

ಚಚಿತ್ರದುರ್ಗ.02.ಮಾರ್ಚ್.25:-  ರಾಜ್ಯದಲ್ಲಿ ಮುಂಬರುವ ಬಜೆಟ ಅಧಿವೇಶನಲ್ಲಿ ಬಿಸಿಯೂಟ ಕಾರ್ಯಕರ್ತರ ಹೋರಾಟಕೆ ಸಿದ್ಧೆಗಿದರೆ. ಈ ಬಾರಿ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮಾ.4 ಮತ್ತು 5 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದೆ. ರಾಜ್ಯ ಸರ್ಕಾರ ಈ ಬಾರಿ ಮಂಡಿಸಲಿರುವ ಬಜೆಟ್‍ನಲ್ಲಿ ವೇತನ ಹೆಚ್ಚಳ ವಿವಿಧ ಬೇಡಿಕೆ ಈೇರಿಸದಿದ್ದರೆ ನಿರಂತರ ಹೋರಾಟ ಕೆ ಸಿದ್ಧ. ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಎನ್.ನಿಂಗಮ್ಮ ತಿಳಿಸಿದರು. ವೇತನ ಹೆಚ್ಚಳಕ್ಕಾಗಿ ಹಲವು ವರ್ಷಗಳಿಂದ ರಾಜ್ಯ…

ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಜೆಡಿಎಸ್ ಮಹತ್ವದ ಸಭೆ; ಚುನಾವಣೆ ತಂತ್ರಗಾರಿಕೆ ಬಗ್ಗೆ ಚರ್ಚೆ
|

ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಜೆಡಿಎಸ್ ಮಹತ್ವದ ಸಭೆ; ಚುನಾವಣೆ ತಂತ್ರಗಾರಿಕೆ ಬಗ್ಗೆ ಚರ್ಚೆ

ಜಿಡಿಎಸ್‌ ಸೆಕ್ಯುಲರ್ ಇಂದು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಜಿ.ಪಂ.,ತಾ.ಪಂ. ಚುನಾವಣೆ ತಂತ್ರಗಾರಿಕೆ ಬಗ್ಗೆ ಚರ್ಚೆ ಹಾಗೂ ವಿಧಾನ ಮಂಡಲ ಕಲಾಪದಲ್ಲಿ ಅನುಸರಿಸಬೇಕಾದ ಕಾರ್ಯತಂತ್ರಗಳ ಕುರಿತು ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಅಧ್ಯಕ್ಷತೆಯಲ್ಲಿ ಭಾನುವಾರ ಮಹತ್ವದ ಸಭೆ ನಡೆಯಿತು. ಸದಸ್ಯತ್ವ ಅಭಿಯಾನಕ್ಕೆ ವೇಗ ನೀಡಬೇಕು. ಶಾಸಕರು, ಮಾಜಿ ಶಾಸಕರು, ಹಿರಿಯ ಮುಖಂಡರು, ಎರಡನೇ ಹಂತದ ನಾಯಕರು ಹಾಗೂ ಕಾರ್ಯಕರ್ತರು ದೊಡ್ಡ ಪ್ರಮಾಣದಲ್ಲಿ ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು ಎಂದು ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು. ಇದಕ್ಕೆ…

ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ಆಕಾಶ್ ಆನಂದ್ ಅವರನ್ನು ಪ್ರಮುಖ ಹುದ್ದೆಗಳಿಂದ ವಜಾಗೊಳಿಸಿದ್ದಾರೆ.
|

ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ಆಕಾಶ್ ಆನಂದ್ ಅವರನ್ನು ಪ್ರಮುಖ ಹುದ್ದೆಗಳಿಂದ ವಜಾಗೊಳಿಸಿದ್ದಾರೆ.

ಲಕ್ನೋ.02.ಮಾರ್ಚ್.25:-ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ಆಕಾಶ್ ಆನಂದ್ ಅವರನ್ನು ಪ್ರಮುಖ ಹುದ್ದೆಗಳಿಂದ ವಜಾಗೊಳಿಸಿದ್ದಾರೆ.  ಪ್ರಮುಖ ನಾಯಕತ್ವ ಬದಲಾವಣೆಯಲ್ಲಿ, ಬಿಎಸ್ಪಿ ಭಾನುವಾರ ಆಕಾಶ್ ಆನಂದ್ ಅವರನ್ನು ಪಕ್ಷದ ಎಲ್ಲಾ ಹುದ್ದೆಗಳಿಂದ ತೆಗೆದುಹಾಕಿತು  ಅವರ ತಂದೆ ಆನಂದ್ ಕುಮಾರ್ ಮತ್ತು ರಾಜ್ಯಸಭಾ ಸಂಸದ ರಾಮ್‌ಜಿ ಗೌತಮ್ ಅವರನ್ನು ಹೊಸ ರಾಷ್ಟ್ರೀಯ ಸಂಯೋಜಕರನ್ನಾಗಿ ನೇಮಿಸಿತು. 👉ಪಕ್ಷದ ಎಲ್ಲಾ ಹುದ್ದೆಗಳಿಂದ ಬಿಎಸ್‌ಪಿ ಆಕಾಶ್ ಆನಂದ್ ಅವರನ್ನು ವಜಾಗೊಳಿಸಿದೆ 👉ಆನಂದ್ ಕುಮಾರ್ ಮತ್ತು ರಾಮ್‌ಜಿ ಗೌತಮ್ ಅವರನ್ನು      ರಾಷ್ಟ್ರೀಯ ಸಂಯೋಜಕರಾಗಿ ನೇಮಿಸಲಾಗಿದೆ 👉ಉತ್ತರ ಪ್ರದೇಶದ…

ಟೇಬಲ್ ಟೆನಿಸ್‌ನಲ್ಲಿ, ವಡೋದರಾದಲ್ಲಿ ನಡೆದ WTT ಯೂತ್ ಕಂಟೆಂಡರ್ ಸ್ಪರ್ಧೆಯಲ್ಲಿ ಭಾರತ ಅದ್ಭುತ ಗೆಲುವು
|

ಟೇಬಲ್ ಟೆನಿಸ್‌ನಲ್ಲಿ, ವಡೋದರಾದಲ್ಲಿ ನಡೆದ WTT ಯೂತ್ ಕಂಟೆಂಡರ್ ಸ್ಪರ್ಧೆಯಲ್ಲಿ ಭಾರತ ಅದ್ಭುತ ಗೆಲುವು

ಟೇಬಲ್ ಟೆನಿಸ್‌ನಲ್ಲಿ, ವಡೋದರಾದಲ್ಲಿ ನಡೆದ WTT ಯೂತ್ ಕಂಟೆಂಡರ್ ಸ್ಪರ್ಧೆಯಲ್ಲಿ ಭಾರತ ಅದ್ಭುತ ಗೆಲುವು ಸಾಧಿಸಿತು, ಲಭ್ಯವಿರುವ 24 ಪ್ರಶಸ್ತಿಗಳಲ್ಲಿ 22 ಪ್ರಶಸ್ತಿಗಳನ್ನು ಗೆದ್ದಿತು. 19 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ, ಅಂಕುರ್ ಭಟ್ಟಾಚಾರ್ಜಿ ಅವರು ಅಭಿನಂದ್ ಪೃಧಿವಾಧಿ ಅವರನ್ನು 3-NIL ಅಂತರದಿಂದ ಸೋಲಿಸುವ ಮೂಲಕ ದೋಷರಹಿತ ಪ್ರದರ್ಶನ ನೀಡಿದರು. ಭಟ್ಟಾಚಾರ್ಜಿ ಒಂದೇ ಒಂದು ಸೆಟ್ ಅನ್ನು ಕಳೆದುಕೊಳ್ಳದೆ ವಿಭಾಗವನ್ನು ಗೆದ್ದರು, ಆರಂಭದಿಂದಲೇ ಅವರು ಈ ಸ್ಪರ್ಧೆಯನ್ನು ಗೆಲ್ಲುವ ನೆಚ್ಚಿನ ಆಟಗಾರ ಎಂದು ಸಾಬೀತುಪಡಿಸಿದರು. ಬಾಲಕಿಯರ ವಿಭಾಗದಲ್ಲಿ, ಭಾರತದ…

ನ್ಯೂಜಿಲೆಂಡ್ ವಿರುದ್ಧ 19 ಓವರ್‌ಗಳಲ್ಲಿ 3 ವಿಕೆಟ್‌ಗೆ 77 ರನ್ ಗಳಿಸಿತ್ತು.
|

ನ್ಯೂಜಿಲೆಂಡ್ ವಿರುದ್ಧ 19 ಓವರ್‌ಗಳಲ್ಲಿ 3 ವಿಕೆಟ್‌ಗೆ 77 ರನ್ ಗಳಿಸಿತ್ತು.

ಐಸಿಸಿ ಪುರುಷರ ಚಾಂಪಿಯನ್ಸ್ ಟ್ರೋಫಿಯಲ್ಲಿ, ಸ್ವಲ್ಪ ಸಮಯದ ಹಿಂದೆ ದುಬೈನಲ್ಲಿ ನಡೆದ ಅಂತಿಮ ಗ್ರೂಪ್ ಎ ಏಕದಿನ ಪಂದ್ಯದಲ್ಲಿ, ಭಾರತ ನ್ಯೂಜಿಲೆಂಡ್ ವಿರುದ್ಧ 19 ಓವರ್‌ಗಳಲ್ಲಿ 3 ವಿಕೆಟ್‌ಗೆ 77 ರನ್ ಗಳಿಸಿತ್ತು. ಇದಕ್ಕೂ ಮೊದಲು, ನ್ಯೂಜಿಲೆಂಡ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಎರಡೂ ತಂಡಗಳು ಈಗಾಗಲೇ ಗ್ರೂಪ್ ಎ ನಿಂದ ಸೆಮಿಫೈನಲ್‌ನಲ್ಲಿ ಸ್ಥಾನ ಪಡೆದಿವೆ. ಆದಾಗ್ಯೂ, ಈ ಪಂದ್ಯವು ಗುಂಪಿನ ನಾಯಕನನ್ನು ನಿರ್ಧರಿಸುವುದರಿಂದ ನಿರ್ಣಾಯಕವಾಗಿದೆ. ಪಂದ್ಯದ ವಿಜೇತರು ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದ್ದಾರೆ, ಆದರೆ ಸೋತ…

ಗುಲ್ಬರ್ಗ ವಿಶ್ವವಿದ್ಯಾಲಯ ವಿರುದ್ಧ ಗಂಭೀರ ಆರೋಪ,ಲೋಕಾಯುಕ್ತ ರೇಡ್ ಸಾಕಷ್ಟು ಅಕ್ರಮ ಬಗ್ಗೆ ಶಂಕೆ
|

ಗುಲ್ಬರ್ಗ ವಿಶ್ವವಿದ್ಯಾಲಯ ವಿರುದ್ಧ ಗಂಭೀರ ಆರೋಪ,ಲೋಕಾಯುಕ್ತ ರೇಡ್ ಸಾಕಷ್ಟು ಅಕ್ರಮ ಬಗ್ಗೆ ಶಂಕೆ

ಕಲಬುರಗಿ.02.ಮಾರ್ಚ.25:- ಗುಲ್ಬರ್ಗ ವಿಶ್ವವಿದ್ಯಾಲಯ ಸತತವಾಗಿ ಆರೋಪ್ ಮೇಲೇ ಆರೋಪ ಎದುರಿಸುತ್ತಿದೇ. ಇದೀಗ ಮತ್ತೊಂದು ವಿವಾದದೊಂದಿಗೆ ಸದ್ದು ಮಾಡುತ್ತಿದೆ. ಸರಿಯಾದ ಸಮಯಕ್ಕೆ ವಿದ್ಯಾರ್ಥಿಗಳಿಗೆ ಅಂಕಪಟ್ಟಿ/ಕ್ಯಾನ್ವೊಕೇಷನ/ಪಾಸಿಂಗ್ ಸರ್ಟಿಫಿಕೇಟ್/ನೇಮ್ ಕರಕ್ಷನ್ ಮತ್ತು ಯಾವ್ದೇ ಪ್ರಮಾಣಪತ್ರ ನೀಡದೆ ಅವರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ವಿಧ್ಯಾರ್ಥಿಗಳಿಗೆ ಮೂರು ನಾಲ್ಕು ವರ್ಷಗಳು ಕಳೆದರೂ ಅಂಕಪಟ್ಟಿ ಪದವಿ ಪ್ರಮಾಣಪತ್ರಗಳು ಸಿಗದೆ ವಿಧ್ಯಾರ್ಥಿಗಳು ಆರೋಪಿಸಿದ್ದಾರೆ. ಹೌದು, ಎರಡ್ಮೂರು  ಮೂರು ವರ್ಷಗಳು ಕಳೆದರೂ ಅಂಕಪಟ್ಟಿ ಮತ್ತು ಪದವಿ ಪ್ರಮಾಣಪತ್ರಗಳು ಸಿಗದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ದೂರದ ಊರುಗಳಿಂದ…

ಬೀದರ್‌: ಬಂಜಾರರ ಸಮುದಾಯ ಹಕ್ಕಿಗಾಗಿ ಜನಾಂದೋಲನ.!
|

ಬೀದರ್‌: ಬಂಜಾರರ ಸಮುದಾಯ ಹಕ್ಕಿಗಾಗಿ ಜನಾಂದೋಲನ.!

ಬೀದರ.02.ಮಾರ್ಚ.25:-ಬಂಜಾರ ಸಮಾಜ ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರ ಮತ್ತು ಸಮಾಜದಲ್ಲಿ ಜಾಗೃತಿ ಮೂಡಿಸಿ ಹಕ್ಕಿಗಾಗಿ ಹೋರಾಡಲು ಸಂಘಟಿಸುವ ಉದ್ದೇಶದಿಂದ ಮಾ. 5ರಿಂದ 10ರ ವರೆಗೆ ಜನಾಂದೋಲನ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಸೇವಾನಗರ ತಾಂಡಾದ ಶಿವಶಕ್ತಿ ಪೀಠದ ಗೋವಿಂದ ಮಹಾರಾಜ ಮಾಹಿತಿ ನೀಡಿದರು. ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋರಸೇನಾ ರಾಷ್ಟ್ರೀಯ ಸಂಘಟನೆ ರಾಜ್ಯ ಘಟಕದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸತತ ಆರು ದಿನ 15 ಜಿಲ್ಲೆಗಳಲ್ಲಿ 1,250 ಕಿ.ಮೀ ರಥಯಾತ್ರೆ ಸಂಚರಿಸಲಿದೆ ಎಂದು ವಿವರಿಸಿದರು. ರಾಜ್ಯದಲ್ಲಿ ಸುಮಾರು…

ರಾಜ್ಯ ಸರ್ಕಾರ ಗ್ಯಾರಂಟಿಗೆ ಬಳಸಿರುವ ದಲಿತರ ಹಣ ಕೂಡಲೇ ಹಿಂದಿರುಗಿಸಬೇಕೆಂದು ದಸಂಸ ಒಕ್ಕೂಟ ಆಗ್ರಹ
|

ರಾಜ್ಯ ಸರ್ಕಾರ ಗ್ಯಾರಂಟಿಗೆ ಬಳಸಿರುವ ದಲಿತರ ಹಣ ಕೂಡಲೇ ಹಿಂದಿರುಗಿಸಬೇಕೆಂದು ದಸಂಸ ಒಕ್ಕೂಟ ಆಗ್ರಹ

ರಾಜ್ಯ ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿಗಳಿಗೆ ಬಳಸಿರುವ ಎಸ್‌ಸಿಎಸ್‌ಪಿ/ಟಿಎಸ್‌ಪಿ ಹಣವನ್ನು ಕೂಡಲೇ ದಲಿತರ ಅಭಿವೃದ್ಧಿಗೆ ಹಿಂದಿರುಗಿಸಬೇಕು ಎಂದು ದಲಿತ ಸಂಘರ್ಷ ಸಮಿತಿಗಳ ಒಕ್ಕೂಟವು ಕರ್ನಾಟಕ ಸರ್ಕಾರವನ್ನು ಆಗ್ರಹಿಸಿದೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ದಸಂಸ ಒಕ್ಕೂಟ, ಗ್ಯಾರಂಟಿಗೆ ಬಳಸಿರುವ ಹಣ ಹಿಂತಿರುಗಿಸುವ ಜತೆಗೆ,ಕಾಯ್ದೆಯ ‘7ಡಿ’ ಸೆಕ್ಷನ್‌ ರದ್ದುಪಡಿಸಿದಂತೆ ‘7ಸಿ’ಯನ್ನೂ ರದ್ದುಪಡಿಸಬೇಕು ಎಂಬ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದೆ. ಸಂವಿಧಾನ ವಿಧಿ 46ರ ಆಶಯವನ್ನು ಪಾಲಿಸಬೇಕು” ಎಂದು ಒತ್ತಾಯಿಸಿರುವ ಒಕ್ಕೂಟ, “ಅಂಬೇಡ್ಕರ್‌ ಅಭಿವೃದ್ಧಿ ನಿಗಮದಲ್ಲಿ ಬಾಕಿ ಉಳಿದಿರುವ 5 ಲಕ್ಷ…

ವೀರಶೈವ-ಲಿಂಗಾಯತ ಸಮಾಜ ಶೈಕ್ಷಣಿಕ,ಆರ್ಥಿಕ ಹಾಗೂ ಸಾಂಸ್ಕೃತಿಕವಾಗಿ ಇನ್ನಷ್ಟು ಸದೃಢಗೊಳ್ಳಬೇಕಾದ ಅಗತ್ಯವಿದೆ
|

ವೀರಶೈವ-ಲಿಂಗಾಯತ ಸಮಾಜ ಶೈಕ್ಷಣಿಕ,ಆರ್ಥಿಕ ಹಾಗೂ ಸಾಂಸ್ಕೃತಿಕವಾಗಿ ಇನ್ನಷ್ಟು ಸದೃಢಗೊಳ್ಳಬೇಕಾದ ಅಗತ್ಯವಿದೆ

02.ಮಾರ್ಚ್.25:- ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮೊಳಕಾಲ್ಮುರು ಘಟಕದ ವತಿಯಿಂದ ಕೆ.ಕೆ. ಪುರದಲ್ಲಿ ಆಯೋಜಿಸಲಾದ ಬೃಹತ್ ಸಮಾವೇಶದಲ್ಲಿ ಅರಣ್ಯ ಮತ್ತು ಪರಿಸರ ಸಚಿವರು ಹಾಗೂ ಮಹಾಸಭೆಯ ರಾಷ್ಟ್ರೀಯ ಹಿರಿಯ ಉಪಾಧ್ಯಕ್ಷರಾದ ಶ್ರೀ ಈಶ್ವರ ಖಂಡ್ರೆ ಅವರು ಭಾಗವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಅವರು ವೀರಶೈವ-ಲಿಂಗಾಯತ ಸಮಾಜವು ಶೈಕ್ಷಣಿಕ, ಆರ್ಥಿಕ ಹಾಗೂ ಸಾಂಸ್ಕೃತಿಕವಾಗಿ ಇನ್ನಷ್ಟು ಸದೃಢಗೊಳ್ಳಬೇಕಾದ ಅಗತ್ಯವಿದೆ ಎಂದು ತಿಳಿಸಿದರು. ಯುವಪೀಳಿಗೆಗೆ ಉತ್ತಮ ಶಿಕ್ಷಣ ಮತ್ತು ಉದ್ಯೋಗಾವಕಾಶಗಳನ್ನು ಒದಗಿಸುವ ಮೂಲಕ ಸಮಾಜವನ್ನು ಮತ್ತಷ್ಟು ಸಂಘಟಿತವಾಗಿ ಮುನ್ನಡೆಸುವ ಪ್ರಾಮುಖ್ಯತೆ…