ಉ.ಪ್ರ.ಬೀದರ ಯಾತ್ರಿಕರ ದುರ್ಮರಣ ಮೃತರ ಶವಗಳು ಸ್ವಗ್ರಾಮಕ್ಕೆ ತಲುಪಲಿವೆ.
ಬೀದರ.23.ಫೆಬ್ರುವರಿ.25:- ಬೀದರ ನಗರದ ಲಾಡಗೇರಿ ಬಡಾವಣೆಯ 14 ನಿವಾಸಿಗಳು ಪ್ರಯಾಗರಾಜಿಗೆ ಪ್ರಯಾಣ ಕೈಗೊಂಡಿರುತ್ತಾರೆ, ದಿನಾಂಕ 21.02.2025 ರಂದು ಸದರಿ ಪ್ರವಾಸಿಗಳು ಕ್ರೊಸರ್ ಮೂಲಕ ಕಾಶಿ (ವಾರಣಾಸಿ) ಯಿಂದ ಪ್ರಯಾಗರಾಜಿಗೆ ಪ್ರಯಾಣಿಸಿತ್ತಿರುವ ಸಂದರ್ಭದಲ್ಲಿ ಮಿರ್ಜಾಮುರಾದ್ ಹತ್ತಿರ ಲಾರಿ ಮತ್ತು ಕ್ರೂಸರ್ ಮಧ್ಯದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ 14 ಜನ ಪ್ರಯಾಣಿಕರ ಪೈಕಿ (1) ಸಂತೋಷ ತಂದೆ ಗೋವಿಂದ (2) ಸುನೀತಾ ಗಂಡ ಸಂತೋಷ (3) ನಿಲಮ್ಮಾ ಗಂಡ ಗೋವಿಂದ (4) ಲಕ್ಷ್ಮೀಬಾಯಿ ಗಂಡ ಸುರೇಶ (5) ಕಲಾವತಿ ಗಂಡ…