ಸಾರ್ವಜನಿಕರ ಅರ್ಜಿಗಳಿಗೆ ಅಧಿಕಾರಿಗಳು ಸ್ಪಂದಿಸಿ ಬಗೆಹರಿಸಿ-ಉಮೇಶ ಬಿ.ಕೆ.
|

ಸಾರ್ವಜನಿಕರ ಅರ್ಜಿಗಳಿಗೆ ಅಧಿಕಾರಿಗಳು ಸ್ಪಂದಿಸಿ ಬಗೆಹರಿಸಿ-ಉಮೇಶ ಬಿ.ಕೆ.

ಬೀದರ್.20ಫೆಬ್ರುವರಿ.25: ಸಾರ್ವಜನಿಕರು ಸಲ್ಲಿಸಿರುವ ಎಂಟು ಅರ್ಜಿಗಳನ್ನು ಸಂಬಧಪಟ್ಟ ಇಲಾಖೆ ಅಧಿಕಾರಿಗಳು ಕೂಡಲೇ ಸ್ಪಂದಿಸಿ ಬಗೆಹರಿಸುವಂತೆ ಕರ್ನಾಟಕ ಲೋಕಾಯುಕ್ತ ಕಲಬುರಗಿಯ ಎಸ್.ಪಿ. ಉಮೇಶ ಬಿ.ಕೆ.ಸೂಚಿಸಿದರು. ಅವರು ಇಂದು ಹುಮನಾಬಾದ ತಹಸೀಲ್ದಾರ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಕುಂದು ಕೊರತೆ ಅಹವಾಲು ಸ್ವೀಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹುಮನಾಬಾದ ತಾಲ್ಲೂಕಿನ ಚಿನಕೇರಾ ಗ್ರಾಮದ ನಿವಾಸಿಯಾದ ರುಕ್ಮೀಣಿಬಾಯಿ ಶಂಕರ ಸುಮಾರು ತಿಂಗಳಿAದ ರೇಷನ್ ವಿತರಣೆ ಮಾಡದಿರುವ ಕುರಿತು ಹಾಗೂ ವೃದ್ದಾಪ್ಯ ವೇತನ ಕಡಿಮೆ ನೀಡುತ್ತಿರುವ ಬಗ್ಗೆ ಅಳಲು ತೊಡಿಕೊಂಡಾಗ ಸಂಬAಧಪಟ್ಟ ಅಧಿಕಾರಿಗಳು…

ಸಾರ್ವಜನಿಕರ ಅರ್ಜಿಗಳಿಗೆ ಅಧಿಕಾರಿಗಳು ಸ್ಪಂದಿಸಿ ಬಗೆಹರಿಸಿ-ಉಮೇಶ ಬಿ.ಕೆ.
|

ಸಾರ್ವಜನಿಕರ ಅರ್ಜಿಗಳಿಗೆ ಅಧಿಕಾರಿಗಳು ಸ್ಪಂದಿಸಿ ಬಗೆಹರಿಸಿ-ಉಮೇಶ ಬಿ.ಕೆ.

ಬೀದರ.20.ಫೆಬ್ರುವರಿ.25:-ಸಾರ್ವಜನಿಕರು ಸಲ್ಲಿಸಿರುವ ಎಂಟು ಅರ್ಜಿಗಳನ್ನು ಸಂಬAಧಪಟ್ಟ ಇಲಾಖೆ ಅಧಿಕಾರಿಗಳು ಕೂಡಲೇ ಸ್ಪಂದಿಸಿ ಬಗೆಹರಿಸುವಂತೆ ಕರ್ನಾಟಕ ಲೋಕಾಯುಕ್ತ ಕಲಬುರಗಿಯ ಎಸ್.ಪಿ. ಉಮೇಶ ಬಿ.ಕೆ.ಸೂಚಿಸಿದರು. ಅವರು ಇಂದು ಹುಮನಾಬಾದ ತಹಸೀಲ್ದಾರ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಕುಂದು ಕೊರತೆ ಅಹವಾಲು ಸ್ವೀಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹುಮನಾಬಾದ ತಾಲ್ಲೂಕಿನ ಚಿನಕೇರಾ ಗ್ರಾಮದ ನಿವಾಸಿಯಾದ ರುಕ್ಮೀಣಿಬಾಯಿ ಶಂಕರ ಸುಮಾರು ತಿಂಗಳಿAದ ರೇಷನ್ ವಿತರಣೆ ಮಾಡದಿರುವ ಕುರಿತು ಹಾಗೂ ವೃದ್ದಾಪ್ಯ ವೇತನ ಕಡಿಮೆ ನೀಡುತ್ತಿರುವ ಬಗ್ಗೆ ಅಳಲು ತೊಡಿಕೊಂಡಾಗ ಸಂಬAಧಪಟ್ಟ ಅಧಿಕಾರಿಗಳು ನಿಯಮದಂತೆ…

ಸೇವೆ ಕಾಯಮಾತಿಗೆ ಆಗ್ರಹ.!
|

ಸೇವೆ ಕಾಯಮಾತಿಗೆ ಆಗ್ರಹ.!

ತುಮಕೂರು.20.ಫೆ.25:- ಕರ್ಣಾಟಕ ರಾಜ್ಯದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರು ಸೇವೆ ಕಾಯಮಾತಿ, ಸುರಕ್ಷತಾ ಸಲಕರಣೆ ವಿತರಣೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮಂಗಳವಾರ ಮುನಿಸಿಪಲ್‌ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ CITU ಸಿಐಟಿಯು ಸಂಘಟ್ಣ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ತುಮಕೂರು ನಗರ ಸ್ಥಳೀಯ ವಿವಿಧ  ಇಲಾಖೆಗಳಲ್ಲಿ/ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿರುವ ಕಾರ್ಮಿಕರು.ಲೋಡರ್ಸ್, ಕಸದ ವಾಹನ ಚಾಲಕರು, ಸಹಾಯಕರು, ಕ್ಲೀನರ್ಸ್‌, ಪಾರ್ಕ್, ಸ್ಮಶಾನ ಕಾರ್ಮಿಕರು, ಕಂಪ್ಯೂಟರ್‌ ಆಪರೇಟರ್‌ ಇತರೆ ಕೆಲಸ ಮಾಡುತ್ತಿರುವ…

ಕೊಪ್ಪಳ ವಿಶ್ವವಿದ್ಯಾಲಯ್ ರಕ್ಷಣಾ ಸಮಿತಿ ವಿದ್ಯಾರ್ಥಿ ಒಕ್ಕೂಟದ ಮುಖಂಡರಾದ ಪವನ್‌ಕುಮಾರ್‌,  ಪ್ರತಿಭಟನೆ.!
|

ಕೊಪ್ಪಳ ವಿಶ್ವವಿದ್ಯಾಲಯ್ ರಕ್ಷಣಾ ಸಮಿತಿ ವಿದ್ಯಾರ್ಥಿ ಒಕ್ಕೂಟದ ಮುಖಂಡರಾದ ಪವನ್‌ಕುಮಾರ್‌,  ಪ್ರತಿಭಟನೆ.!

ಕೊಪ್ಪಳ.19.ಫೆ.25:-ಕೊಪ್ಪಳ ವಿಶ್ವವಿದ್ಯಾಲಯವನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು, ಆರ್ಥಿಕ ಚೈತನ್ಯ ತುಂಬಿ ಬಲವರ್ಧನೆ ಮಾಡಬೇಕು ಎಂದು ವಿಶ್ವವಿದ್ಯಾಲಯ್ ವಿದ್ಯಾರ್ಥಿಗಳ ಒಕ್ಕೂಟ ಆಗ್ರಹಿಸಿದ್ದು, ಬುಧವಾರ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿಗಳ ಒಕ್ಕೂಟದ ಸದಸ್ಯರು ಮೊದಲು ಗವಿಮಠದಲ್ಲಿ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಅವರನ್ನು ಭೇಟಿಯಾಗಿ ‘ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಓದಿಗೆ ಕೊಪ್ಪಳ ವಿಶ್ವವಿದ್ಯಾಲಯ್ ಅನುಕೂಲವಾಗಿದೆ. ನಮ್ಮ ಹೋರಾಟಕ್ಕೆ ಬೆಂಬಲ ನೀಡಬೇಕು’ ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ವಾಮೀಜಿ ‘ನಿಮ್ಮ ಹೋರಾಟಕ್ಕೆ ಸದಾ ನನ್ನ ಬೆಂಬಲವಿದೆ’ ಎಂದು ಹೇಳಿ ಅಲ್ಲಿಯೇ…