ರಾಜ್ಯ ಸರ್ಕಾರ ಶೀಘ್ರದಲ್ಲೇ ಪತನ ಅಗ್ಲಿದೆ: ಮಾಜಿ ಸಿಎಂ ಜಗದೀಶ್ ಶೆಟ್ಟರ್
|

ರಾಜ್ಯ ಸರ್ಕಾರ ಶೀಘ್ರದಲ್ಲೇ ಪತನ ಅಗ್ಲಿದೆ: ಮಾಜಿ ಸಿಎಂ ಜಗದೀಶ್ ಶೆಟ್ಟರ್

ಹುಬ್ಬಳ್ಳಿ.17.ಫೆ.25:- ರಾಜ್ಯ ಸರ್ಕಾರದಲ್ಲಿ ದಿನಾಲು ಗುಂಪುಗಾರಿಕೆ ಮತ್ತು ಗೊಂದಲ ಉಂಟು ಆಗ್ತಿದೆ ಈ ಪರಿಸ್ಥಿತಿ ನೋಡಿದ್ರೆ ರಾಜ್ಯ ಸರ್ಕಾರ ಪತನವಾಗಲಿದೆ ಎಂದು ಸಂಸದ ಜಗದೀಶ್ ಶೆಟ್ಟರ್ ಭವಿಷ್ಯ ನುಡಿದಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನಕ್ಕೆ ಕಾಂಗ್ರೆಸ್ ನಲ್ಲಿ ಒಳಜಗಳ ಜೋರಾಗುತ್ತಿದ್ದು, ಇದು ವಿಕೋಪಕ್ಕೆ ತಿರುಗಿ ಸರ್ಕಾರ ಶೀಘ್ರ ಪತನವಾಗಲಿದೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಮುಖ್ಯಮಂತ್ರಿ ಆಯ್ಕೆಯ ಕುರಿತಾಗಿ ಗೊಂದಲ ಸೃಷ್ಟಿಯಾಗಿತ್ತು. ಮುಖ್ಯಮಂತ್ರಿ ಸ್ಥಾನ ಬದಲಾವಣೆ ಒಪ್ಪಂದವಾಗಿದೆ ಎನ್ನುವ ಮಾತುಗಳು ಕೇಳಿ…

ಜಿಲ್ಲಾ,ತಾಲೂಕು ಪಂಚಾಯತ ಚುನಾವಣೆ: ಇಂದು ಉಚ್ಯ ನ್ಯಾಯಾಲನಲ್ಲಿ ವಿಚಾರಣೆ.!
|

ಜಿಲ್ಲಾ,ತಾಲೂಕು ಪಂಚಾಯತ ಚುನಾವಣೆ: ಇಂದು ಉಚ್ಯ ನ್ಯಾಯಾಲನಲ್ಲಿ ವಿಚಾರಣೆ.!

ಬೆಂಗಳೂರು.17.ಫೆ.25: ಜಿಲ್ಲಾ ಪಂಚಯತ್ ಮತ್ತು ತಾಲೂಕಾ ಪಂಚಾಯತ್ ಚುನಾವಣೆ ರಾಜ್ಯದಲ್ಲಿ ಮೂರು ನಾಲ್ಕು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಜಿಲ್ಲಾ ಅತ್ತು ತಾಲೂಕು ಪಂಚಾಯತ್‌ ಚುನಾವಣೆಗಳನ್ನು ನಡೆಸುವ ಸಂಬಂಧ ಸೋಮವಾರ ಉಚ್ಯ ನ್ಯಾಯಾಲನಲ್ಲಿ ಇಂದು ಮಹತ್ವದ ವಿಚಾರಣೆ ನಡೆಯಲಿದೆ. ರಾಜ್ಯ ಸರಕಾರವು ಸದ್ಯದಲ್ಲೇ ಚುನಾವಣ ಆಯೋಗಕ್ಕೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರವಾರು ಕರಡು ಮೀಸಲಾತಿ ಪಟ್ಟಿ ಸಲ್ಲಿಕೆ ಮಾಡಬಹುದೇ ಎಂಬ ಕುತೂಹಲ ಮೂಡಿದೆ. ರಾಜ್ಯದ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ಸಂಬಂಧ ಸರಕಾರಕ್ಕೆ ನಿರ್ದೇಶನ ನೀಡಬೇಕು ಹಾಗೂ ಅಂತಿಮ…

ಕನಸಿನ ಗಂಟಾದ “ಇಡುಗಂಟು ಆರೋಗ್ಯ ವಿಮೆ ಮತ್ತು ರಜೆ” ವರ್ಷವಾದರೂ ಆದೇಶ ಬಂದಿಲ್ಲ ಗೊಂದಲದಲ್ಲಿ ಅತಿಥಿ ಉಪನ್ಯಾಸಕರು.

ಕನಸಿನ ಗಂಟಾದ “ಇಡುಗಂಟು ಆರೋಗ್ಯ ವಿಮೆ ಮತ್ತು ರಜೆ” ವರ್ಷವಾದರೂ ಆದೇಶ ಬಂದಿಲ್ಲ ಗೊಂದಲದಲ್ಲಿ ಅತಿಥಿ ಉಪನ್ಯಾಸಕರು.

ಅತಿಥಿ ಉಪನ್ಯಾಸಕರ ಬೇಡಿಕೆಗಳು ಮತ್ತು ಸರ್ಕಾರದ ಭರವಸೆಗಳು…. ಅತಿಥಿ ಉಪನ್ಯಾಸಕರ ಜ್ಯೋತೆ ಸರ್ಕಾರಗಳು ಆಟಾ ಆಡುತಿದೆ ….. ಅತಿಥಿ ಉಪನ್ಯಾಸಕರಿಗೆ ಕನಸಿನ ಗಂಟಾದ ಇಡುಗಂಟು ವರ್ಷವಾದರೂ ಆದೇಶ ಅನುಷ್ಠಾನವಾಗದೇ ಸಂಕಷ್ಟದಲ್ಲಿ ನಿವೃತ್ತರ ಕುಟುಂಬಗಳು. ಅತಿಥಿ ಉಪನ್ಯಾಸಕರ ಸೇವೆಯನ್ನು ಅಗತ್ಯ ಸೇವೆ ಎಂದು ಪರಿಗಣಿಸಿ (12 ತಿಂಗಳು) ವರ್ಷ ಪೂರ್ತಿ ವೇತನ ಹಾಗೂ ಉದ್ಯೋಗ ಭದ್ರತೆಯನ್ನು ಘೋಷಿಸುವಂತೆ ಆರೋಗ್ಯ ವಿಮೆಗಾಗಿ, ಉಪನ್ಯಾಸಕರು ಪ್ರತಿ ತಿಂಗಳು 400 ರೂಪಾಯಿಗಳನ್ನು ನೀಡಬೇಕು, ಇದರಿಂದ  ಅವರಿಗೆ ವರ್ಷಕ್ಕೆ 5 ಲಕ್ಷ ರೂಪಾಯಿ ವಿಮೆ…