ಹಿಂದೂರಾಷ್ಟ್ರದ ಸಂವಿಧಾನ ಸಿದ್ಧವೆಂದು ಹೇಳಿದ ಸ್ವಾಮೀಜಿಯನ್ನು ಗಡಿಪಾರು ಮಾಡಲು ಮನವಿ.!
|

ಹಿಂದೂರಾಷ್ಟ್ರದ ಸಂವಿಧಾನ ಸಿದ್ಧವೆಂದು ಹೇಳಿದ ಸ್ವಾಮೀಜಿಯನ್ನು ಗಡಿಪಾರು ಮಾಡಲು ಮನವಿ.!

ಬೀದರ.04.ಫೆ.25:- ಇಂದು ದೇಶದಲ್ಲಿ ಹಿಂದೂರಾಷ್ಟ್ರದ ಸಂವಿಧಾನಕ್ಕಾಗಿ 501 ಪುಟಗಳ ಕರಡು ಪತ್ರಿ ಸಿದ್ದಪಡಿಸಲಾಗಿದೆ ಎಂದು ಸಂವಿದಾನ ವಿರೋಧಿ ಹೇಳಿಕೆ ನೀಡಿರುವ ಸಾಂಭವಿ ಪೀಠಾಧೀಶ್ವರ ಸ್ವಾಮಿ ಆನಂದ್ ಸ್ವರೂಪ್ ಮಹಾರಾಜ್ ಅವರ ಮೇಲೆ ದೇಶದ್ರೋಹಿ ಪ್ರಕರಣ ದಾಖಲಿಸಿ ಕೂಡಲೇ ಗಡಿಪಾರು ಮಾಡಬೇಕು ಎಂದು ಸ್ವಾಭಿಮಾನಿ ಡಾ.ಬಿ.ಆರ್.ಅಂಬೇಡ್ಕರ್ ಹೋರಾಟ ಸಮಿತಿಯ ಒಕ್ಕೂಟವು ಆಗ್ರಹ ಮಾಡಿದೆ. ಇಂದು ಚಿಟಗುಪ್ಪಾ ತಹಶೀಲ್ದಾರ್ ಮೂಲಕ ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಶಾಂಭವಿ ಪೀಠಾಧೀಶ ಸ್ವಾಮಿ ಆನಂದ್ ಸ್ವರೂಪ್ ಮಹರಾಜ್ ಅವರ ಅಖಂಡ…

ಆತಂಕದ ನಡುವೆಯೇ ಶುರುವಾಯ್ತು ಕೋಳಿ ಜ್ವರ ಭೀತಿ : ಸಾವಿರ.. ಸಾವಿರ.. ಕೋಳಿಗಳ ಹತ್ಯೆ .!
|

ಆತಂಕದ ನಡುವೆಯೇ ಶುರುವಾಯ್ತು ಕೋಳಿ ಜ್ವರ ಭೀತಿ : ಸಾವಿರ.. ಸಾವಿರ.. ಕೋಳಿಗಳ ಹತ್ಯೆ .!

ರಾಯಗಢ: 04.ಫೆ.25: ಭಯಾನಕ ಪರಿಣಾಮಕಾರಿ ವೈರಸ್ ಈಗ ಜಾಗ್ರತಿ ವಹಿಸಿ ವೈರಸ್ ವೋಡಿಸಿ. ಹಕ್ಕಿ ಜ್ವರ ಹಿಂದೊಮ್ಮೆ ದೇಶದಾದ್ಯಂತ ಭಯಾನಕ ದುರಂತವನ್ನೇ ಸೃಷ್ಟಿಸಿತ್ತು. ಹಂದಿ, ಕುದುರೆ, ಕೋಳಿ, ಬೆಕ್ಕು, ನಾಯಿ ಹೀಗೆ ಎಲ್ಲಾ ಪ್ರಾಣಿಗಳಿಂದ ವಿವಿಧ ರೀತಿಯ ವೈರಸ್ ಹರಡುತ್ತಿತ್ತು. ಮಾನವರಿಗೂ ಈ ವೈರಸ್ ಕಂಟಕವಾಗಿ ಕಾಡಿದ್ದಲ್ಲದೆ ಹಲವರ ಪ್ರಾಣವನ್ನೇ ಕಸಿದಿತ್ತು ಇದೀಗ ಹಕ್ಕಿ ಜ್ವರದ ವೈರಸ್ ಈಗ ಮತ್ತೆ ಹರಡಲು ಆರಂಭಗೊಂಡಿದ್ದು, ಛತ್ತೀಸಗಢದ ರಾಯಗಢದಲ್ಲಿ ಸರ್ಕಾರಿ ಪೌಲ್ಟಿ ಫಾರ್ಮ್‌ವೊಂದರಲ್ಲಿ ಹಕ್ಕಿ ಜ್ವರ ಪ್ರಕರಣ ಪತ್ತೆಯಾಗಿದ್ದರಿಂದ 17,000…