ಕಾಲೇಜು ಶಿಕ್ಷಣ ಇಲಾಖೆ|ಪದವಿ/ಸ್ನಾತಕೋತ್ತರ ಪದವಿ,ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಆಯೋಜನೆ..!
|

ಕಾಲೇಜು ಶಿಕ್ಷಣ ಇಲಾಖೆ|ಪದವಿ/ಸ್ನಾತಕೋತ್ತರ ಪದವಿ,ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಆಯೋಜನೆ..!

ಬೆಂಗಳೂರು.29.ಜನೆವರಿ.25:- ಕಾಲೇಜು ಶಿಕ್ಶಣ ಇಲಾಖೆ.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿು ವಿದ್ಯಾರ್ಥಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ವಿಚಾರಗಳನ್ನು ಪ್ರತಿಪಾದಿಸುವ ಕುರಿತು ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸುವ ಬಗ್ಗೆ ಶಿಕ್ಷಣ ಇಲಾಖೆ ಮಹತ್ವದ ಸುತ್ತೋಲೆ ಹೊರಡಿಸಿದೆ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ತಮ್ಮ ಜೀವಿತಾವಧಿಯುದ್ದಕ್ಕೂ, ಶಾಂತಿ, ಅಹಿಂಸೆ, ಸತ್ಯ ವಿಕೇಂದ್ರೀಕರಣ, ಸಾಮಾಜಿಕ ನ್ಯಾಯ, ಮುತಾಂದ ಜೀವಪರ ನಿಲುವುಗಳನ್ನು ಆಚರಿಸಿ ಪ್ರತಿಪಾದಿಸಿದರು. ಆದರೆ ಇತ್ತೀಚಿನ ದಿನಗಳಲ್ಲಿ ದ್ವೇಷ-ಹಿಂಸೆಯನ್ನು ಪ್ರತಿಪಾದಿಸುವ, ವಿಕೇಂದ್ರೀಕರಣವನ್ನು ದಮನಿಸಿ ಕೇಂದ್ರೀಕರಣಕ್ಕೆ ಒತ್ತು ನೀಡುವ ದೀನ-ದಲಿತ, ಮಹಿಳೆ, ಆದಿವಾಸಿ, ರೈತ ಕಾರ್ಮಿಕ ಮತ್ತು…

ವೈದ್ಯರ ಅಮಾನತಿಗೆ ಆಗ್ರಹ
|

ವೈದ್ಯರ ಅಮಾನತಿಗೆ ಆಗ್ರಹ

ಬೀದರ್‌: 29.ಜನೆವರಿ.25: ಬೀದರ ನಗರ ಆಸ್ಪತ್ರೆಯಲ್ಲಿ ‘ಶಸ್ತ್ರಚಿಕಿತ್ಸೆಯಲ್ಲಿ ನಿರ್ಲಕ್ಷ್ಯ ತೋರಿದ ನಗರದ ವೈದ್ಯರನ್ನು ಅಮಾನತುಗೊಳಿಸಬೇಕು’ ಎಂದು ಹುಮನಾಬಾದ್‌ ತಾಲ್ಲೂಕಿನ ಸಿಂದಬಂದಗಿ ಗ್ರಾಮದ ನರಸಿಂಗ್‌ ವಿಠ್ಠಲ ಆಗ್ರಹಿಸಿದ್ದಾರೆ. ನನ್ನ ಬಲಗೈ ಕೈ ಬೆರಳಿನ ಮೂಳೆ ಮುರಿದಿತ್ತು. ಚಿಕಿತ್ಸೆಗಾಗಿ 2024ರ ನ. 21ರಂದು ಆಸ್ಪತ್ರೆಗೆ ದಾಖಲಾಗಿದ್ದೆ. ಶಸ್ತ್ರಚಿಕಿತ್ಸೆ ಮಾಡಿ ನ. 30ರಂದು ಡಿಸ್‌ಚಾರ್ಜ್‌ ಮಾಡಿದ್ದಾರೆ. ತಿಂಗಳ ವಿಶ್ರಾಂತಿ ಬಳಿಕ ಎಕ್ಸ್‌ರೇ ತೆಗೆಸಿ ನೋಡಿದಾಗ ನನ್ನ ಬಲಗೈ ಕೈ ಬೆರಳಿನ ಮೂಳೆ ಮುರಿದ ಅವಸ್ಥೆಯಲ್ಲಿಯೇ ಇರುವುದು ಗೊತ್ತಾಗಿದೆ. ಬ್ರಿಮ್ಸ್ ಬೀದರ್ ಆಸ್ಪತ್ರೆಯಲ್ಲಿ…

ಬೇನ್ ಚಿಂಚೋಳಿ| ಸಮುದಾಯ ಭವನಕ್ಕೆ ಅನುದಾನ ಭರವಸೆ
|

ಬೇನ್ ಚಿಂಚೋಳಿ| ಸಮುದಾಯ ಭವನಕ್ಕೆ ಅನುದಾನ ಭರವಸೆ

ಹುಮನಾಬಾದ.29.ಜನೆವರಿ.25:- ಹುಮನಾಬಾದ್ ತಾಲ್ಲೂಕಿನ ಬೇನ್ ಚಿಂಚೋಳಿ ಗ್ರಾಮದಲ್ಲಿನ ಮಹಾಲಕ್ಷ್ಮಿ ದೇವಿಯ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಾಮದ ಎಲ್ಲ ಸಮುದಾಯದ ಜನರು ಸೇರಿಕೊಂಡು ಮಹಾಲಕ್ಷ್ಮಿ ದೇವಿ ಜಾತ್ರಾ ಅತ್ಯಂತ ವೈಭವದಿಂದ ಆಚರಣೆ ಮಾಡಿರುವುದು ಜಾತ್ರೆಗಳ ಆಚರಣೆಯಿಂದ ಪರಸ್ಪರ ಸೌಹಾರ್ದತೆ ಬೆಳೆಯುತ್ತದೆ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಹೇಳಿದರು. ಸಮುದಾಯ ಭವನ ಪರಿಶೀಲನೆ: ತಾಲ್ಲೂಕಿನ ಬೇನ್ ಚಿಂಚೋಳಿ ಗ್ರಾಮದಲ್ಲಿನ ಮಹಾದೇವ ದೇವಸ್ಥಾನದ ಹತ್ತಿರದಲ್ಲಿನ ಸಮುದಾಯ ಭವನದ ಕಾಮಗಾರಿಯನ್ನು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಪರಿಶೀಲನೆ ನಡೆಸಿದರು. ನಂತರ ಅವರು ಮಾತನಾಡಿ,…