ಬೀದರ, ಚಟ್ಟನಳ್ಳಿ ಗ್ರಾಮದ್ ಮುಖ್ಯ ರಸ್ತೆಯಿಂದ ಸಿಂದೋಲ ಗ್ರಾಮವರಗೆ ರಸ್ತೆ ಕಾಮಗಾರಿ, ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅವರಿಂದ ಚಾಲನೆ
|

ಬೀದರ, ಚಟ್ಟನಳ್ಳಿ ಗ್ರಾಮದ್ ಮುಖ್ಯ ರಸ್ತೆಯಿಂದ ಸಿಂದೋಲ ಗ್ರಾಮವರಗೆ ರಸ್ತೆ ಕಾಮಗಾರಿ, ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅವರಿಂದ ಚಾಲನೆ

ಬೀದರ, 28.ಜನೆವರಿ.25:- ಬೀದರ್ ತಾಲ್ಲೂಕಿನ ಚಟ್ಟನಳ್ಳಿ ಗ್ರಾಮದ್ ಮುಖ್ಯ ರಸ್ತೆಯಿಂದ ಸಿಂದೋಲ ಗ್ರಾಮವರಗೆ ರಸ್ತೆ ಕಾಮಗಾರಿ, ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅವರಿ ಅಮೃತ್ ಹಸ್ತದಿಂದ ಚಾಲನೆ ನೀಡಲಾಗಿದೆ. ಚಟ್ಟನಳ್ಳಿ ಗ್ರಾಮದ ಮುಖ್ಯ ರಸ್ತೆಯಿಂದ ಸಿಂದೋಲ ಗ್ರಾಮದ ವರಗೆ ಸುಮಾರು 2.38 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅವರು ಚಾಲನೆ ನೀಡಿದರು.ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ದಕ್ಷಿಣ ಕ್ಷೇತ್ರದ ಗ್ರಾಮೀಣ ಪ್ರದೇಶದ ಮುಖ್ಯ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಅನುಕೂಲವಾಗುವ…

ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲು ಕರ್ನಾಟಕ ಸರ್ಕಾರ ರೈತ ವಿದ್ಯಾ ನಿಧಿ ವಿದ್ಯಾರ್ಥಿವೇತ.!

ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲು ಕರ್ನಾಟಕ ಸರ್ಕಾರ ರೈತ ವಿದ್ಯಾ ನಿಧಿ ವಿದ್ಯಾರ್ಥಿವೇತ.!

ರೈತ ವಿದ್ಯಾ ನಿಧಿ ವಿದ್ಯಾರ್ಥಿವೇತನ 2025 ಎಂದರೇನು? ಕರ್ಣಾಟಕ ರಾಜ್ಯ ಸರ್ಕಾರ ವತಿಯಿಂದ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲು ಕರ್ನಾಟಕ ಸರ್ಕಾರ ರೈತ ವಿದ್ಯಾ ನಿಧಿ ವಿದ್ಯಾರ್ಥಿವೇತನವನ್ನು ಪ್ರಾರಂಭಿಸಿದೆ. ಈ ವಿದ್ಯಾರ್ಥಿವೇತನದ ಅಡಿಯಲ್ಲಿ, ವಿದ್ಯಾರ್ಥಿಗೆ ತಮ್ಮ ಶಿಕ್ಷಣವನ್ನು ಮುಂದುವರಿಸಲು INR 2500 ರಿಂದ INR 11000 ವರೆಗೆ ನೀಡಲಾಗುತ್ತದೆ. ವಿದ್ಯಾರ್ಥಿವೇತನದ ಅಡಿಯಲ್ಲಿ ಅರ್ಹತೆ ಪಡೆಯಲು ವಿದ್ಯಾರ್ಥಿಯು ಅರ್ಹತಾ ಮಾನದಂಡಗಳನ್ನು ತೆರವುಗೊಳಿಸಿರಬೇಕು. ಅರ್ಹತಾ ಮಾನದಂಡಗಳನ್ನು ತೆರವುಗೊಳಿಸಿದ ಎಲ್ಲಾ ವಿದ್ಯಾರ್ಥಿಗಳು ಕೊನೆಯ ದಿನಾಂಕದ ಮೊದಲು ಅಧಿಕೃತ ವೆಬ್‌ಸೈಟ್‌ಗೆ ಭೇಟಿ…

ರಾಜ್ಯ ಸರ್ಕಾರದಿಂದ 2.5 ಲಕ್ಷ ಹುದ್ದೆಗಳ ಭರ್ತಿಗೆ ಭರವಸೆ: ಸಚಿವ ಸುಧಾಕರ್ ಮಾಹಿತಿ.!
|

ರಾಜ್ಯ ಸರ್ಕಾರದಿಂದ 2.5 ಲಕ್ಷ ಹುದ್ದೆಗಳ ಭರ್ತಿಗೆ ಭರವಸೆ: ಸಚಿವ ಸುಧಾಕರ್ ಮಾಹಿತಿ.!

ಬೆಂಗಳೂರು: 28.ಜನವರಿ.25:- ರಾಜ್ಯದಲ್ಲಿ ಚುನಾವಣೆ ಸಮಯದಲ್ಲಿ ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಹೇಳಿರುವಂತೆ ನಮ್ಮ ಸರ್ಕಾರ ಮುಂದಿನ ಐದು ವರ್ಷಗಳ ಅಧಿಕಾರ ಅವಧಿಯಲ್ಲಿ 2.5 ಲಕ್ಷ ಹುದ್ದೆಗಳ ಭರ್ತಿ ಮಾಡಿಕೊಳ್ಳಲು ಬದ್ಧವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದ್ದಾರೆ. ರಾಜ್ಯ ಉನ್ನತ ಶಿಕ್ಷಣ ಇಲಾಖೆಯಿಂದ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ನೂತನವಾಗಿ ನೇಮಕಗೊಂಡ ಸಹಾಯಕ ಪ್ರಾಧ್ಯಾಪಕರಿಗೆ ವೃತ್ತಿ ಮಾರ್ಗದರ್ಶನ ಕಾರ್ಯಾಗಾರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಖಾಲಿಯಿರುವ 2.5 ಲಕ್ಷ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ…

Sc/St/OBC ಮೀಸಲಾತಿ ತಲೆನೋವಾಗಿದೆ: ಗುಜರಾತ್‌ ಬಿಜೆಪಿ ನಾಯಕಿ ನೌಕಾಬೆನ್‌ ಪ್ರಜಾಪತಿ
|

Sc/St/OBC ಮೀಸಲಾತಿ ತಲೆನೋವಾಗಿದೆ: ಗುಜರಾತ್‌ ಬಿಜೆಪಿ ನಾಯಕಿ ನೌಕಾಬೆನ್‌ ಪ್ರಜಾಪತಿ

ಅಹಮದಾಬಾದ್‌: 28.ಜನವರಿ.25:- ಇವತ್ ದೇಶದಲ್ಲಿ ಕೆಲವ ರಾಜಕೀಯ ಪಕ್ಷಗಳು ವೋಟ್‌ ಬ್ಯಾಂಕ್ ರಾಜಕಾರಣದಿಂದ ಈಗಲೂ ನಾವು ಮೀಸಲಾತಿಯನ್ನು ರದ್ದು ಪಡಿಸಲು ಸಾಧ್ಯವಾಗಿಲ್ಲ. ಮೀಸಲಾತಿ ಎಂಬುದು ತಲೆನೋವಾಗಿದೆ’ ಎಂದು ಗುಜರಾತ್‌ನ ಬಿಜೆಪಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ನೌಕಾಬೆನ್‌ ಪ್ರಜಾಪತಿ ಹೇಳಿಕೆ ನೀಡಿದ್ದಾರೆ. ಗುಜರಾತ್ ಅಹಮದಾಬಾದ್ನಲ್ಲಿ ಭಾನುವಾರ 26. ಜನವರಿ ಗಣರಾಜ್ಯೋತ್ಸವದ ಅಂಗವಾಗಿ ಬನಾಸ್ಕಾಂತಾ ಜಿಲ್ಲೆಯ ಬಾಬರ್‌ ಪಾಲಿಕೆ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಈ ರೀತಿ ಹೇಳಿದ್ದಾರೆ. ಇವತ ಸಾಮಾಜಿಕ ಜಾಲತಾಣಗಳಲ್ಲಿ ಅವರ ಹೇಳಿಕೆ ಹರಿದಾಡಿದ್ದು, ತೀವ್ರ…

ಹುಟ್ಟಿದ ದಿನಾಂಕದ ಮೇಲೆ ಯಾವ ರಾಶಿ ಎಂದು ತಿಳಿದುಕೊಳ್ಳಬಹುದೇ?

ಹುಟ್ಟಿದ ದಿನಾಂಕದ ಮೇಲೆ ಯಾವ ರಾಶಿ ಎಂದು ತಿಳಿದುಕೊಳ್ಳಬಹುದೇ?

ಹುಟ್ಟಿದ ದಿನಾಂಕದ ಮೇಲೆ ಯಾವ ಹೆಸರಿಗೆ ಯಾವ ರಾಶಿ ಬರುತ್ತದೆ ಎಂದು ತಿಳಿದುಕೊಳ್ಳಬಹುದು. ಉದಾಹರಣೆಗೆ, ನೀವು ಏಪ್ರಿಲ್ ತಿಂಗಳ ೨೧ನೇ ತಾರೀಕಿನಂದು ಜನಿಸಿದ್ದರೆ, ನಿಮ್ಮ ರಾಶಿ ವೃಷಭ ಆಗಿರುತ್ತದೆ. ಜನ್ಮ ರಾಶಿಯನ್ನು ತಿಳಿಯುವುದು ನಿಮ್ಮ ಜೀವನದ ಮೇಲೆ ರಾಶಿಚಕ್ರದ ಪರಿಣಾಮವನ್ನು ತಿಳಿಯಲು ಸಹಾಯಕವಾಗುತ್ತದೆ. ರಾಶಿಚಕ್ರವು ನಿಮ್ಮ ವ್ಯಕ್ತಿತ್ವದ ಬಗ್ಗೆ ಮಾತ್ರವಲ್ಲದೆ, ನಿಮ್ಮ ಜೀವನವನ್ನು ನೀವು ಹೇಗೆ ಬದುಕುತ್ತೀರಿ ಎಂಬುದರ ಬಗ್ಗೆಯೂ ಮಾಹಿತಿಯನ್ನು ನೀಡುತ್ತದೆ. ಈ ಕೆಳಗಿನ ಕೋಷ್ಟಕದಲ್ಲಿ ಹುಟ್ಟಿದ ದಿನಾಂಕದ ಮೇಲೆ ಯಾವ ರಾಶಿ ಎಂದು ತಿಳಿದುಕೊಳ್ಳಬಹುದು….

ಯಾವ ಅಕ್ಷರಕ್ಕೆ ಯಾವ ರಾಶಿ ಬರುತ್ತದೆ ಎಂದು ತಿಳಿದುಕೊಳ್ಳುವುದು ಏಕೆ ಮಹತ್ವವಾಗಿದೆ?

ಯಾವ ಅಕ್ಷರಕ್ಕೆ ಯಾವ ರಾಶಿ ಬರುತ್ತದೆ ಎಂದು ತಿಳಿದುಕೊಳ್ಳುವುದು ಏಕೆ ಮಹತ್ವವಾಗಿದೆ?

ಯಾವ ಅಕ್ಷರಕ್ಕೆ ಯಾವ ರಾಶಿ ಬರುತ್ತದೆ ಎಂದು ಅಥವಾ ಜನ್ಮ ರಾಶಿಯನ್ನು ತಿಳಿದುಕೊಳ್ಳುವುದು ಮಹತ್ವವಾಗಿದೆ ಏಕೆಂದರೆ ಇದು ವ್ಯಕ್ತಿಯ ಜೀವನದಲ್ಲಿ ಮುಂದೆ ಘಟಿಸಬಹುದಾದ ತೊಂದರೆಗಳನ್ನು ತಜ್ಞ ಜ್ಯೋತಿಷಿಗಳಿಂದ ತಿಳಿದು ಕೆಲವು ಮುಂಜಾಗರೂಕತೆಯನ್ನು ತೆಗೆದುಕೊಂಡು ಆ ತೊಂದರೆಗಳಿಂದ ಆಗಬಹುದಾದ ನಷ್ಟವನ್ನು ಕಡಿಮೆ ಮಾಡಿ ಕೊಳ್ಳಲು ಸಹಾಯಕವಾಗುತ್ತದೆ. ವೈದಿಕ ಜ್ಯೋತಿಷ್ಯದಲ್ಲಿ ಚಂದ್ರನು ಮನಸ್ಸಿನ ಪ್ರತಿನಿಧಿಯಾಗಿದ್ದು, ಜನ್ಮ ನಕ್ಷತ್ರವನ್ನು ಚಂದ್ರನ ಚಿಹ್ನೆಯ ಮೂಲಕ ವಿಶ್ಲೇಷಿಸಲಾಗುತ್ತದೆ, ಇದು ವ್ಯಕ್ತಿಯ ಮಾನಸಿಕ ಸ್ಥಿರತೆಯನ್ನು ಸೂಚಿಸುತ್ತದೆ. ಹಿಂದಿನ ಕಾಲದಲ್ಲಿ ಜನ್ಮ ರಾಶಿ ಚಕ್ರವನ್ನು ಹೆಸರಿನಿಂದ ತಿಳಿದುಕೊಳ್ಳಬಹುದಿತ್ತು,…

ಯಾವ ಅಕ್ಷರಕ್ಕೆ ಯಾವ ರಾಶಿ

ಯಾವ ಅಕ್ಷರಕ್ಕೆ ಯಾವ ರಾಶಿ

ಯಾವ ಅಕ್ಷರಕ್ಕೆ ಯಾವ ರಾಶಿಈ ಕೆಳಗಿನ ಕೋಷ್ಟಕದಲ್ಲಿ ಯಾವ ಅಕ್ಷರಕ್ಕೆ ಯಾವ ರಾಶಿ ಬರುತ್ತದೆ ಎಂದು ವಿವರವಾಗಿ ತಳಿಸಿದ್ದೇವೆ. ನಿಮ್ಮ ಹೆಸರಿನ ಮೊದಲ ಅಕ್ಷರವನ್ನು ಗಮನಿಸುವ ಮೂಲಕ ನೀವು ನಿಮ್ಮ ರಾಶಿ ಅಥವಾ ಜನ್ಮ ರಾಶಿಯನ್ನು ತಿಳಿದುಕೊಳ್ಳಬಹುದು. ನಿಮ್ಮ ನಿಖರವಾದ ರಾಶಿ ಮತ್ತು ನಕ್ಷತ್ರ ತಿಳಿಯಬೇಕೆಂದರೆ comment ಬಾಕ್ಸ್ ನಲ್ಲಿ ನಿಮ್ಮ ಹೆಸರು , ಜನ್ಮ ದಿನಾಂಕ , ಹುಟ್ಟಿದ ಸಮಯ (optional) ಮತ್ತು ಹುಟ್ಟಿದ ಸ್ಥಳ ತಿಳಿಸಿ ನಾವು ನಿಮಗೆ ನಿಮ್ಮ ಸರಿಯಾದ ರಾಶಿ ಮತ್ತು…

ಜ್ಯೋತಿಷ್ಯದಲ್ಲಿ ಯಾವ ಅಕ್ಷರಕ್ಕೆ ಯಾವ ರಾಶಿ ಬರುತ್ತದೆ?

ಜ್ಯೋತಿಷ್ಯದಲ್ಲಿ ಯಾವ ಅಕ್ಷರಕ್ಕೆ ಯಾವ ರಾಶಿ ಬರುತ್ತದೆ?

ಜ್ಯೋತಿಷ್ಯದಲ್ಲಿ ಯಾವ ಅಕ್ಷರಕ್ಕೆ ಯಾವ ರಾಶಿ ಬರುತ್ತದೆಜ್ಯೋತಿಷ್ಯದಲ್ಲಿ ಯಾವ ಅಕ್ಷರಕ್ಕೆ ಯಾವ ರಾಶಿ ಬರುತ್ತದೆ ಎಂದು ತಿಳಿದುಕೊಳ್ಳುವ ಮೊದಲು ನಾವು ಜ್ಯೋತಿಷ್ಯದಲ್ಲಿ ಅಕ್ಷರಗಳು ಮತ್ತು ರಾಶಿಗಳ ನಡುವಿನ ಸಂಬಂಧ ತಿಳಿಯುವುದು ಅತ್ಯಂತ ಮುಖ್ಯವಾಗಿದೆ. ಹಿಂದೂ ಸಂಪ್ರದಾಯದಲ್ಲಿ, ಜನನ ಸಮಯದಲ್ಲಿ ಗ್ರಹಗಳ ಸ್ಥಾನವನ್ನು ಆಧರಿಸಿ ಜಾತಕದ ಆಧಾರದ ಮೇಲೆ ನವಜಾತ ಶಿಶುವಿನ ಹೆಸರಿಗೆ ಒಂದು ಅಕ್ಷರವನ್ನು ನಿರ್ಧರಿಸುವ ಪದ್ಧತಿಯಿದೆ ಇದನ್ನು ನಾಮಕರಣ ಪದ್ಧತಿ ಎನ್ನುತ್ತಾರೆ. ಈ ಪದ್ಧತಿಯಲ್ಲಿ, ಪ್ರತಿಯೊಂದು ರಾಶಿಗೂ ನಿರ್ದಿಷ್ಟ ಅಕ್ಷರಗಳು ಅನುಗುಣವಾಗಿವೆ, ಮತ್ತು ಈ ಅಕ್ಷರಗಳು…

ಸಹಾಯಕ ಪ್ರಾಧ್ಯಾಪಕರ 5 ಸಾವಿರ ಹುದ್ದೆ ಶೀಘ್ರ ಭರ್ತಿ:ಸಚಿವ ಎಂ ಸಿ ಸುಧಾಕರ.!
|

ಸಹಾಯಕ ಪ್ರಾಧ್ಯಾಪಕರ 5 ಸಾವಿರ ಹುದ್ದೆ ಶೀಘ್ರ ಭರ್ತಿ:ಸಚಿವ ಎಂ ಸಿ ಸುಧಾಕರ.!

ಬೆಂಗಳೂರು: 28.ಜನೆವರಿ.25.ಉನ್ನತ ಶಿಕ್ಷಣ ಇಲಾಖೆಯ. ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರೂ ಸೇರಿದಂತೆ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಐದು ಸಾವಿರ ಹುದ್ದೆಗಳ ಭರ್ತಿಗೆ ಅನುಮತಿ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಹೇಳಿದರು. ರಾಜ್ಯ ಸರ್ಕಾರ ಮತ್ತೆ ಕಾಲೇಜು ಶಿಕ್ಷಣ ಇಲಾಖೆಗೆ ನೂತನವಾಗಿ ನೇಮಕವಾದ ಸಹಾಯಕ ಪ್ರಾಧ್ಯಾಪಕರಿಗೆ ಸೋಮವಾರ ಹಮ್ಮಿಕೊಂಡಿದ್ದ ‘ಹೊಸ ಹಾದಿ’ ವೃತ್ತಿ ಮಾರ್ಗದರ್ಶನ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ರಾಜ್ಯ ದಲ್ಲಿ 2021ರಲ್ಲಿ ಆರಂಭವಾದ…

ಶಿಕ್ಷಕರ ಜ್ಞಾನಾರ್ಜನೆಯಿಂದ ವಿದ್ಯಾರ್ಥಿಗಳಿಗೆ ಉತ್ತೇಜನ : ಡಿ.ಕೆ.ಶಿವಕುಮಾರ್.
|

ಶಿಕ್ಷಕರ ಜ್ಞಾನಾರ್ಜನೆಯಿಂದ ವಿದ್ಯಾರ್ಥಿಗಳಿಗೆ ಉತ್ತೇಜನ : ಡಿ.ಕೆ.ಶಿವಕುಮಾರ್.

ಬೆಂಗಳೂರು.28.ಜನವರಿ.25:- ಇಂದು ವಿದ್ಯಾರ್ಥಿಗಳು ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳುವ ರೀತಿ ಪ್ರಾಧ್ಯಾಪಕರು ತಮ್ಮ ಜ್ಞಾನವನ್ನು ಕೊಟ್ಟು ಅವರಲ್ಲಿ ಅರಿವಿನ ಬೆಳಕನ್ನು ಉತ್ತೇಜಿಸಬೇಕು” ಎಂದು ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದರು ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ನೂತನವಾಗಿ ನೇಮಕಗೊಂಡಿರುವ ಸಹಾಯಕ ಪ್ರಾಧ್ಯಾಪಕರಿಗೆ ವೃತ್ತಿ ಮಾರ್ಗದರ್ಶನ ಕುರಿತ ಕಾರ್ಯಗಾರವನ್ನು ಉದ್ಘಾಟಿಸಿ ಶಿವಕುಮಾರ್ ಅವರು ಸೋಮವಾರ ಮಾತನಾಡಿದರು. “ನಿಮ್ಮ ವೃತ್ತಿ ಜೀವನದಲ್ಲಿ ಎಲ್ಲಾ ವಿದ್ಯಾರ್ಥಿಗಳನ್ನು ಉತ್ತಮವಾಗಿ ತಯಾರು ಮಾಡಲು ಆಗದೇ ಇರಬಹುದು. ಆದರೆ, ಒಂದಷ್ಟು ಜನರನ್ನು ತಯಾರು ಮಾಡುವ…