ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಗೌರವ ಪ್ರಶಸ್ತಿಗೆ ಆಯ್ಕೆ
ಬೀದರ.25.ಜನವರಿ.25:- ದಿನಾಂಕ: 26-01-2025ರಂದು ಗಣರಾಜ್ಯೋತ್ಸವ ದಿನಾಚರಣೆದಂದು ವಿವಿಧ ಕ್ಷೇತ್ರಗಳಾದ ಸಾಹಿತ್ಯ, ಕಲೆ, ಸಮಾಜಿಕ, ಶಿಕ್ಷಣ ಕ್ರೀಡೆ, ಕೃಷಿ, ಪತ್ರಿಕಾ ಮಾಧ್ಯಮ, ಕೈಗಾರಿಕೆ, ಆರೋಗ್ಯ, ಮಹಿಳಾ ಸಾಧಕಿಯರು, ವಿಶೇಷ ಚೈತನ್ಯರಲ್ಲಿ ಸಾಧನೆ ಮಾಡಿರುವ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಈ ಕೆಳಕಂಡAತೆ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪತ್ರಿಕಾ ರಂಗ (ಮುದ್ರಣ) ಕ್ಷೇತ್ರದಲ್ಲಿ ಚಂದ್ರಕಾತ ತಂದೆ ಹಣಮಂತಪ್ಪಾ, ದೃಶ್ಯ ಮಾಧ್ಯಮ ಕ್ಷೇತ್ರದಲ್ಲಿ ರಾಮಕೃಷ್ಣ ಎಸ್.ಎಲ್. ಶಿಕ್ಷಣ ಕ್ಷೇತ್ರದಲ್ಲಿ ಮಾಣಿಕಪ್ಪಾ ಗೋರನಾಳೆ, ಅಂಗವಿಕಲ/ಶಿಕ್ಷಣ ಕ್ಷೇತ್ರದಲ್ಲಿ ಖಾಜಾ ಫರಿದೋದ್ದಿನ್, ಜನಪದ ಕ್ಷೇತ್ರದಲ್ಲಿ…