ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಗೌರವ ಪ್ರಶಸ್ತಿಗೆ ಆಯ್ಕೆ
|

ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಗೌರವ ಪ್ರಶಸ್ತಿಗೆ ಆಯ್ಕೆ

ಬೀದರ.25.ಜನವರಿ.25:- ದಿನಾಂಕ: 26-01-2025ರಂದು ಗಣರಾಜ್ಯೋತ್ಸವ ದಿನಾಚರಣೆದಂದು ವಿವಿಧ ಕ್ಷೇತ್ರಗಳಾದ ಸಾಹಿತ್ಯ, ಕಲೆ, ಸಮಾಜಿಕ, ಶಿಕ್ಷಣ ಕ್ರೀಡೆ, ಕೃಷಿ, ಪತ್ರಿಕಾ ಮಾಧ್ಯಮ, ಕೈಗಾರಿಕೆ, ಆರೋಗ್ಯ, ಮಹಿಳಾ ಸಾಧಕಿಯರು, ವಿಶೇಷ ಚೈತನ್ಯರಲ್ಲಿ ಸಾಧನೆ ಮಾಡಿರುವ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಈ ಕೆಳಕಂಡAತೆ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪತ್ರಿಕಾ ರಂಗ (ಮುದ್ರಣ) ಕ್ಷೇತ್ರದಲ್ಲಿ ಚಂದ್ರಕಾತ ತಂದೆ ಹಣಮಂತಪ್ಪಾ, ದೃಶ್ಯ ಮಾಧ್ಯಮ ಕ್ಷೇತ್ರದಲ್ಲಿ ರಾಮಕೃಷ್ಣ ಎಸ್.ಎಲ್. ಶಿಕ್ಷಣ ಕ್ಷೇತ್ರದಲ್ಲಿ ಮಾಣಿಕಪ್ಪಾ ಗೋರನಾಳೆ, ಅಂಗವಿಕಲ/ಶಿಕ್ಷಣ ಕ್ಷೇತ್ರದಲ್ಲಿ ಖಾಜಾ ಫರಿದೋದ್ದಿನ್, ಜನಪದ ಕ್ಷೇತ್ರದಲ್ಲಿ…

ಡಾ. ಗಿರೀಶ ದಿಲೀಪ್ ಬದೋಲೆಯವರಿಗೆ ರಾಜ್ಯಪಾಲರಿಂದ ಪ್ರಶಸ್ತಿ
|

ಡಾ. ಗಿರೀಶ ದಿಲೀಪ್ ಬದೋಲೆಯವರಿಗೆ ರಾಜ್ಯಪಾಲರಿಂದ ಪ್ರಶಸ್ತಿ

ಬೀದರ.25ಜನವರಿ.25:- ಅಭಿವೃದ್ಧಿಪರ ತಮ್ಮ ಕನಸುಗಳು ಮತ್ತು ವಿನೂತನ ಕಾರ್ಯಚಟುವಟಿಕೆಗಳಿಂದ ಹೆಸರಾಗಿರುವ ಬೀದರ ಜಿಲ್ಲಾ ಪಂಚಾಯತಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಗಿರೀಶ ದಿಲೀಪ್ ಬದೋಲೆ ಅವರು ಇಂದು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕದ ರಾಜ್ಯಪಾಲರಾದ ಗೌರವಾನ್ವಿತ ಥಾವರ್ ಚಂದ ಗೆಹ್ಲೋಟ್ ಅವರಿಂದ ಪ್ರಶಸ್ತಿ ಸ್ವೀಕರಿಸುವ ಮೂಲಕ ತಮ್ಮ ಸಾಧನೆಯ ವೈಶಿಷ್ಟ್ಯತೆಯನ್ನು ಮೆರೆದಿದ್ದಾರೆ. ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ಬೀದರ ಜಿಲ್ಲಾ ಸ್ವೀಪ್ ಮುಖ್ಯಸ್ಥರಾಗಿ ಚುನಾವಣೆಗಳಲ್ಲಿ ಡಾ.ಗಿರೀಶ ದಿಲೀಪ್ ಬದೋಲೆ ಅವರು ನಿರ್ವಹಿಸಿದ ಅತ್ಯುತ್ತಮ ಕಾರ್ಯಸಾಧನೆಗಾಗಿ ಉತ್ತಮ ಪ್ರಯೋಗಗಳು  (Best…

ಚುನಾವಣೆ ಪ್ರಜಾಪ್ರಭುತ್ವದ ರಾಷ್ಟ್ರೀಯ ಹಬ್ಬ:ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡಬೇಕು-ಕುಲಪತಿ ಡಾ.ವಿ.ಎಸ್.ಬಿರಾದಾರ
|

ಚುನಾವಣೆ ಪ್ರಜಾಪ್ರಭುತ್ವದ ರಾಷ್ಟ್ರೀಯ ಹಬ್ಬ:
ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡಬೇಕು-ಕುಲಪತಿ ಡಾ.ವಿ.ಎಸ್.ಬಿರಾದಾರ

ಬೀದರ.25ಜನವರಿ.25:- ಭಾರತವು ಬಲಿಷ್ಠವಾದ ಪ್ರಜಾಪ್ರಭುತ್ವ ದೇಶ. ಅರ್ಹ ಮತದಾರರು ತಪ್ಪದೇ ಮತಗಟ್ಟೆಗೆ ತೆರಳಿ ಮತ ಚಲಾಯಿಸಿ ತಮ್ಮಿಷ್ಟದ ವ್ಯಕ್ತಿಯನ್ನು ಆಯ್ಕೆ ಮಾಡಬೇಕೆಂದು ಬೀದರ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ವಿ.ಎಸ್.ಬಿರಾದಾರ ಹೇಳಿದರು. ರಂಗಮoದಿರದಲ್ಲಿoದು ಬೀದರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಆಶ್ರಯದಲ್ಲಿ ಜರುಗಿದ ರಾಷ್ಟ್ರೀಯ ಯ ಮತದಾರರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಮತದಾನದ ದಿನದಂದು ಮತ ಹಾಕದಿರಲು ಯಾವುದೇ ನೆಪ ಹೇಳದೆ ತಪ್ಪದೇ ಮತದಾನ ಮಾಡಬೇಕು. ಮತಕ್ಕಿಂತ ಮಹತ್ವ ಇನ್ನೊಂದಿಲ್ಲ. ನಾನು ಖಚಿತವಾಗಿ, ಕಡ್ಡಾಯವಾಗಿ ಮತದಾನ ಮಾಡುತ್ತೇನೆಂದು ಪ್ರತಿಜ್ಞೆಗೈದು, ಯಾವುದೇ ಆಶೆ,…

ಜಾಲಿ ಪತ್ರಕರ್ತರಿಗೆ ಬ್ರೇಕ, ಪ್ರೆಸ್ ಪದ ದುರ್ಬಳಕೆ ತಡೆಗಟ್ಟಲು. ಎಸ್ಪಿಗೆ ಮನವಿ
|

ಜಾಲಿ ಪತ್ರಕರ್ತರಿಗೆ ಬ್ರೇಕ, ಪ್ರೆಸ್ ಪದ ದುರ್ಬಳಕೆ ತಡೆಗಟ್ಟಲು. ಎಸ್ಪಿಗೆ ಮನವಿ

ಬೀದರ.25.ಜನೆವರಿ.25:- ಬೀದರ್ ಜಿಲ್ಲೆಯಲ್ಲಿ ವಾಹನಗಳ ಮೇಲೆ ಪ್ರೆಸ್ ಪದ ದುರ್ಬಳಕೆ ತಡೆಗಟ್ಟಲು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕ ಸಂಘದ ನಿಯೋಗ ಮನವಿ ಮಾಡಿದೆ. ಇಂದು ಪೋಲಿಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರಿಗೆ ಮನವಿ ಸಲ್ಲಿಸಿ, ಜಿಲ್ಲೆಯಲ್ಲಿ ವಾಹನಗಳ ಮೇಲೆ ಪ್ರೆಸ್ ಪದ ಅತಿ ಹೆಚ್ಚಾಗಿ ದುರ್ಬಳಕೆ ಆಗುತ್ತಿದೆ. ಇದರಿಂದಾಗಿ ಪತ್ರಕರ್ತರಿಗೆ ಅನೇಕ ಸಲ ಮುಜುಗರ ಉಂಟಾಗಿದೆ ಇದನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿದ್ದಾರೆ. ಪತ್ರಕರ್ತರಲ್ಲದವರು ಸಹ ದ್ವಿಚಕ್ರ ಹಾಗೂ ಕಾರು ಸೇರಿದಂತೆ ಇತರ ವಾಹನಗಳ…

ತಾಳಮಡಗಿ ಪಿ.ಕೆ.ಪಿ.ಎಸ್ . ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಆಯ್ಕೆ
|

ತಾಳಮಡಗಿ ಪಿ.ಕೆ.ಪಿ.ಎಸ್ . ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಆಯ್ಕೆ

ಬೀದರ.25.ಜನವರಿ.25:-ಹುಮನಾಬಾದ ತಾಲೂಕಿನ ತಾಳಮಡಗಿ ಪಿ.ಕೆ.ಪಿ.ಎಸ್ . ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ವಿಜಯಶಾಲಿಯಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀ ಉಮೇಶ ಕುಲಕರ್ಣಿ ರವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ರವಿ ಹೌಶೆಟ್ಟಿ ರವರು ಇಂದು ಮಾನ್ಯ ಮಾಜಿ ಸಚಿವರಾದ ಸನ್ಮಾನ್ಯ *ಶ್ರೀ ರಾಜಶೇಖರ ಬಿ ಪಾಟೀಲ್* ರವರನ್ನ  ವಿಧಾನ ಪರಿಷತ್ ಸದಸ್ಯರಾದ ಶ್ರೀ ಡಾ.ಚಂದ್ರಶೇಖರ ಬಿ ಪಾಟೀಲ್ , ಶ್ರೀ ಭೀಮರಾವ ಬಿ ಪಾಟೀಲ್, ಡಿ.ಸಿ.ಸಿ ಬ್ಯಾಂಕನ ಉಪಾಧ್ಯಕ್ಷರು ಯುವನಾಯಕರಾದ ಶ್ರೀ ಅಭಿಷೇಕ ಆರ್ ಪಾಟೀಲ್ ರವರನ್ನ ಮಾಜಿ ಜಿಲ್ಲಾಪಂಚಾಯತ…

ಘಾಟಬೋರಳ ಪಿ‌.ಕೆ.ಪಿ.ಎಸ್ ನ‌ ನೂತನ ಅಧ್ಯಕ್ಷರಾಗಿ ಆಯ್ಕೆ
|

ಘಾಟಬೋರಳ ಪಿ‌.ಕೆ.ಪಿ.ಎಸ್ ನ‌ ನೂತನ ಅಧ್ಯಕ್ಷರಾಗಿ ಆಯ್ಕೆ

ಬೀದರ.25.ಜನವರಿ.25:- ಇಂದು ಘಾಟಬೋರಳ ಪಿ‌.ಕೆ.ಪಿ.ಎಸ್ ನ‌ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕಾಮುರೆಡ್ಡಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ವಿಷ್ಣು ಜಮಾದಾರ ರವರು ಹಾಗು  ನಿರ್ದೆಶಕರಾದ  ನವನಾಥ ಸಾಗರ, ವೈಜಿನಾಥ ಪಾರಂಜಪೆ, ಮೋದಿನ ಸೇಡೋಳೆ,ಶಿವಾಜಿರಾವ ರಾಘು, ರವರು ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ರಾಜಶೇಖರ ಬಿ ಪಾಟೀಲ ರವರನ್ನ  ಹಾಗು ವಿಧಾನ‌ ಪರಿಷತ್ ಸದಸ್ಯರಾದ ಶ್ರೀ ಡಾ.ಚಂದ್ರಶೇಖರ ಬಿ ಪಾಟೀಲ್ ,ಶ್ರೀ ಭೀಮರಾವ ಬಿ ಪಾಟೀಲ್ ರವರನ್ನ  ಸನ್ಮಾನಿಸಿದರು ಸಂಭಾಜಿ ಪಾಟೀಲ, ಗೋರಘ ಸಾಗರ್,ದ್ಯಾನೇಶ್ವರ ಭೋಸ್ಲೆ,ರಂಜಿತ ಮಾನಕಾರೆ,ಸಿದ್ದಾರ್ಥ ಪರಂಜಾಪೆ,ರಾಜಕುಮಾರ ಪಾಟೀಲ, ಬಾಬುರಾವ…

ರಾಷ್ಟಿಯ ಮತದಾರರ ದಿನಾಚರಣೆ ಅಂಗವಾಗಿ ಜಿಲ್ಲಾಧಿಕಾರಿಗಳ ಕಚೆರಿಯಿಂದ ಜಾಥಾ
|

ರಾಷ್ಟಿಯ ಮತದಾರರ ದಿನಾಚರಣೆ ಅಂಗವಾಗಿ ಜಿಲ್ಲಾಧಿಕಾರಿಗಳ ಕಚೆರಿಯಿಂದ ಜಾಥಾ

ರಾಷ್ಟಿಯ ಮತದಾರರ ದಿನಾಚರಣೆ ಅಂಗವಾಗಿ ಜಿಲ್ಲಾಧಿಕಾರಿಗಳ ಕಚೆರಿಯಿಂದ ಜಾಥಾ

ಎಟಿಎಮ್ ಗಾಯಾಳು ಶಿವಕುಮಾರ ಚಿಕಿತ್ಸೆಗೆ 11 ಲಕ್ಷ ವೆಚ್ಚ ಭರಿಕೆ
|

ಎಟಿಎಮ್ ಗಾಯಾಳು ಶಿವಕುಮಾರ ಚಿಕಿತ್ಸೆಗೆ 11 ಲಕ್ಷ ವೆಚ್ಚ ಭರಿಕೆ

ಬೀದರ.25ಜನವರಿ.25:-ಜಿಲ್ಲೆಯಲ್ಲಿ ದಿನಾಂಕ 16-01-2025 ರಂದು ಬೀದರ ನಗರದ ಶಿವಾಜಿ ವೃತದ ಹತ್ತಿರ ಇರುವ ಎಸ್.ಬಿ..ಐ. ಬ್ಯಾಂಕಯಿoದ ಎ.ಟಿ.ಎಂ. ಗಳಿಗೆ ಹಣವನ್ನು ಹಾಕಲು ಬ್ಯಾಂಕನಿoದ ಹಣವನ್ನು ಹೊರತೆಗೆದಕೊಂಡು ಬರುವಾಗ ಇಬ್ಬರು ದರೋಡೆಕೊರರು ಬಂದು ಕೈಯಲ್ಲಿರುವ ಶಸ್ತ್ರದಿಂದ 5 ಗುಂಡು ಹಾರಿಸಿ ಹಣವನ್ನು ದೋಚಿಕೊಂಡು ಪರಾರಿಯಾಗಿರುತ್ತಾರೆ. ಸದರಿ ಘಟನೆಯಲ್ಲಿ ದಿವಾಂಗತ ಗಿರಿ ವೆಂಕಟೇಶ ತಂದೆ ಮಲ್ಲಪ್ಪಾ ಚೀದ್ರಿ ರವರು ಮೃತಪಟ್ಟಿರುತ್ತಾರೆ. ಹಾಗೂ ಲಾಡಗೇರಿ ನಿವಾಸಿ ಶಿವ ತಂದೆ ಕಾಶಿನಾಥ ಇವರಿಗೆ ಗುಂಡು ಹಾರಿಸಿ ಗಂಭಿರವಾಗಿ ಗಾಯಗೊಂಡಿದ್ದು, ಇವರಿಗೆ ಹೈದ್ರಾಬಾದಿನ ಕೇರ್…

ವಾರ್ಷಿಕ ಕ್ರೀಡಾಕೂಟ 2025ರ, ಸಂಸದರಾದ ಸಾಗರ ಖಂಡ್ರೆ ಉದ್ಘಾಟಿಸಿದರು
|

ವಾರ್ಷಿಕ ಕ್ರೀಡಾಕೂಟ 2025ರ, ಸಂಸದರಾದ ಸಾಗರ ಖಂಡ್ರೆ ಉದ್ಘಾಟಿಸಿದರು

ಬೀದರ.25.ಜನೆವರಿ.25.ಇಂದು ಭಾಲ್ಕಿ ನಗರದಲ್ಲಿ ಪ್ರತಿಷ್ಠಿತ ಭಾರತ ಪಬ್ಲಿಕ್ ಶಾಲೆ, ಭಾಲ್ಕಿ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟ 2025ರಲ್ಲಿ ಸಂಸದರಾದ ಸಾಗರ ಖಂಡ್ರೆ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕ್ರೀಡೆ ವಿದ್ಯಾರ್ಥಿಗಳಿಗೆ ಶಿಸ್ತು, ಮತ್ತು ತಾಳ್ಮೆ ಬೆಳೆಸುವಲ್ಲಿ ಮಹತ್ವವಾದ ಪಾತ್ರ ವಹಿಸುತ್ತದೆ. ಸಮಗ್ರ ಶಿಕ್ಷಣ ನೀಡುವುದರ ಜೊತೆಗೆ ಕ್ರೀಡೆಯ ಮೇಲೆಯೂ ವಿಶೇಷ ಕಾಳಜಿ ವಹಿಸಿರುವ ಭಾರತ ಪಬ್ಲಿಕ್ ಶಾಲೆಯ ಅಧ್ಯಕ್ಷರಾದ ಶ್ರೀ ಪ್ರವೀಣ್ ಹಣಮಶೆಟ್ಟಿ, ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರ ತಂಡಕ್ಕೆ ಸಂಸದರು ಅಭಿನಂದನೆಗಳನ್ನು…

ಮೈಕ್ರೋ ಫೈನಾನ್ಸ್ ನಿಯಂತ್ರಣಕ್ಕೆ ಸುಗ್ರೀವಾಜ್ಞೆ ಮೂಲಕ ಹೊಸ ಕಾನೂನು; ಕಿರುಕುಳ ಕೊಟ್ರೆ,ಎಫ್ಐಆರ
|

ಮೈಕ್ರೋ ಫೈನಾನ್ಸ್ ನಿಯಂತ್ರಣಕ್ಕೆ ಸುಗ್ರೀವಾಜ್ಞೆ ಮೂಲಕ ಹೊಸ ಕಾನೂನು; ಕಿರುಕುಳ ಕೊಟ್ರೆ,ಎಫ್ಐಆರ

ಬೆಂಗಳೂರು: 25.ಜನವರಿ.25:- ರಾಜ್ಯದಲ್ಲಿ ಮೈಕ್ರೋ ಕಿರುಕುಳ/ತೊಂದರೆ ಕೊಡುತ್ತಿರುವ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹೊಸಾ ನಿಯಮ ರಚನೆ ಮಾಡಿದಾರೆ. ಫೈನಾನ್ಸ್ ಕಿರುಕುಳದಿಂದ ಜನ ಬೇಸತ್ತು ಹೋಗಿದ್ದಾರೆ. ಇದನ್ನ ತಪ್ಪಿಸಲು ಸರ್ಕಾರ ಮಹತ್ವದ ನಿರ್ಧಾರ ಮಾಡಿದೆ. ಅದರ ಭಾಗವಾಗಿ ಇಂದು ನಡೆದ ಸಭೆಯಲ್ಲಿ ಹಲವು ತೀರ್ಮಾನಗಳನ್ನ ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ ಯಾರೆಲ್ಲ ಭಾಗಿಯಾಗಿದ್ರು, ಏನೆಲ್ಲಾ ಚರ್ಚೆ ಆಯ್ತು ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣದಲ್ಲಿ ಸಭೆ ನಡೆಸಿದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವರಾದ…