ಎಟಿಎಮ್ ಗಾಯಾಳು ಶಿವಕುಮಾರ ಚಿಕಿತ್ಸೆಗೆ 11 ಲಕ್ಷ ವೆಚ್ಚ ಭರಿಕೆ.!
ಬೀದರ.24.ಜನವರಿ.25:-ಜಿಲ್ಲೆಯಲ್ಲಿ ದಿನಾಂಕ 16-01-2025 ರಂದು ಬೀದರ ನಗರದ ಶಿವಾಜಿ ವೃತದ ಹತ್ತಿರ ಇರುವ ಎಸ್.ಬಿ..ಐ. ಬ್ಯಾಂಕಯಿAದ ಎ.ಟಿ.ಎಂ. ಗಳಿಗೆ ಹಣವನ್ನು ಹಾಕಲು ಬ್ಯಾಂಕನಿoದ ಹಣವನ್ನು ಹೊರತೆಗೆದಕೊಂಡು ಬರುವಾಗ ಇಬ್ಬರು ದರೋಡೆಕೊರರು ಬಂದು ಕೈಯಲ್ಲಿರುವ ಶಸ್ತ್ರದಿಂದ 5 ಗುಂಡು ಹಾರಿಸಿ ಹಣವನ್ನು ದೋಚಿಕೊಂಡು ಪರಾರಿಯಾಗಿರುತ್ತಾರೆ. ಸದರಿ ಘಟನೆಯಲ್ಲಿ ದಿವಾಂಗತ ಗಿರಿ ವೆಂಕಟೇಶ ತಂದೆ ಮಲ್ಲಪ್ಪಾ ಚೀದ್ರಿ ರವರು ಮೃತಪಟ್ಟಿರುತ್ತಾರೆ. ಹಾಗೂ ಲಾಡಗೇರಿ ನಿವಾಸಿ ಶಿವ ತಂದೆ ಕಾಶಿನಾಥ ಇವರಿಗೆ ಗುಂಡು ಹಾರಿಸಿ ಗಂಭಿರವಾಗಿ ಗಾಯಗೊಂಡಿದ್ದು, ಇವರಿಗೆ ಹೈದ್ರಾಬಾದಿನ ಕೇರ್…