24ನೇ ಜನೆವರಿ ರಂದು ಸನ್ನತಿ ಪಂಚಶೀಲ ಪಾದಯಾತ್ರೆಯ ಸಮಾರೋಪ ಸಮಾರಂಭ ಕಾರ್ಯಕ್ರಮ,
ಬೆಂಗಳೂರು.21.ಜನವರಿ.25.ಇಂದು ಬೆಂಗಳೂರಿನಲ್ಲಿ ಜರಗಲಿರುವ 24-01-2025 ರಂದು ಸನ್ನತಿ ಪಂಚಶೀಲ ಪಾದಯಾತ್ರೆಯ ಸಮಾರೋಪ ಸಮಾರಂಭ ಕಾರ್ಯಕ್ರಮಕ್ಕೆ ಪೂಜ್ಯ ಶ್ರೀ ಭಂತೆ ಜ್ಞಾನಸಾಗರ ಥೆರೋ ಅವರು ಸನ್ನತಿ ಪಂಚಶೀಲ ಪಾದಯಾತ್ರೆಯ ಸಮಾರೋಪ ಸಮಾರಂಭದ ಸನ್ನತಿ ಬೌದ್ಧ ಐತಿ ಹಾಸಿಕ ಕ್ಷೇತ್ರದ ಪೂರ್ಣ ಪ್ರಮಾಣದ ಅಭಿವೃದ್ಧಿಗಾಗಿ ಆಂಧ್ರ ಪ್ರದೇಶದ ಬುದ್ಧವನ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ಅಗತ್ಯ, ಮತ್ತು ಬೌದ್ಧ ಸಮುದಾಯದ ಬೇಡಿಕೆಗಳ ಈಡೇರಿಕೆಯನ್ನು ಒತ್ತಾಯಿಸುವ ಉದ್ದೇಶದಿಂದ, ಪಂಚಶೀಲ ಪಾದಯಾತ್ರೆ ದಿನಾಂಕ 15-11-2024 ರಂದು ಸನ್ನತಿಯಿಂದ ಪ್ರಾರಂ ಭವಾಯಿತು. ಪಾದಯಾತ್ರೆ ಕರ್ನಾ ಟಕ…