24ನೇ ಜನೆವರಿ ರಂದು ಸನ್ನತಿ ಪಂಚಶೀಲ ಪಾದಯಾತ್ರೆಯ ಸಮಾರೋಪ ಸಮಾರಂಭ  ಕಾರ್ಯಕ್ರಮ,
|

24ನೇ ಜನೆವರಿ ರಂದು ಸನ್ನತಿ ಪಂಚಶೀಲ ಪಾದಯಾತ್ರೆಯ ಸಮಾರೋಪ ಸಮಾರಂಭ  ಕಾರ್ಯಕ್ರಮ,

ಬೆಂಗಳೂರು.21.ಜನವರಿ.25.ಇಂದು ಬೆಂಗಳೂರಿನಲ್ಲಿ ಜರಗಲಿರುವ  24-01-2025  ರಂದು ಸನ್ನತಿ ಪಂಚಶೀಲ ಪಾದಯಾತ್ರೆಯ ಸಮಾರೋಪ ಸಮಾರಂಭ  ಕಾರ್ಯಕ್ರಮಕ್ಕೆ ಪೂಜ್ಯ ಶ್ರೀ ಭಂತೆ ಜ್ಞಾನಸಾಗರ ಥೆರೋ ಅವರು ಸನ್ನತಿ ಪಂಚಶೀಲ ಪಾದಯಾತ್ರೆಯ ಸಮಾರೋಪ ಸಮಾರಂಭದ ಸನ್ನತಿ ಬೌದ್ಧ ಐತಿ ಹಾಸಿಕ ಕ್ಷೇತ್ರದ ಪೂರ್ಣ ಪ್ರಮಾಣದ ಅಭಿವೃದ್ಧಿಗಾಗಿ ಆಂಧ್ರ ಪ್ರದೇಶದ ಬುದ್ಧವನ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ಅಗತ್ಯ, ಮತ್ತು ಬೌದ್ಧ ಸಮುದಾಯದ ಬೇಡಿಕೆಗಳ ಈಡೇರಿಕೆಯನ್ನು ಒತ್ತಾಯಿಸುವ ಉದ್ದೇಶದಿಂದ, ಪಂಚಶೀಲ ಪಾದಯಾತ್ರೆ ದಿನಾಂಕ 15-11-2024 ರಂದು ಸನ್ನತಿಯಿಂದ ಪ್ರಾರಂ ಭವಾಯಿತು. ಪಾದಯಾತ್ರೆ ಕರ್ನಾ ಟಕ…

ಫೆ.1ರಂದು ಮಾದಿಗ ಸಮಾಜ ಜಾಗೃತಿ ಸಮಾವೇಶ ಬೀದರ
|

ಫೆ.1ರಂದು ಮಾದಿಗ ಸಮಾಜ ಜಾಗೃತಿ ಸಮಾವೇಶ ಬೀದರ

ಬೀದರ.21.ಜನವರಿ.25:- ಬೀದರ ನಗರದಲ್ಲಿ ಮಾದಾರ ಚನ್ನಯ್ಯನವರ 974ನೇ ಜಯಂತಿ ಆಚರಣೆ ಹಾಗೂ ಮಾದಿಗ ಸಮಾಜದ ಜಾಗೃತಿ ಸಮಾವೇಶ ಫೆ.1ರಂದು ಬೀದರ ನಗರದ ನೌಬಾದ್‌ನಲ್ಲಿರುವ ಡಾ.ಬಾಬು ಜಗಜೀವನರಾಂ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು “ಕರ್ನಾಟಕ ಮಾದಿಗ ವೆಲ್‌ಫೇರ್‌ ಅಸೋಸಿಯೇಶನ್‌” ಸಂಸ್ಥಾಪಕ ಅಧ್ಯಕ್ಷ ಸ್ವಾಮಿದಾಸ ಕೆಂಪೇನೋರ್ ತಿಳಿಸಿದರು. ಸಾಮಾಜಿಕ ಕಾರ್ಯಕರ್ತ ವಾದಿರಾಜ, ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ, ಪೌರಾಡಳಿತ ಸಚಿವ ರಹೀಂ ಖಾನ್ ಹಾಗೂ ಸಂಸದ ಸಾಗರ ಖಂಡ್ರೆ ಪಾಲ್ಗೊಳ್ಳುವರು’ ಎಂದು ವಿವರಿಸಿದರು. ’12ನೇ ಶತಮಾನದ ಅದ್ಯ ವಚನಕಾರರಲ್ಲಿ ಮೊದಲ…

ಭಾರತ ಪರಾಕ್ರಮ ದಿವಸ್ 2025 ಅನ್ನು ಆಚರಿಸುತ್ತದೆ. ಈ ಆಚರಣೆಯಸ್ಮ ರಣಾರ್ಥವಾಗಿ.!
|

ಭಾರತ ಪರಾಕ್ರಮ ದಿವಸ್ 2025 ಅನ್ನು ಆಚರಿಸುತ್ತದೆ. ಈ ಆಚರಣೆಯಸ್ಮ ರಣಾರ್ಥವಾಗಿ.!

ಹೊಸ ದೆಹಲಿ.21.ಜನವರಿ.25:-ಗುರುವಾರ ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ 128 ನೇ ಜನ್ಮದಿನದ ಸಂದರ್ಭದಲ್ಲಿ ಅವರ ಪರಂಪರೆಯನ್ನು ಗೌರವಿಸಲು ಭಾರತವು ಪರಾಕ್ರಮ್ ದಿವಸ್ 2025 ಅನ್ನು ಆಚರಿಸುತ್ತದೆ. ಈ ಆಚರಣೆಯ ಸ್ಮರಣಾರ್ಥವಾಗಿ, ನೇತಾಜಿಯವರ ಜನ್ಮಸ್ಥಳ ಮತ್ತು ಅವರ ಆರಂಭಿಕ ಸಂವೇದನೆಗಳನ್ನು ರೂಪಿಸಿದ ನಗರವಾದ ಒಡಿಶಾದ ಕಟಕ್‌ನಲ್ಲಿ ಸಂಸ್ಕೃತಿ ಸಚಿವಾಲಯವು ಮೂರು ದಿನಗಳ ಕಾರ್ಯಕ್ರಮವನ್ನು ಆಯೋಜಿಸುತ್ತದೆ. ಕಾರ್ಯಕ್ರಮವನ್ನು ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ, ಹಲವಾರು ಗಣ್ಯರು ನೇತಾಜಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಾರೆ ಮತ್ತು ನೇತಾಜಿ…

(ಜೆಎನ್‌ಪಿಎ) ಪ್ರಾಧಿಕಾರದಲ್ಲಿ ಹಲವಾರು ಯೋಜನೆಗಳಿಗೆ  ಒಪ್ಪಂದ.!
|

(ಜೆಎನ್‌ಪಿಎ) ಪ್ರಾಧಿಕಾರದಲ್ಲಿ ಹಲವಾರು ಯೋಜನೆಗಳಿಗೆ  ಒಪ್ಪಂದ.!

ಹೊಸ ದೆಹಲಿ.21.ಜನವರಿ.25:-ಕೇಂದ್ರ ಬಂದರುಗಳು, ಶಿಪ್ಪಿಂಗ್ ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೋವಾಲ್ ಅವರು ಇಂದು ಜವಾಹರಲಾಲ್ ನೆಹರು ಬಂದರು ಪ್ರಾಧಿಕಾರದಲ್ಲಿ (ಜೆಎನ್‌ಪಿಎ) ಅನೇಕ ಯೋಜನೆಗಳಿಗೆ ಚಾಲನೆ ನೀಡಿದರು ಮತ್ತು ಹಲವಾರು ತಿಳುವಳಿಕಾ ಒಪ್ಪಂದಗಳಿಗೆ (ಎಂಒಯು) ಸಹಿ ಹಾಕಿದರು. ಇವುಗಳಲ್ಲಿ 284 ಕೋಟಿ ರೂಪಾಯಿ ಮೌಲ್ಯದ ಅತ್ಯಾಧುನಿಕ ಕೃಷಿ ಸಂಸ್ಕರಣಾ ಸೌಲಭ್ಯ, ಬಂದರು ಸಂಕೀರ್ಣದೊಳಗೆ 27 ಎಕರೆ ಭೂಮಿಯಲ್ಲಿ ನಿರ್ಮಿಸಲಾಗುವುದು ಮತ್ತು ಸಮುದಾಯ ನೇತೃತ್ವದ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಸಿಬಿಎಸ್‌ಇ ಶಾಲೆ ಸೇರಿವೆ. ಸಚಿವರು ಸೌರಶಕ್ತಿ ಚಾಲಿತ ದೋಣಿ, ಸ್ಥಳೀಯವಾಗಿ…

16ರಂದು ದರೋಡೆಕೋರರ ಗುಂಡೇಟಿನಿಂದ ಸಾವನ್ನಪ್ಪಿರುವ ₹50 ಲಕ್ಷ ಪರಿಹಾರ ಹಾಗೂ 5 ಎಕರೆ ಜಮೀನು ನೀಡಬೇಕು,ಬಿಎಸ್‌ಪಿ ಜಿಲ್ಲಾ ಅಧ್ಯಕ್ಷ ಕಪೀಲ್‌ ಗೋಡಬೋಲೆ ಆಗ್ರಹಿಸಿದರು.
|

16ರಂದು ದರೋಡೆಕೋರರ ಗುಂಡೇಟಿನಿಂದ ಸಾವನ್ನಪ್ಪಿರುವ ₹50 ಲಕ್ಷ ಪರಿಹಾರ ಹಾಗೂ 5 ಎಕರೆ ಜಮೀನು ನೀಡಬೇಕು,ಬಿಎಸ್‌ಪಿ ಜಿಲ್ಲಾ ಅಧ್ಯಕ್ಷ ಕಪೀಲ್‌ ಗೋಡಬೋಲೆ ಆಗ್ರಹಿಸಿದರು.

ಬೀದರ.21.ಜನವರಿ.25: ಬೀದರ ನಗರದ ಎಸ್‌ಬಿಐ ಕಚೇರಿ ಎದುರು ಜನವರಿ 16ರಂದು ದರೋಡೆಕೋರರ ಗುಂಡೇಟಿನಿಂದ ಸಾವನ್ನಪ್ಪಿರುವ ಗಿರಿ ವೆಂಕಟೇಶ ಅವರ ಕುಟುಂಬಕ್ಕೆ ₹50 ಲಕ್ಷ ಪರಿಹಾರ ಹಾಗೂ 5 ಎಕರೆ ಜಮೀನು ನೀಡಬೇಕು. ಗಾಯಾಳು ಲಾಡಗೇರಿಯ ಶಿವಕುಮಾರ ಅವರ ಆಸ್ಪತ್ರೆಯ ಸಂಪೂರ್ಣ ವೆಚ್ಚವನ್ನು ಸರ್ಕಾರ ಭರಿಸಬೇಕು’ ಎಂದು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಜಿಲ್ಲಾ ಅಧ್ಯಕ್ಷ ಕಪೀಲ್‌ ಗೋಡಬೋಲೆ ಆಗ್ರಹಿಸಿದರು. ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಚಿಟಗುಪ್ಪ ತಾಲ್ಲೂಕಿನ ಬೇಮಳಖೇಡದ ಗಿರಿ ವೆಂಕಟೇಶ ಬಡ ದಲಿತ…

NGO ಸಂಘ ಸಾಂಸ್ಥೆಗಳಿಗೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ.!
|

NGO ಸಂಘ ಸಾಂಸ್ಥೆಗಳಿಗೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ.!

ಬೀದರ 21.ಜನವರಿ.25:- 2024-25ನೇ ಸಾಲಿನಲ್ಲಿ ಸರ್ಕಾರದ ಆದೇಶ ಹಾಗೂ ಮಾರ್ಗಸೂಚಿಗಳನ್ವಯ ಅರಿವು ಮೂಡಿಸುವ ಕಾರ್ಯಕ್ರಮಗಳ ಆಯೋಜಿಸುವ ಸಂಬಂಧ ಬೀದರ ಜಿಲ್ಲೆಯಲ್ಲಿನ ಸಂಘ-ಸಂಸ್ಥೆಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಬೀದರ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅರ್ಹತೆಗಳು: ಸ್ವಯಂ ಸೇವಾ ಸಂಘ ಸಂಸ್ಥೆಯು ನೋಂದಾಯಿತ ಸಂಸ್ಥೆಯಾಗಿದ್ದು, ನೋಂದಣಿ ಚಾಲ್ತಿಯಲ್ಲಿರಬೇಕು, ಸ್ವಯಂ ಸೇವಾ ಸಂಘ ಸಂಸ್ಥೆಯು ಪರಿಶಿಷ್ಟ ಜಾತಿಮತ್ತು ಪರಿಶಿಷ್ಟ ವರ್ಗದವರ ಅಭಿವೃದ್ಧಿಗಾಗಿ ಕನಿಷ್ಠ 5 ವರ್ಷಗಳ ಸೇವೆಯೊಂದಿಗೆ ಅನುಭವ ಹೊಂದಿರಬೇಕು. ಸ್ವಯಂ ಸೇವಾ ಸಂಘ ಸಂಸ್ಥೆಯು…

ಎನ್.ಜಿ.ಓ ಸಂಘ ಸಂಸ್ಥೆಗಳಿಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ.!

ಎನ್.ಜಿ.ಓ ಸಂಘ ಸಂಸ್ಥೆಗಳಿಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ.!

ಬೀದರ : ಪರಿಶಿಷ್ಟ ಪಂಗಡದ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಎನ್.ಜಿ.ಓ ಸಂಸ್ಥೆಗಳು ಹೊಸ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಸಹಾಯಧನ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಬುಟಕಟ್ಟು ಸಚಿವಾಲಯದ ಎನ್.ಜಿ.ಓ ಪೊರ್ಟಲ್ ngo.tribal.gov.in ನಲ್ಲಿ ಪರಿಷ್ಕøತ ಮಾರ್ಗಸೂಚಿಯಂತೆ ಸ್ವಯಂ ಸೇವಾ ಸಂಸ್ಥೆಗಳು ಫೆ.15ರ ಒಳಗೆ ಅರ್ಜಿ ಸಲ್ಲಿಸುವಂತೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. Process: ಎನ್‌ಜಿಒ ಆನ್‌ಲೈನ್ ಅಪ್ಲಿಕೇಶನ್, ಎನ್‌ಜಿಒಗಳಿಂದ ಸ್ವೀಕರಿಸಿದ ಪ್ರಸ್ತಾವನೆಗಳನ್ನು ಪ್ರಕ್ರಿಯೆಗೊಳಿಸಲು ಮತ್ತು ಶಿಫಾರಸು ಮಾಡಲು ಜಿಲ್ಲಾಡಳಿತ ಮತ್ತು ರಾಜ್ಯ ಮತ್ತು ಕೇಂದ್ರ…

ಭಾಲ್ಕಿ ತಾಲ್ಲೂಕಿನ ದಾಡಗಿ ಕ್ರಾಸ್, ಬಸವಣ್ಣರ ಮೂರ್ತಿ ವಿರೂಪ ಪ್ರಕರಣ ಟ್ರ್ಯಾಕ್ಟರ್ ಚಾಲಕ ಬಂಧಿಸಲಾಗಿದೆ
|

ಭಾಲ್ಕಿ ತಾಲ್ಲೂಕಿನ ದಾಡಗಿ ಕ್ರಾಸ್, ಬಸವಣ್ಣರ ಮೂರ್ತಿ ವಿರೂಪ ಪ್ರಕರಣ ಟ್ರ್ಯಾಕ್ಟರ್ ಚಾಲಕ ಬಂಧಿಸಲಾಗಿದೆ

ಬೀದರ.21.ಜನವರಿ.25:-ದಾಡಗಿ ಕ್ರಾಸ್ ನಲ್ಲಿರುವ ಬಸವಣ್ಣರ ಮೂರ್ತಿಯ ಕೈ ಮುರಿದು ವಿರೂಪಗೊಳಿಸಿರುವ ಪ್ರಕರಣದಲ್ಲಿ ಟ್ರ್ಯಾಕ್ಟರ್ ಚಾಲಕನನ್ನು ಬಂಧಿಸಲಾಗಿದೆ ಎಂದು ಖಟಕ್ ಚಿಂಚೋಳಿ ಪೊಲೀಸ್ ಠಾಣೆಯ ಪಿಎಸ್‌ಐ ಸುದರ್ಶನ್ ರೆಡ್ಡಿ ಹೇಳಿದ್ದಾರೆ. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ದಾಡಗಿ ಕ್ರಾಸ್ ಬಸವಣ್ಣರ ಮೂರ್ತಿಯ ಕ್ಯ ಮುರಿದು ವಿರೂಪಗೊಳಿಸಿರುವ ಪ್ರಕರಣ ಕೆ ಸಂಬಂಧಿತ ವ್ಯಕ್ತಿ ಅರೆಸ್ಟ್ ಮಧ್ಲಾಗಿದೆ. ಜ.14 ರ ಮಧ್ಯರಾತ್ರಿ ಸುಮಾರು 3 ಗಂಟೆಗೆ ಈ ಘಟನೆ ನಡೆದಿದ್ದು, ಬಸವಣ್ಣನ ಮೂರ್ತಿ ಮೇಲೆ ಮತ್ತು ಅಕ್ಕ ಪಕ್ಕ ಕಬ್ಬಿನ ಗುರುತುಗಳು…