ಬೀದರ್ ದರೋಡೆ ಪ್ರಕರಣ ಇಬ್ಬರು ವ್ಯಕ್ತಿಗಳ-ಫೋಟೋ.
|

ಬೀದರ್ ದರೋಡೆ ಪ್ರಕರಣ ಇಬ್ಬರು ವ್ಯಕ್ತಿಗಳ-ಫೋಟೋ.

ಬೀದರ,SBI Bank ATM ಮುಂದೆ ಗುಂಡಿನ ದಾಳಿ ನಡೆಸಿ 1ಕೋಟಿ ರೂಪೇಶ್ ಪರಾರಿಯಾಗಿದ್ದ ದುಷ್ಕರ್ಮಿಗಳ ಬೆನ್ನು ಬಿದ್ದಿರುವ ಪೊಲೀಸರಿಗೆ ಸಾಕಷ್ಟು ಸುಳಿವು ಪತ್ತೆಯಾಗಿದ್ದು, ಆರೋಪಿಗಳ ಗುರುತು ಪತ್ತೆ ಹಚ್ಚಿದ್ದಾನೆ ಎನ್ನಲಾಗಿದೆ. ಸಿಸಿ ಕ್ಯಾಮರಾದಲ್ಲಿರುವ ಇಬ್ಬರು ವ್ಯಕ್ತಿಗಳ ಸಂಶಯಾಸ್ಪದ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇವರೇ ಕೃತ್ಯವೆಸಗಿರುವ ಆರೋಪಿಗಳು ಎಂದು ಪೊಲೀಸರು ಬಲವಾದ ಶಂಕೆ ವ್ಯಕ್ತಪಡಿಸಿದ್ದಾರೆ. ಬೀದರ್ ನಲ್ಲಿ ಗುಂಡಿನ ದಾಳಿ ನಡೆಸುವ ವೇಳೆ ಜಾಕೆಟ್ ಮತ್ತು ಮಾಸ್ಕ್ ಧರಿಸಿದ್ದ ಖದೀಮರು,ಆ ನಂತರ ಹೈದ್ರಾಬಾದ್ ಕಡೆ ತೆರಳಿದ್ದಾರೆ. ಈ ವೇಳೆ…

ನಾಳೆ ಔರಾದ ಪಟ್ಟಣಕ್ಕೆ ಚಿತ್ರನಟ ಚೇತನ್ ಅಹಿಂಸಾ ಆಗಮನ
|

ನಾಳೆ ಔರಾದ ಪಟ್ಟಣಕ್ಕೆ ಚಿತ್ರನಟ ಚೇತನ್ ಅಹಿಂಸಾ ಆಗಮನ

ಔರಾದ.18.ಜನವರಿ.25:- ಆ ದಿನಗಳು ಹಾಗೂ ಮೈನಾ ಖ್ಯಾತಿಯ ಚಲನಚಿತ್ರ ನಟ, ಸಾಮಾಜಿಕ ಹೋರಾಟಗಾರ, ಸೋಶಿಯಲ್ ಸ್ಟಾರ್ ಚೇತನ್ ಅಹಿಂಸಾ ಅವರು ಔರಾದ ಪಟ್ಟಣಕ್ಕೆ ಆಗಮಿಸುತ್ತಿದ್ದಾರೆ. ನಾಳೆ ಭಾನುವಾರದಂದು ಪಟ್ಟಣದ ಬಸ್ ನಿಲ್ದಾಣದ ಬಳಿಯಿರುವ ಕನ್ನಡ ಭವನದಲ್ಲಿ ಬೆಳಿಗ್ಗೆ 10 ಗಂಟೆಗೆ ಸಭೆ ಆಯೋಜಿಸಲಾಗಿದೆ. ಪ್ರಸ್ತುತ ಸಮಾಜದ ಬೆಳವಣಿಗೆ ಹಾಗೂ ಪರ್ಯಾಯ ರಾಜಕಾರಣದ ವಿಷಯದ ಕುರಿತು ಚರ್ಚಿಸಲಿದ್ದು, ಸಾಮಾಜಿಕ ಚಿಂತಕರು, ಪ್ರಗತಿಪರ ಹೋರಾಟಗಾರರು, ವಿದ್ಯಾರ್ಥಿಗಳು, ರೈತ, ಕೂಲಿಕಾರ್ಮಿಕರ ಸಂಘಟನೆಗಳ ಪ್ರಮುಖರು ಭಾಗವಹಿಸಬೇಕು ಎಂದು ಆಯೋಜಕರಾದ ಸುಭಾಷ್ ಲಾಧಾ ಅವರು…

458 ಸಹಾಯಕ ‍ಪ್ರಾಧ್ಯಾಪಕರಿಗೆ ಯುಜಿಸಿ ವಿದ್ಯಾರ್ಹತೆ ಇಲ್ಲ ವರದಿ ಬಹಿರಂಗ!
|

458 ಸಹಾಯಕ ‍ಪ್ರಾಧ್ಯಾಪಕರಿಗೆ ಯುಜಿಸಿ ವಿದ್ಯಾರ್ಹತೆ ಇಲ್ಲ ವರದಿ ಬಹಿರಂಗ!

ಬೆಂಗಳೂರು.18.ಜನವರಿ.25.ಕರ್ಣಾಟಕ ಸರ್ಕಾರ ಉನ್ನತ ಶಿಕ್ಷಣ ಇಲಾಖೆ ಅನುದಾನಿತ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗ ನಿಗದಿಪಡಿಸಿದ ವಿದ್ಯಾರ್ಹತೆಯ ನಿಯಮಗಳನ್ನು ಮೀರಿ ಉನ್ನತ ಶಿಕ್ಷಣ ಇಲಾಖೆ 459 ಸಹಾಯಕ ಪ್ರಾಧ್ಯಾಪಕರನ್ನು ನೇಮಕ ಮಾಡಿಕೊಂಡಿದ್ದು, ಅಂಥವರಿಗೆ ಯುಜಿಸಿ ವೇತನಶ್ರೇಣಿ ನೀಡುತ್ತಿರುವುದಕ್ಕೆ ಮಹಾಲೇಖಪಾಲರ ವರದಿ ಆಕ್ಷೇಪ ವ್ಯಕ್ತಪಡಿಸಿದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇದ್ದ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ 2007-08ನೇ ಸಾಲಿನಲ್ಲಿ ಹಾಗೂ ಇತರೆ ವರ್ಷಗಳಲ್ಲಿ ಅನುದಾನಿತ ಕಾಲೇಜುಗಳು ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವಾಗ ಯುಜಿಸಿ ನಿಯಮಕ್ಕೆ…

ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ  ಎಂಫಿಲ್ ಅನ್ನು ಪರಿಗಸಿ.!
|

ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ  ಎಂಫಿಲ್ ಅನ್ನು ಪರಿಗಸಿ.!

ಉನ್ನತ ಶಿಕ್ಷಣ ಇಲಾಖೆ. ಕಾಲೇಜು ಶಿಕ್ಷಣ ಇಲಾಖೆಯ ಅಧೀನದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಯಂ ಅಥವಾ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಈ ಮೊದಲು ಎಂಫಿಲ್ ಅನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿರಲಿಲ್ಲ…. ಕೆಲ ಎಂ. ಫಿಲ್ ಕೋರ್ಸ್ ಪಡೆದವರು 2016 ರಲ್ಲಿ ಇಲಾಖೆ ಮೇಲೆ ಒತ್ತಡ ತಂದು ಎಂಫಿಲ್ ಗೆ  6 ಅಂಕಗಳನ್ನು ಗಿಟ್ಟಿಸಿಕೊಂಡರು. ಎಂ.ಫಿಲ್ ಕೋರ್ಸ್ ರದ್ದಾದ ಮೇಲೆ  2011ರಿಂದ ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳಿಗೆ ಎಂಫಿಲ್ ಪದವಿಯನ್ನು ಪಡೆಯಲು ಅವಕಾಶ ಸಿಗಲಿಲ್ಲ…… ಆದರೆ ಇಲಾಖೆ ಅತಿಥಿ…

ಈ 3 ವಿಶ್ವವಿದ್ಯಾಲಯಗಳಿಗೆ ಯುಜಿಸಿ ನಿಷೇಧ .!
|

ಈ 3 ವಿಶ್ವವಿದ್ಯಾಲಯಗಳಿಗೆ ಯುಜಿಸಿ ನಿಷೇಧ .!

ಹೂಸದಿಲ್ಲಿ: 18.ಜನವರಿ.25. ವಿಶ್ವವಿದ್ಯಾಲಯ ಅನುದಾನ ಆಯೋಗ. ಕೆಲವಾ ವಿಶ್ವವಿದ್ಯಾಲಯಗಳಿಗೆ ಮೇಲೆ ಕಾನೂನ್ ಪ್ರಕಾರ ಮುಂದಿನ 5 ವರ್ಷಗಳ ಕಾಲ ಪಿಎಚ್‌.ಡಿ. ಪದವಿ ನೀಡದಂತೆ ರಾಜಸ್ಥಾನ 3 ವಿವಿಗಳಿಗೆ ಯುಜಿಸಿ ಆದೇಶ ನೀಡಿದೆ. ಪಿಎಚ್‌.ಡಿ. ನೀಡುವಲ್ಲಿ ನಿಯಮ ಉಲ್ಲಂ ಸಿರುವ ಆರೋಪದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ. ಜತೆಗೆ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳನ್ನು ಸೇರ್ಪಡೆ ಮಾಡಿಕೊಳ್ಳದಂತೆ ಆದೇಶಿಸಿದೆ. ಅಲ್ವಾರ್‌ನ ಸನ್‌ರೈಸ್‌ ವಿವಿ, ಚುರುವಿನ ಒಪಿಜೆಎಸ್‌ ವಿವಿ, ಝುನ್‌ಜುನ್‌ನಲ್ಲಿರುವ ಸಿಂಘಾನಿಯಾ ವಿವಿಗೆ ಪಿಎಚ್‌.ಡಿ.ಗೆ ಅಭ್ಯರ್ಥಿಗಳನ್ನು ಸೇರಿಸಿಕೊಳ್ಳದಂತೆ ಸೂಚಿಸಲಾಗಿದೆ. ವಿಶ್ವವಿದ್ಯಾಲಯ ಅನುದಾನ ಆಯೋಗ…

ಖೋ ಖೋ ವಿಶ್ವಕಪ್ 2025 ರಲ್ಲಿ,  ಪುರುಷರ ಮತ್ತು ಮಹಿಳೆಯರ ಎರಡೂ ತಂಡಗಳು ಸೆಮಿಫೈನಲ್‌ಗೆ
|

ಖೋ ಖೋ ವಿಶ್ವಕಪ್ 2025 ರಲ್ಲಿ,  ಪುರುಷರ ಮತ್ತು ಮಹಿಳೆಯರ ಎರಡೂ ತಂಡಗಳು ಸೆಮಿಫೈನಲ್‌ಗೆ

ಹೊಸ ದೆಹಲಿ: 18.ಜನವರಿ.25: ಇಂದು ಭಾರತ ಖೋ ಖೋ ವಿಶ್ವಕಪ್ 2025 ರಲ್ಲಿ, ನವದೆಹಲಿಯಲ್ಲಿ ನಡೆದ ಭಾರತದ ಪುರುಷರ ಮತ್ತು ಮಹಿಳೆಯರ ಎರಡೂ ತಂಡಗಳು ಸೆಮಿಫೈನಲ್‌ಗೆ ಮುನ್ನಡೆದಿವೆ. ಎರಡು ತಂಡಗಳು ಪಂದ್ಯಾವಳಿಯುದ್ದಕ್ಕೂ ಅಸಾಧಾರಣವಾಗಿವೆ, ತಮ್ಮ ಎಲ್ಲಾ ಪಂದ್ಯಗಳಲ್ಲಿ ಅಜೇಯರಾಗಿ ಉಳಿದಿವೆ. ನಿನ್ನೆ ಇಂ ಲೂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ಪುರುಷರ ತಂಡ ಶ್ರೀಲಂಕಾ ವಿರುದ್ಧ 100-40 ಅಂತರದ ಜಯ ಸಾಧಿಸಿತು. ಟರ್ನ್ 1ರಲ್ಲೇ 58 ಅಂಕ ಗಳಿಸಿದ ತಂಡ ಅದ್ಭುತ ಪ್ರದರ್ಶನ ನೀಡಿತು. ಶ್ರೀಲಂಕಾದ…

ನೈತಿಕ ಹೊಣೆ ಹೊತ್ತು ಉಸ್ತುವಾರಿ ಸಚಿವರು ರಾಜೀನಾಮೆ ನೀಡಲಿ : ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ
|

ನೈತಿಕ ಹೊಣೆ ಹೊತ್ತು ಉಸ್ತುವಾರಿ ಸಚಿವರು ರಾಜೀನಾಮೆ ನೀಡಲಿ : ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ

ಬೀದರ.18.ಜನವರಿ.25 ಬೀದರ ಎಟಿಎಂ ಹಣ ದರೋಡೆ ನೈತಿಕ ಹೊಣೆ ಹೊತ್ತು ಉಸ್ತುವಾರಿ ಸಚಿವರು ರಾಜೀನಾಮೆ ನೀಡಲಿ : ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಎಟಿಎಂಗೆ ಹಣ ತುಂಬುವ ಸಿಬ್ಬಂದಿ ಗಿರಿ ವೆಂಕಟೇಶ್ಗೆ ದುಷ್ಕರ್ಮಿಗಳು ಶೂಟೌಟ್ ಮಾಡಿದ್ದು ನಿಜಕ್ಕೂ ಖಂಡನೀಯ. ಇದರ ನೈತಿಕ ಹೊಣೆ ಹೊತ್ತು ಜಿಲ್ಲಾ ಉಸ್ತುವಾರಿ ಸಚಿವರು ರಾಜೀನಾಮೆ ನೀಡಬೇಕೆಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಆಗ್ರಹಿಸಿದರು. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬಡವರ ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಇಸ್ಪಿಟ್…