ಕಲಬುರ್ಗಿ ಕಾನೂನು ಮಹಾವಿದ್ಯಾಲಯಕ್ಕೆ “ದ್ವಿತೀಯ” ರನ್ನರ್ ಅಪ್ ಸ್ಥಾನ ಪ್ರಾಪ್ತ.
|

ಕಲಬುರ್ಗಿ ಕಾನೂನು ಮಹಾವಿದ್ಯಾಲಯಕ್ಕೆ “ದ್ವಿತೀಯ” ರನ್ನರ್ ಅಪ್ ಸ್ಥಾನ ಪ್ರಾಪ್ತ.

ಕಲಬುರ್ಗಿ.13.ಜನವರಿ.25:- ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ ಮತ್ತು ಜೆ.ಎನ್.ಆರ್ ಲಾ ಕಾನೂನು ಮಹಾವಿದ್ಯಾಲಯ ಸೇಡಂ ಸಂಯುಕ್ತ ಆಶ್ರಯದಲ್ಲಿ ಕಲಬುರಗಿ ವಲಯದ ಯುವಜನೋತ್ಸವವನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಸಿದ್ದಾರ್ಥ ಕಾನೂನು ಮಹಾವಿದ್ಯಾಲಯ ಕಲಬುರಗಿ ರನ್ನರ ಅಪ್ ಆಗಿ (ದ್ವಿತೀಯ) ಸ್ಥಾನವನ್ನು ಪ್ರಾಪ್ತ ಆಗಿದೆ. ಮಹಾವಿದ್ಯಾಲಯದ ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ವರ್ಗದವರು ಹರ್ಷ ವ್ಯಕ್ತ ಪಡಿಸಿದ್ದಾರೆ. ಹಾಗೂ ಮುಂದಿನ ಸ್ಪರ್ಧೆಗೆ ಶುಭವನ್ನು ಕೋರಿದ್ದಾರೆ.

ಚಂದನಹಳ್ಳಿ ಪಿ.ಕೆ.ಪಿ.ಎಸ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ
|

ಚಂದನಹಳ್ಳಿ ಪಿ.ಕೆ.ಪಿ.ಎಸ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ

ಹುಮನಾಬಾದ13.ಜನೆವರಿ.25 ಹುಮನಾಬಾದ ತಾಲೂಕಿನ ಚಂದನಹಳ್ಳಿ ಪಿ.ಕೆ.ಪಿ.ಎಸ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತ  ಅಭ್ಯರ್ಥಿಗಳಾದ. ಕುಪೇಂದ್ರ ತಂದೆ ಕಾಶಣ್ಣ,ಶಾರದಾಬಾಯಿ ತಂದೆ ಶರಣಯ್ಯ ಪರಮೇಶ್ವರ ಪಾಟೀಲ್ ,ಗೋರ ಪಟೇಲ್ ,ಜಗನ್ನಾಥ ರೆಡ್ಡಿ ,ಎಮ್ ಡಿ ಶನ್ಮೋದ್ದಿನ ರವರು  ಮಾನ್ಯ ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ರಾಜಶೇಖರ ಬಿ ಪಾಟೀಲ್ ರವರನ್ನ ವಿಧಾನ ಪರಿಷತ್ ಸದಸ್ಯರಾದ ಶ್ರೀ ಭೀಮರಾವ ಬಿ ಪಾಟೀಲ್ ರವರನ್ನ  ಡಿ.ಸಿ.ಸಿ ಬ್ಯಾಂಕನ ಉಪಾಧ್ಯಕ್ಷರು ಯುವನಾಯಕರಾದ ಶ್ರೀ ಅಭಿಷೇಕ ಆರ್ ಪಾಟೀಲ್ ರವರನ್ನ  & ಮಾಜಿ ಜಿಲ್ಲಾ…

ಹೆಚ್ಚಿನ ಸಂಖ್ಯೆಯಲ್ಲಿ ಮೇಳದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿ-ಪ್ರೊ.ಕೆ.ಸಿ.ವೀರಣ್ಣ
|

ಹೆಚ್ಚಿನ ಸಂಖ್ಯೆಯಲ್ಲಿ ಮೇಳದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿ-ಪ್ರೊ.ಕೆ.ಸಿ.ವೀರಣ್ಣ

ಬೀದರ.13ಜನವರಿ.25:- ಕರ್ನಾಟಕ ರಾಜ್ಯಾದ್ಯಂತ ಶಿಕ್ಷಣ-ಕಲಿಕೆ, ಸಂಶೋಧನೆ, ವಿಸ್ತರಣೆ ಹಾಗೂ ಗ್ರಾಮೀಣ ಆಧಾರಿತ ತಂತ್ರಜ್ಞಾನಗಳನ್ನು ವರ್ಗಾಯಿಸುವ ಧ್ಯೇಯದೊಂದಿಗೆ ಸ್ಥಾಪಿತವಾಗಿರುವ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದದ್ಯಾಲಯ, ಬೀದರ ಜನವರಿ.17 ರಂದು ತನ್ನ ಇಪ್ಪತ್ತನೇ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸುತ್ತಿರುವ ಅಂಗವಾಗಿ ಜನವರಿ.17 ರಿಂದ 19 ರವರೆಗೆ ವಿಶ್ವವಿದ್ಯಾಲಯದ ಆವರಣದಲ್ಲಿ “ಜಾನುವಾರು, ಕುಕ್ಕುಟ ಮತ್ತು ಮಿತ್ಸ್ಯಮೇಳ-2025” ನ್ನು ಆಯೋಜಿಸಲಾಗುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮೇಳದಲ್ಲಿ ಪಾಲ್ಗೊಂಡು ಈ ಮೇಳವನ್ನು ಯಶಸ್ವಿಗೊಳಿಸಬೇಕೆಂದು ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ…

ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ವಿರುದ್ಧ,ಎಫ್‌ಐಆರ್‌ ದಾಖಲ.!
|

ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ವಿರುದ್ಧ,ಎಫ್‌ಐಆರ್‌ ದಾಖಲ.!

ಹಾಸನ.13.ಜನವರಿ.25:- ಇಂದು ಹಾಸನಗೆ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಅವರು ಯಾವಾಗಲೂ ಪ್ರಚೋದನಕಾರಿ ಭಾಷಣ ಮಾಡುತ್ತಲೇ ಆಗಾಗ ಸುದ್ದಿಯಲ್ಲಿ ಇರುತ್ತಾರೆ. ಇದೀಗ ಮತ್ತೆ  ಹಾಸನದಲ್ಲಿ ಅಂತಹದ್ದೇ ಪ್ರಚೋದನಕಾರಿ ಭಾಷಣ ಮಾಡುವ ಮೂಲಕ ಸದ್ದು ಮಾಡಿದ್ದಾರೆ. ಮುತಾಲಿಕ್ ಹೇಳಿಕೆ ಹಿನ್ನೆಲೆ ಅವರ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿದೆ. ಹಿಂದೂಗಳು ಮುಸ್ಲಿಂರಿಗೆ ಮಾಂಸ ಕೊಡಿ, ಅವರು ಹಲಾಲ್‌ ಆಗಿಲ್ಲ ಅಂತ ತಿನ್ನಲ್ಲ ಜನವರಿ 9ರಂದು ಸಕಲೇಶಪುದರಲ್ಲಿ ನಡೆದಿದ್ದ ವಿರಾಟ್‌ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಭಾಷಣ…

‘ಮನೆಗೊಂದು,ಸಂಘ ಸಂಸ್ಥೆಗಳಲ್ಲಿ, ಕಚೇರಿಗಳಲ್ಲಿ ಗ್ರಂಥಾಲಯ ಸ್ಥಾಪನೆ ಯೋಜನೆ.ಮುಖ್ಯಮಂತ್ರಿ ಸಿದ್ದರಾಮಯ್ಯ
|

‘ಮನೆಗೊಂದು,ಸಂಘ ಸಂಸ್ಥೆಗಳಲ್ಲಿ, ಕಚೇರಿಗಳಲ್ಲಿ ಗ್ರಂಥಾಲಯ ಸ್ಥಾಪನೆ ಯೋಜನೆ.ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು.13.ಜನವರಿ.25:- ಇಂದು ಮುಖ್ಯಮಂತ್ರಿಯ ಸಿದ್ಧರಾಮಯ್ಯ ಅವರು ಮನೆಗೊಂದು ಗ್ರಂಥಾಲಯಕ್ಕೆ ಕಾರ್ಯಕ್ರಮಕ್ಕೆ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿಯೇ ಸ್ಥಾಪಿಸಿದ್ದು, ಈ ಯೋಜನೆ ಕನ್ನಡ ಪುಸ್ತಕ ಪ್ರಾಧಿಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಮನೆಗೊಂದು ಗ್ರಂಥಾಲಯ’ವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು. ಮನೆಗೊಂದು ಗ್ರಂಥಾಲಯ’ದ ಮೊದಲ ಗ್ರಂಥಾಲಯವನ್ನು ಗೃಹ ಕಚೇರಿ ಕೃಷ್ಣಾದಲ್ಲಿಯೇ ಸ್ಥಾಪಿಸಿದ್ದು, ಗ್ರಂಥಾಲಯಕ್ಕೆ ಹಿರಿಯ ಸಾಹಿತಿ ನಾಡೋಜ ಡಾ.ಹಂಪ ನಾಗರಾಜಯ್ಯ ಅವರು ಚಾಲನೆ ನೀಡಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಅವರು ಗ್ರಂಥಾಲಯದ ಫಲಕವನ್ನು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ…

ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ಲೋಹ್ರಿಯನ್ನು ಧಿಯಾನ್‌ನೊಂದಿಗೆ ಆಚರಿಸುತ್ತದೆ.!
|

ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ಲೋಹ್ರಿಯನ್ನು ಧಿಯಾನ್‌ನೊಂದಿಗೆ ಆಚರಿಸುತ್ತದೆ.!

ಪಂಜಾಬ್, ಲೋಹ್ರಿ, ಸಂತೋಷ ಮತ್ತು ಸಂತೋಷದ ಹಬ್ಬವನ್ನು ಪರಸ್ಪರ ಸಹೋದರತೆಯಿಂದ ಆಚರಿಸಲಾಗುತ್ತಿದೆ. ದೇಶದ ಇತರ ಭಾಗಗಳಂತೆ, ಹಬ್ಬವನ್ನು ಬೆಂಕಿಯನ್ನು ಸುಡುವ ಮತ್ತು ಮಾನವಕುಲದ ಸಂತೋಷ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸುವ ಆಚರಣೆಗಳೊಂದಿಗೆ ಆಚರಿಸಲಾಗುತ್ತದೆ. ಈ ಹಬ್ಬವು ಪೌಶ್ ತಿಂಗಳ ಚಳಿಯ ಮುಕ್ತಾಯವನ್ನು ಸೂಚಿಸುತ್ತದೆ ಮತ್ತು ಉತ್ತರಾಯಣದ ಆಗಮನದೊಂದಿಗೆ ಹೊಂದಿಕೆಯಾಗುತ್ತದೆ, ಸೂರ್ಯನ ಉತ್ತರದ ಪ್ರಯಾಣ, ಇದು ಮುಂದೆ ದೀರ್ಘ ಮತ್ತು ಬೆಚ್ಚಗಿನ ದಿನಗಳನ್ನು ಸೂಚಿಸುತ್ತದೆ. ಲೋಹ್ರಿಯು ಲೋಹ್ರಿ ಬೆಂಕಿ, ಪ್ರಾರ್ಥನೆ, ನೃತ್ಯ, ಹಬ್ಬ ಮತ್ತು ಪೌರಾಣಿಕ ದುಲ್ಲಾ ಭಟ್ಟಿ ಹಾಡನ್ನು…

ಮಹಾ ಕುಂಭದ ವಿಶೇಷತೆಯನ್ನು ಸೇರಿಸುತ್ತದೆ. ನಿನ್ನೆ ಸುಮಾರು 50 ಲಕ್ಷ ಭಕ್ತರು.!
|

ಮಹಾ ಕುಂಭದ ವಿಶೇಷತೆಯನ್ನು ಸೇರಿಸುತ್ತದೆ. ನಿನ್ನೆ ಸುಮಾರು 50 ಲಕ್ಷ ಭಕ್ತರು.!

ನ್ಯೂ ದೆಹಲಿ.13.ಜನವರಿ.25:  ವಿಶ್ವಪ್ರಸಿದ್ಧ ಅತಿದೊಡ್ಡ ಕುಂಭ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕೂಟವಾದ ಮಹಾ ಕುಂಭವು ಇಂದು ಪೌಶ್ ಪೂರ್ಣಿಮಾ ಸಂದರ್ಭದಲ್ಲಿ ಅಮೃತ ಸ್ನಾನದೊಂದಿಗೆ ಪ್ರಯಾಗ್‌ರಾಜ್‌ನಲ್ಲಿ ಪ್ರಾರಂಭವಾಯಿತು. ಇಡೀ ದೇಶದ ಲಕ್ಷಾಂತರ ಭಕ್ತರು, ಯಾತ್ರಿಕರು ಮತ್ತು ಸಂದರ್ಶಕರು ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮವಾದ ತ್ರಿವೇಣಿ ಸಂಗಮದ ವಿವಿಧ ಘಾಟ್‌ಗಳಲ್ಲಿ ಪವಿತ್ರ ಸ್ನಾನ ಮಾಡುತ್ತಿದ್ದಾರೆ. ಫೆಬ್ರುವರಿ 26ರ ಮಹಾಶಿವರಾತ್ರಿಯವರೆಗೆ ಮಹಾ ಕಾರ್ಯಕ್ರಮ ನಡೆಯಲಿದೆ. 144 ವರ್ಷಗಳಲ್ಲಿ ಒಮ್ಮೆ ಮಾತ್ರ ಸಂಭವಿಸುವ ಅಪರೂಪದ ಆಕಾಶ ಜೋಡಣೆಯು ಈ ವರ್ಷದ…

ಐಪಿಎಲ್ 2025ಕ್ಕೆ ಪಂಜಾಬ್ ಕಿಂಗ್ ಕ್ಯಾಪ್ಟನ್ ಆಗಿ ಶ್ರೇಯಸ್ ಲೈಯರ್ ನೇಮಕಗೊಂಡಿದ್ದಾರೆ
|

ಐಪಿಎಲ್ 2025ಕ್ಕೆ ಪಂಜಾಬ್ ಕಿಂಗ್ ಕ್ಯಾಪ್ಟನ್ ಆಗಿ ಶ್ರೇಯಸ್ ಲೈಯರ್ ನೇಮಕಗೊಂಡಿದ್ದಾರೆ

ನ್ಯೂ ದೆಹಲಿ: 12.ಜನವರಿ.25:- ಐಪಿಎಲ್ ಕ್ರಿಕೆಟ್ ಸ್ಟಾರ್ ಇಂಡಿಯನ್ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರು ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರ ಪಂಜಾಬ್ ಕಿಂಗ್ಸ್‌ನ ಹೊಸ ನಾಯಕರಾಗಿ ನೇಮಕಗೊಂಡಿದ್ದಾರೆ. ಕಳೆದ ವರ್ಷದ ಐಪಿಎಲ್ ಹರಾಜಿನಲ್ಲಿ ಅಯ್ಯರ್ ಎರಡನೇ ಅತಿ ಹೆಚ್ಚು ಬೇಡಿಕೆಯ ಆಟಗಾರರಾಗಿದ್ದರು ಮತ್ತು ಪಿಬಿಕೆಎಸ್ ಅವರನ್ನು ಒಂದು ಅವಧಿಗೆ ತೆಗೆದಿತ್ತು. 26.75 ಕೋಟಿ ರೂ. ಜವಾಬ್ದಾರಿಯನ್ನು ಪಡೆದ ನಂತರ, ಐಪಿಎಲ್ ಚೊಚ್ಚಲ ಪ್ರಶಸ್ತಿಯನ್ನು ನೀಡಲು ಮ್ಯಾನೇಜ್‌ಮೆಂಟ್ ತೋರಿದ ನಂಬಿಕೆಯನ್ನು ಮರುಪಾವತಿಸಲು ನಾನು ಆಶಿಸುತ್ತೇನೆ…

ಕೆಎಸ್ಆರ್ಟಿಸಿ ಬಸ್-ಟ್ಯಾಕ್ಟರ್ ನಡುವಿನ ಡಿಕ್ಕಿ: ಪ್ರಯಾಣಿಕರು ಗಾಯಾಳು.!
|

ಕೆಎಸ್ಆರ್ಟಿಸಿ ಬಸ್-ಟ್ಯಾಕ್ಟರ್ ನಡುವಿನ ಡಿಕ್ಕಿ: ಪ್ರಯಾಣಿಕರು ಗಾಯಾಳು.!

ಸಪೂರ.13.ಜನವರಿ.25:- ಯಡ್ರಾಮಿ ಪಟ್ಟಣದ ಹೊರವಲಯದ ರೇಣುಕಾಚಾರ್ಯ ಗುಡಿ ಸಮೀಪದಲ್ಲಿ ಭಾನುವಾರ ಸಂಜೆ 6.30ರ ಸುಮಾರಿಗೆ ಬಸ್ ಮತ್ತು ಟ್ಯಾಕ್ಟರ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಪ್ರಯಾಣಿಕರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಜೇವರ್ಗಿಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಕಲಬುರಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ. ಬಸ್ ಚಾಲಕನಿಗೆ ಮತ್ತು ಕೆಲ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅವರು ಯಡ್ರಾಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಗೊತ್ತಾಗಿದೆ. ಈ ಕುರಿತು ಯಡ್ರಾಮಿ ಪೊಲೀಸ್ ಠಾಣೆಯಲ್ಲಿ…

ಬೀದರನಲಿ,ಮ್ಯಾರಾಥಾನ್‌ಗೆ ಚಾಲನೆ  ಯಶಸ್ವಿಗೊಳಿಸಿದರು. ಚಿತ್ರ ನಟ ಸೋನು ಸೂದ್‌
|

ಬೀದರನಲಿ,ಮ್ಯಾರಾಥಾನ್‌ಗೆ ಚಾಲನೆ  ಯಶಸ್ವಿಗೊಳಿಸಿದರು. ಚಿತ್ರ ನಟ ಸೋನು ಸೂದ್‌

ಬೀದರ. 12.ಜನವರಿ.25:- ಬೀದರ ನಗರದ ಗುರುನಾನಕ ದೇವ ಪಬ್ಲಿಕ್‌ ಶಾಲೆಯ ಸುವರ್ಣ ಮಹೋತ್ಸವದ ಅಂಗವಾಗಿ ನಗರದಲ್ಲಿ ಭಾನುವಾರ ಬೆಳಗಿನ ಜಾವ ಹಮ್ಮಿಕೊಂಡಿದ್ದ ‘ಬೀದರ್‌ ಮ್ಯಾರಾಥಾನ್‌’ಗೆ ಉತ್ತಮ ಪ್ರತಿಕ್ರಿಯೆ ದೊರೆಯಿತು. ಮೈಕೊರೆಯುವ ಚಳಿಯಿದ್ದರೂ ನಸುಕಿನ ಜಾವ ನಾಲ್ಕು ಗಂಟೆಗೆ ಯುವಕ/ಯುವತಿಯರು, ಶಾಲೆಯ ಮಕ್ಕಳು, ಸಿಬ್ಬಂದಿ, ಆಡಳಿತ ಮಂಡಳಿ ಸದಸ್ಯರು, ವಿವಿಧ ಸ್ವಯಂಸೇವಾ ಸಂಸ್ಥೆಗಳವರು ಬಂದಿದ್ದರು. ನಗರದ ನೆಹರೂ ಕ್ರೀಡಾಂಗಣದಲ್ಲಿ ಕೇಸರಿ ಬಣ್ಣದ ಟೀ ಶರ್ಟ್‌ ಧರಿಸಿ ನೂರಾರು ವಿದ್ಯಾರ್ಥಿ/ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಸಂಘಟಕರ ಪ್ರಕಾರ, ಐದು ಸಾವಿರಕ್ಕೂ ಹೆಚ್ಚು ಜನ…