ಬೀದರ ಬಂಧ ಇಲ್ಲೆಲ್ಲಾ ಶಾಲಾ-ಕಾಲೇಜುಗಳಿಗೆ ರಜೆ!
|

ಬೀದರ ಬಂಧ ಇಲ್ಲೆಲ್ಲಾ ಶಾಲಾ-ಕಾಲೇಜುಗಳಿಗೆ ರಜೆ!

ಬೀದರ 08.ಜನವರಿ.25. ನಾಳೆ 09.ಜನವರಿ ಬೀದರ ಜಿಲ್ಲೆ ಬಂಧ. ಕೇಂದ್ರ ಗೃಹ ಸಚಿವ. ಅಮಿತ್‌ ಶಾ ಅವರು ಸಂಸತ್ತಿನಲ್ಲಿ ಬಾಬಾ ಸಾಹೇಬ ಡಾ// ಭೀಮರಾವ ಅಂಬೇಡ್ಕರ, ಅವರಿಗೆ ಅವಮಾನಿಸಿದ್ದಾರೆ, ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ  ಅವರ ಬಗ್ಗೆ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವಿಪಕ್ಷಗಳು ಮುಗಿ ಬಿದ್ದಿವೆ. ಇನ್ನು ಅಮಿತ್‌ ಶಾ, ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು, ಅವರ ರಾಜೀನಾಮೆ ಪಡೆದು, ಗಡಿಪಾರು  ಮಾಡಬೇಕು ಎಂದು ಆಗ್ರಹಿಸಿ ಅನೇಕ ದಲಿತ  ಹಾಗೂ ಪ್ರಗತಿಪರ…

ರಾಜ್ಯದ ಸರ್ಕಾರ ಕಾರ್ಮಿಕ  ಮದುವೆ ಸಹಾಯಧನಕೆ ಅರ್ಜಿ ಆಹ್ವಾನ.!
|

ರಾಜ್ಯದ ಸರ್ಕಾರ ಕಾರ್ಮಿಕ  ಮದುವೆ ಸಹಾಯಧನಕೆ ಅರ್ಜಿ ಆಹ್ವಾನ.!

ಬೆಂಗಳೂರು : ಕರ್ನಾಟಕ ರಾಜ್ಯ ಸರ್ಕಾರ ಕಾರ್ಮಿಕರಿಗೆ ನೀಡಿದ್ದು, ಮದುವೆಗೆ 60,000 ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಿದೆ. ನೋಂದಾಯಿತ ಕಾರ್ಮಿಕರ ಮದುವೆ ಅಥವಾ ಕಾರ್ಮಿಕರ ಮಕ್ಕಳ ಮದುವೆಗೆ ಮಂಡಳಿಯಿಂದ ಸಹಾಯಧನ ಪಡೆಯಬಹುದು. ಫಲಾನುಭವಿಯ ಮೊದಲನೆ ಮದುವೆಗೆ ಅಥವಾ ಫಲಾನುಭವಿಯ ಎರಡು ಅವಲಂಭಿತ ಮಕ್ಕಳಿಗೆ ಮದುವೆಯ ವೆಚ್ಚವನ್ನು ಭರಿಸಲು ಸಹಾಯಧನವಾಗಿ ರೂ.60,000/- ಗಳನ್ನೂ  ಸರ್ಕಾರ ವತಿಯಿಂದ ಮಂಜೂರು ನೀಡಲಾಗುತ್ತದೆ. ಕಾರ್ಮಿಕರಿಗೆ ನೀಡಿದ್ದು, ಮದುವೆಗೆ 60,000 ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಿದೆ. ಬೇಕಾಗಿರುವ ದಾಖಲೆಗಳು ?1) ಆಧಾರ್ ಕಾರ್ಡ್2) ಬ್ಯಾಂಕ್…

ರಾಷ್ಟ್ರ ರಾಜಕಾರದಲ್ಲಿ ಭಾರಿ ಬದಲಾವಣೆ.ಎನ್‌ಡಿಎ ಮತ್ತು ‘ಇಂಡಿಯಾ’ ಮೈತ್ರಿಕೂಟಗಳಲ್ಲಿ ಬದಲಾವಣೆಯ ಸುಳಿವ.!
|

ರಾಷ್ಟ್ರ ರಾಜಕಾರದಲ್ಲಿ ಭಾರಿ ಬದಲಾವಣೆ.ಎನ್‌ಡಿಎ ಮತ್ತು ‘ಇಂಡಿಯಾ’ ಮೈತ್ರಿಕೂಟಗಳಲ್ಲಿ ಬದಲಾವಣೆಯ ಸುಳಿವ.!

ಇಂದು ದೇಶದಲ್ಲಿ ಹೊಸಾ ಸುದ್ಧಿ ಕೇಳಿಬರುತ್ತಿದೆ ಮೋದಿ ಹವಾ ನಡೆಯೆದಿತು ಈಗ ಸ್ವಲ್ಪ ವಾತಾವರಣ ಬದಲಾವಣೆ ಕಾಣುಬರುತಿದೆ ಇವತಿನ್ ಸುದ್ಧಿ ಪ್ರಕಾರ NDA ಮತ್ತು UPA ಪಕ್ಷದವರು ಗೌಪ್ಯ ಮಾತುಕತೆ ನಡೆಸಿದ್ದಾರೆ ಸುದ್ಧಿ ಹರಡುತ್ತಿದೆ. ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿಯಾಗಿದ್ದ ಏಕನಾಥ್ ಶಿಂದೆ ಬಲವನ್ನು ಬಳಸಿಕೊಂಡೇ ಭಾರೀ ಗೆಲುವು ಸಾಧಿಸಿದ್ದ ಬಿಜೆಪಿ ಈಗ ಅವರನ್ನೇ ಬದಿಗೆ ಸರಿಸಿ ಸಿಎಂ ಪಟ್ಟ ತನ್ನದಾಗಿಸಿಕೊಂಡಿದೆ. ಬಿಹಾರದಲ್ಲಿಯೂ ಬಿಜೆಪಿ ಅಂಥದೇ ತಂತ್ರ ಅನುಸರಿಸಲಿದೆಯೇ ಎಂಬ ಅನುಮಾನಗಳೂ ಮೂಡಿವೆ. ಮಹಾರಾಷ್ಟ್ರದಲ್ಲಿ ಶಿಂದೆಗೆ ಆದ ಸ್ಥಿತಿಯೆ 2025ರ…

ರಾಜ್ಯದಲ್ಲಿ TP ಮತ್ತು ZP ಚುನಾವಣೆ   ಶೀಘ್ರದಲ್ಲಿ ನಡೆಯುವ ಸಾಧ್ಯತೆ
|

ರಾಜ್ಯದಲ್ಲಿ TP ಮತ್ತು ZP ಚುನಾವಣೆ   ಶೀಘ್ರದಲ್ಲಿ ನಡೆಯುವ ಸಾಧ್ಯತೆ

ಬೆಂಗಳೂರು: ರಾಜ್ಯದಲ್ಲಿ ನಾಲ್ಕು ವರ್ಷಗಳಿಂದ ಬಾಕಿಯಾಗಿರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ನಡೆಸಲು ಸರ್ಕಾರ ಅರೆಮನಸ್ಸಿನಿಂದ ಸಿದ್ಧತೆ ಆರಂಭಿಸಿದೆ. ಹೀಗಾಗಿ ಏಪ್ರಿಲ್ ಅಥವಾ ಮೇನಲ್ಲಿ ಚುನಾವಣೆ ಪ್ರಕ್ರಿಯೆ ನಡೆಸುವ ಸಾಧ್ಯತೆ ಕುರಿತು ಆಡಳಿತ ಪಕ್ಷದಲ್ಲಿ ಚರ್ಚೆ ಆರಂಭವಾಗಿದೆ. ರಾಜ್ಯದಲ್ಲಿ ಒಟ್ಟು ಜಿಲ್ಲಾ ಪಂಚಾಯತ 31. ಮತ್ತು ಜಿಲ್ಲಾ ಪಂಚಯತ್  ಒಟ್ಟು ಸ್ಥಂಗಳು 1083 ಹಾಗೂ ತಾಲೂಕಾ ಪಂಚಾಯತಿಗಳ 239. ಸ್ಥಾಂಗಳು 3903 ಇವೇ. ಚುನಾವಣೆ ವಿಚಾರ ನ್ಯಾಯಾಲಯಗಳ ಮುಂದಿರುವುದರಿಂದ ಅಲ್ಲಿಯೇ ಇತ್ಯರ್ಥವಾಗಬೇಕು. ಚುನಾವಣೆ ನಡೆಸಲು…

ರಾಜ್ಯಾದ್ಯಂತ 43 ಸಾವಿರ ಆಶಾ ಕಾರ್ಯಕರ್ತೆಯರು ಅನಿರ್ದಿಷ್ಟಾವಧಿ ಹೋರಾಟ. ಸರ್ಕಾರಕೆ ಚಳಿ.!
|

ರಾಜ್ಯಾದ್ಯಂತ 43 ಸಾವಿರ ಆಶಾ ಕಾರ್ಯಕರ್ತೆಯರು ಅನಿರ್ದಿಷ್ಟಾವಧಿ ಹೋರಾಟ. ಸರ್ಕಾರಕೆ ಚಳಿ.!

ಬೆಂಗಳೂರು,08.ಜನೆವರಿ.25. ಬೆಂಗಳೂರು ಫ್ರೀಡಂ ಪಾರ್ಕಿ ನಲ್ಲಿ ಇಡೀ ರಜ್ಯದ 43 ಸಾವಿರ ಆಶಾ ಕಾರ್ಯಕರ್ತರು ಅವರ್ ಹಕ್ಕು ಸಾಲ್ವಾಗಿ ಹೋರಾಟಕ್ಕೆ ಚಾಲನೆ ನೀಡಿದ್ದಾರೆ. ಆಶಾ ಕಾರ್ಯಕರ್ತೆಯರು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಹೋರಾಟವನ್ನು ಆರಂಭಿಸಿದ್ದು, ಅವುಗಳಲ್ಲಿ ಸಂಬಳ ಹೆಚ್ಚಳ ಕೂಡ ಒಂದಾಗಿದೆ. ಆಶಾ ಕಾರ್ಯಕರ್ತೆಯರಿಗೆ ಸ್ವಯಂ ಸೇವಕರ ಸ್ಥಾನಮಾನ ಮಾತ್ರ ನೀಡಲಾಗಿದ್ದು, ಲಸಿಕೆ ವಿತರಣೆ, ಮಗು ಮತ್ತು ತಾಯಂದಿರ ಆರೈಕೆ, ನೈರ್ಮಲ್ಯ, ರೋಗ ನಿಯಂತ್ರಣ ಸೇರಿದಂತೆ ಸರ್ಕಾರದ ಹಲವಾರು ಅಭಿಯಾನದ…