ಇಂದು ರಾಜ್ಯದಲ್ಲಿ ವಾಯುಭಾರ ಕುಸಿತ ದುರ್ಬಲ: IMD ವಿವಿಧೆಡೆ ಮಳೆ, ಚಳಿ ಎಚ್ಚರಿಕೆ.
|

ಇಂದು ರಾಜ್ಯದಲ್ಲಿ ವಾಯುಭಾರ ಕುಸಿತ ದುರ್ಬಲ: IMD ವಿವಿಧೆಡೆ ಮಳೆ, ಚಳಿ ಎಚ್ಚರಿಕೆ.

ಬೆಂಗಳೂರು, ಡಿ.26: ಕರ್ನಾಟಕ ರಾಜ್ಯದ್ಯಂತ ಹವಾಮಾನ್ ಇಲಾಖೆ ವರ್ಧಿ ಪ್ರಕಾರ ರಾಜ್ಯದಲ್ಲಿ ಕೆಲ್ವಾ ಜಿಲ್ಲೆಗಳಲ್ಲಿ ಚಳಿ ಮಳಿ ಮತ್ತು ಗಾಳಿ ವಾತಾವರಣ ನಿರ್ಮಾಣವಾಗಿದೆ. ಹೀಗಿದ್ದರೂ ಮುಂದಿನ ಎರಡು ರಿಂದ ಆರು ದಿನಗಳ ಕಾಲ ರಾಜ್ಯದಲ್ಲಿ ಒಂದಷ್ಟು ಜಿಲ್ಲೆಗಳಲ್ಲಿ ಜೋರು ಮಳೆಯ ಸಾಧ್ಯತೆ ಇದೆ. ಬೀದರ್, ಕಲಬುರಗಿ, ವಿಜಯಪುರ, ಕೊಪ್ಪಳ, ಬಾಗಲಕೋಟೆ, ಗದಗ, ಬಳ್ಳಾರಿ, ಚಿತ್ರದುರ್ಗ, ಚಾಮರಾಜನಗರ, ಮೈಸೂರು, ರಾಮನಗರ, ಮಂಡ್ಯ ಜಿಲ್ಲೆಗಳಲ್ಲಿ ಮಳೆಯಾಗಲಿದ್ದು, ಡಿಸೆಂಬರ್ 27 ರ ನಾಳೆ ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಶಿವಮೊಗ್ಗ, ಚಾಮರಾಜನಗರ,…