ಇಂದು ಜಿಲ್ಲಾ ಮಟ್ಟದ ವಿಶ್ವ ಏಡ್ಸ್ ದಿನಾಚರಣೆ

ಇಂದು ಜಿಲ್ಲಾ ಮಟ್ಟದ ವಿಶ್ವ ಏಡ್ಸ್ ದಿನಾಚರಣೆ

16 ಡಿಸೆಂಬರ್24 ಬೀದರ್:- ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೀದರ ಹಾಗೂ ಬಿ.ವ್ಹಿ. ಭೂಮರೆಡ್ಡಿ ಮಹಾವಿದ್ಯಾಲಯ ಬೀದರ, ಜಿಲ್ಲಾ ವಿಜ್ಞಾನ ಸಮಿತಿ ಬೀದರ ಇವರ ಸಂಯುಕ್ತ ಆಶ್ರಯದಲ್ಲಿ ಡಿಸೆಂಬರ್ 17 ರಂದು ಬೆಳಿಗ್ಗೆ 11 ಗಂಟೆಗೆ ಬಿ.ವ್ಹಿ.ಭೂಮರೆಡ್ಡಿ ಮಹಾವಿದ್ಯಾಲಯ ಸಭಾಂಗಣ ಬೀದರದಲ್ಲಿ ಜಿಲ್ಲಾ ಮಟ್ಟದ ವಿಶ್ವ ಏಡ್ಸ್ ದಿನಾಚರಣೆ ಆಯೋಜಿಸಲಾಗಿದೆ.ಬೀದರ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳು (ಡ್ಯಾಪ್ಕೊ) ಹಾಗೂ ಬೀದರ ಬ್ರೀಮ್ಸ್ ಕ್ಷಯರೋಗ ನೋಡಲ್ ಅಧಿಕಾರಿ ಡಾ.ಅನೀಲಕುಮಾರ ಚಿಂತಾಮಣಿ…

ವರದಿಗಾರಿಕೆಯಲ್ಲಿ ಓದುವ ಹಾಗೂ ಗೃಹಿಸುವಿಕೆಯನ್ನು ಬೆಳೆಸಿಕೊಳ್ಳಬೇಕು-ರಶ್ಮಿ.ಎಸ್.

ವರದಿಗಾರಿಕೆಯಲ್ಲಿ ಓದುವ ಹಾಗೂ ಗೃಹಿಸುವಿಕೆಯನ್ನು ಬೆಳೆಸಿಕೊಳ್ಳಬೇಕು-ರಶ್ಮಿ.ಎಸ್.

18ಡಿಸೆಂಬರ್.16 ಬೀದರ್:- ಮಾಧ್ಯಮ ಕ್ಷೇತ್ರದಲ್ಲಿ ವರದಿಗಾರರು ಆಗಬಯಸುವ ವಿದ್ಯಾರ್ಥಿಗಳು ಪ್ರಸ್ತಕ ಓದುವಿಕೆ ಹಾಗೂ ವಿಷಯ ಗೃಹಿಸುವಿಕೆಯನ್ನು ಬೆಳೆಸಿಕೊಳ್ಳಬೇಕೆಂದು ಕರ್ನಾಟಕ ಮಾಧ್ಯಮ ಅಕಾಡೆಮಿಯ ಸದಸ್ಯರು ಆಗಿರುವ ಪ್ರಜಾವಾಣಿ ಪತ್ರಿಕೆಯ ಉಪ ಸಂಪಾದಕರಾದ ರಶ್ಮಿ ಎಸ್.ಅವರು ಅಭಿಪ್ರಾಯಪಟ್ಟರು. ಅವರು ಇಂದು ಬಿ.ವ್ಹಿ.ಭೂಮರೆಡ್ಡಿ ಕಲಾ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ವಿಭಾಗ ಮಾಧ್ಯಮ ಅಕಾಡೆಮಿ ಹಾಗೂ ಕರ್ನಾಟಕ ಲೇಖಕಿಯರ ಸಂಘದ ಸಂಯುಕ್ತಾಶ್ರಯದಲ್ಲಿ ಪತ್ರಿಕೋದ್ಯಮದಲ್ಲಿ ಅವಕಾಶಗಳು ಕುರಿತು ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕನ್ನಡ ಭಾಷೆಯನ್ನು ಸಾಂಪ್ರದಾಯಕ ಹಾಗೂ ಪಾರಂಪರಿಕವಾಗಿ…

ಡಿ.18.19ಕೆ ವಿದ್ಯುತ್ ವ್ಯತ್ಯಯ ಪಾಲನೆ ಮತ್ತು ವಿದ್ಯುತ್ ವ್ಯತ್ಯಯ.

ಡಿ.18.19ಕೆ ವಿದ್ಯುತ್ ವ್ಯತ್ಯಯ ಪಾಲನೆ ಮತ್ತು ವಿದ್ಯುತ್ ವ್ಯತ್ಯಯ.

ಬೀದರ, ಡಿಸೆಂಬರ್.18.19 :- ಬೀದರ ಕಾರ್ಯ ಮತ್ತು ಪಾಲನೆ ವಿದ್ಯುತ್ ವ್ಯತ್ಯಯ. ಬೀದರ ಕಾರ್ಯ ಮತ್ತು ಪಾಲನೆ ವಿಭಾಗದ ವ್ಯಾಪ್ತಿಯಲ್ಲಿ  ಔರಾದ(ಬಾ)ಉಪ-ವಿಭಾಗದ 110 ಕೆ.ವಿ ಕಮಲನಗರ (ಡಿಗ್ಗಿ) ಉಪ-ಕೇಂದ್ರದಲ್ಲಿ ತುರ್ತು ಕೆಲಸದ ಪ್ರಯುಕ್ತ ಡಿಸೆಂಬರ್.19 ರಂದು ಬೆಳ್ಳಿಗೆ 9 ಗಂಟೆಯಿAದ ಮದ್ಯಾಹ್ನ 3 ಗಂಟೆಯವರೆಗೆ 11ಕೆ.ವಿ ತೋರಣ (ಐ.ಪಿ),  11ಕೆ.ವಿ ಎನ್.ಜೆ.ವಾಯ್. ಡೋಣಗಾಂವ, 11ಕೆ.ವಿ ಎನ್.ಜೆ.ವಾಯ್. ಖತೆಗಾಂವ, 11ಕೆ.ವಿ ಮದನೂರ (ಐ.ಪಿ), 11ಕೆ.ವಿ ಮುರ್ಕಿÀ(ಐ.ಪಿ), 11ಕೆ.ವಿ ಓ.ಎ.ಙ ಕಮಲನಗರ, 11ಕೆ.ವಿ ಚಾಂಡೇಶ್ವರ (ಐ.ಪಿ), 11ಕೆ.ವಿ ಎನ್.ಜೆ.ವಾಯ್. ಸಂಗಮ…

ದೇಶದ 9 ರಾಜ್ಯಗಳಲ್ಲಿ ಚಳಿಗಾಳಿಯ ಎಚ್ಚರಿಕೆ, ಡಿಸೆಂಬರ್ 17 ರಿಂದ ಚಳಿ ತುಂಬಾ ಹೆಚ್ಚಳ!
|

ದೇಶದ 9 ರಾಜ್ಯಗಳಲ್ಲಿ ಚಳಿಗಾಳಿಯ ಎಚ್ಚರಿಕೆ, ಡಿಸೆಂಬರ್ 17 ರಿಂದ ಚಳಿ ತುಂಬಾ ಹೆಚ್ಚಳ!

17 ಡಿಸೆಂಬೆರ್ 24 ರಿಂದ ಅತಿ ಜಾಸ್ತಿ ಚಳಿ ಮತ್ತು ಚಳಿ ಗಾಳಿ ಎಚ್ಚರಿಕೆ ನೀಡಲಾಗಿದೆ. ಏಳು ರಾಜ್ಯಗಳಲ್ಲಿ ಚಳಿಗಾಳಿ ಎಚ್ಚರಿಕೆ ನೀಡಲಾಗಿದ್ದು, ಡಿಸೆಂಬರ್ 17 ರ ನಂತರ ತಾಪಮಾನ ಇನ್ನಷ್ಟು ಕುಸಿಯುವ ನಿರೀಕ್ಷೆಯಿದೆ. ಹವಮಾನ್ ಇಲಾಖೆ 17 ಡಿಸೆಂಬರ್ ಮಂಗಳವಾರ ಇಂದು ಚಳಿಗಾಳಿ ಎಚ್ಚರಿಕೆ ನೀಡಲಾಗಿದೆ. ನಾಳೆಯಿಂದ ತಾಪಮಾನ ಇನ್ನಷ್ಟು ಹೆಚ್ಚಾಗುತ್ತದೆ. ರಾಜ್ಯದಲ್ಲಿ ಮಾತ್ರವಲ್ಲದೆ ದೇಶದ 9 ರಾಜ್ಯಗಳಲ್ಲಿ ಚಳಿಗಾಳಿ ಎಚ್ಚರಿಕೆ ನೀಡಲಾಗಿದೆ. ಹಿಮ ಗಾಳಿಯಿಂದ ಕೊರೆಯುವ ಚಳಿ ಕ್ರಮೇಣ ಹೆಚ್ಚುತ್ತಿದೆ. ರಾಜ್ಯಾದ್ಯಂತ ಚಳಿಯ ಪ್ರಭಾವ…

|

ಬೀದರ್ ಜಿಲ್ಲೆಯ ಯುವಕರ ನಿರುದ್ಯೋಗ ಸಮಸ್ಯೆ ಬಗ್ಗೆ.ಪ್ರಸ್ತಾನೆ.ಯುವ ಸಂಸದ ಸಾಗರ್‌ ಖಂಡ್ರೆ

ಇಂದು ಲೋಕಸಭೆಯ ಅಧಿವೇಶನದಲ್ಲಿ ಬೀದರ್ ಲೋಕಸಭಾ ಕ್ಷೇತ್ರದ ಯುವ ಸಂಸದ ಸಾಗರ್‌ ಖಂಡ್ರೆ ಪ್ರಸ್ತಾಪಿಸಿದ ವಿಚಾರ ಜನರ ಗಮನ ಸೆಳೆದಿದೆ. ಸಂಸತ್ತಿನ ಅಧಿವೇಶನದಲ್ಲಿ ಸೋಮವಾರ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕಕ್ಕೆ ಸಂವಿಧಾನದ 371(ಜೆ) ಪ್ರಕಾರ ವಿಶೇಷ ಸ್ಥಾನಮಾನ ನೀಡಲಾಗಿದೆ ಇಲ್ಲಿ ಮೊಟ್ ಮೂಡಲು ನಿರುದ್ಯೋಗಿ ಸಮಷ್ಯ ನಿವಾರಣೆ ಗೆ ಸಮಯ ಅವಕಾಶ ನೀಡಬೇಕು. ಉದ್ಯೋಗ ಸಮಸ್ಯೆಯ ಬಗ್ಗೆ ಮಾತನಾಡಿದ ಬೀದರ್  ಸಂಸದ ಸಾಗರ್ ಖಂಡ್ರೆ, ಇತರ ರಾಜ್ಯಗಳಿಗೆ ಉದ್ಯೋಗ ವಲಸೆ ಮತ್ತು  ಉದ್ಯೋಗಾವಕಾಶಗಳ ವಿಷಯವನ್ನುಪ್ರಸ್ತಾನೆ ಮಾಡಿದ್ರು.ರಜ್ಯ ಹಾಗೂ…

|

ಬೆಳಗಾವಿಯಲ್ಲಿ ನಡೆದ ಮಾದಿಗ ಮತ್ತು ಉಪಜಾತಿಗಳ ಸಂಘಟನೆಗಳ ಒಕ್ಕೂಟದ ವತಿಯಿಂದ ಅಹವಾಲು ಸ್ವೀಕರಿಸಿದರು.

16ಡಿಸೆಂಬರ್ 24 ಬೆಳಗಾವಿ:-ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ ಅವರು ಇಂದು ಬೆಳಗಾವಿಯಲ್ಲಿ ನಡೆದ ಮಾದಿಗ ಮತ್ತು ಮಾದಿಗ ಉಪಜಾತಿಗಳ ಸಂಘಟನೆಗಳ ಒಕ್ಕೂಟದ ವತಿಯಿಂದ ಒಳ ಮೀಸಲಾತಿ ಹಕ್ಕೊತ್ತಾಯ ಕುರಿತ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಅಹವಾಲು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿ, ಶ್ರೀ ಷಡಕ್ಷರಿ ಮುನಿ ಸ್ವಾಮೀಜಿ, ಸಮುದಾಯದ ಸ್ವಾಮೀಜಿಗಳು, ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಸಂಸದರಾದ ಶ್ರೀ ಗೋವಿಂದ ಕಾರಜೋಳ, ಮಾಜಿ ಕೇಂದ್ರ ಸಚಿವರಾದ ಶ್ರೀ ಎ. ನಾರಾಯಣಸ್ವಾಮಿ, ಶಾಸಕರಾದ ಶ್ರೀ ಎಸ್.‌ ಆರ್.‌…