ಪದಕ ವಿಜೇತ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಧನ: ಅರ್ಜಿ ಆಹ್ವಾನ
|

ಪದಕ ವಿಜೇತ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಧನ: ಅರ್ಜಿ ಆಹ್ವಾನ

10ಡಿಸೆಂಬರ್24:-2024-25ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆ ಅಡಿಯಲ್ಲಿ 2023ನೇ ಕ್ಯಾಲೆಂಡರ್ ವರ್ಷದಲ್ಲಿ (01/01/2023 ರಿಂದ 31/12/2023ರ) ಅಂತಾರಾಷ್ಟ್ರೀಯ, ರಾಷ್ಟಿçÃಯ ಮತ್ತು ರಾಜ್ಯ ಮಟ್ಟದ ಅಧಿಕೃತ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾದ ಷರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕ್ರೀಡಾಪಟುಗಳಿಗೆ ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲೆಯ ಕ್ರೀಡಾಪಟುಗಳು ಈ ಕಛೇರಿಯಿಂದ ಅರ್ಜಿ ನಮೂನೆ ಪಡೆದು ಡಿಸೆಂಬರ್.18 ರೊಳಗಾಗಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಭೇಟಿ ನೀಡಿ ಅಥವಾ…

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚಿಗುಗುಪ್ಪ ಸಂಯುಕ್ತಾಶಯದಲ್ಲಿ ಡಿ.16 ರಿಂದ ರಾಜ್ಯ ಮಟ್ಟದ ಯುವಜನೋತ್ಸವ ಸ್ಪರ್ಧಾ:

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚಿಗುಗುಪ್ಪ ಸಂಯುಕ್ತಾಶಯದಲ್ಲಿ ಡಿ.16 ರಿಂದ ರಾಜ್ಯ ಮಟ್ಟದ ಯುವಜನೋತ್ಸವ ಸ್ಪರ್ಧಾ:

10 ಡಿಸೆಂಬರ್24:- 2024-25 ನೇ ಸಾಲಿನ ರಾಜ್ಯ ಮಟ್ಟದ ಯುವಜನೋತ್ಸವ ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಜಿಲ್ಲಾ ಪಂಚಾಯತ್ ಬೀದರ, ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ಎನ್.ಎಸ್.ಎಸ್. ಹಾಗೂ ಸಕಾರಿ ಪ್ರಥಮ ದರ್ಜೆ ಕಾಲೇಜು, ಚಿಗುಗುಪ್ಪ ರವರ ಸಂಯುಕ್ತಾಶಯದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಚಿಟಗುಪ್ಪಾದಲ್ಲಿ ಡಿಸೆಂಬರ್.16, 17 ಹಾಗೂ 18 ರಂದು 3 ದಿವಸಗಳಕಾಲ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಸ್ಪರ್ಧೆಗಳ ವಿವರ: ಡಿಸೆಂಬರ್.16 ರಂದು ವಿಷಯಾಧಾರಿತ ಸ್ಪರ್ಧೆಗಳು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ನಾವೀನ್ಯತೆ,…

ಮಹಿಳೆ ಕಾಣೆ: ಪತ್ತೆಗಾಗಿ ಮನವಿ
|

ಮಹಿಳೆ ಕಾಣೆ: ಪತ್ತೆಗಾಗಿ ಮನವಿ

10 ಡಿಸೆಂಬರ್24 :- ಬಸವಕಲ್ಯಾಣ ತಾಲ್ಲೂಕಿನ ಕಿಟ್ಟಾ ಗ್ರಾಮದ ನಿವಾಸಿಯಾದ ರಾಣಿ ತಂದೆ ರಾಮಲಿಂಗ ಮೇಟಿಕರ (ವಯಸ್ಸು 18 ವರ್ಷ) ಇವರು ದಿನಾಂಕ: 28-11-2024 ರಂದು ಮನೆಯಿಂದ ಹೋರಗಡೆ ಹೋಗಿ ಕಾಣೆಯಾಗಿರುತ್ತಾಳೆ. ಈ ಕಾಣೆಯದ ಮಹಿಳೆ 4 ಫೀಟ್ 6 ಇಂಚ್ ಎತ್ತರ ಇದ್ದು, ದುಂಡು ಮುಖ, ಗೋಧಿ ಮೈಬಣ್ಣ ಹೊಂದಿದ್ದು, ಮೈಮೇಲೆ ಹಸಿರು ಬಣ್ಣದ ಚೂಡಿದಾರ ಧರಿಸಿರುವ ಇವರು ಕನ್ನಡ ಭಾಷೆಯಲ್ಲಿ ಮಾತನಾಡುತ್ತಾರೆ. ಈ ಕಾಣೆಯಾದ ಮಹಿಳೆ ಬಗ್ಗೆ ಯಾರಿಗಾದರೂ ಮಾಹಿತಿ ಸಿಕ್ಕಲಿ ಡೆಪ್ಯುಟಿ ಸೂಪರಿಟೆಂಡೆoಟ್…

ಮೂರು ದಿನಗಳ ಉದ್ಯಮಶೀಲತಾಭಿವೃದ್ಧಿ ತರಬೇತಿ ಕಾರ್ಯಕ್ರಮ ಉದ್ಘಾಟನೆ!
|

ಮೂರು ದಿನಗಳ ಉದ್ಯಮಶೀಲತಾಭಿವೃದ್ಧಿ ತರಬೇತಿ ಕಾರ್ಯಕ್ರಮ ಉದ್ಘಾಟನೆ!

10 ಡಿಸೆಂಬರ್24.:- ಉದ್ಯಮಗಳನ್ನು ಪ್ರಾರಂಭಿಸಲು ಬೇಕಾಗುವ ಎಲ್ಲಾ ಮಾಹಿತಿಗಳನ್ನು ಪಡೆದು ಸ್ವಯಂ ಉದ್ಯಮಗಳನ್ನು ಪ್ರಾರಂಭಿಸಿ ಆರ್ಥಿಕವಾಗಿ ಅಭಿವೃಧ್ಧಿ ಸಾಧಿಸಬೇಕು ಎಂದು ಪ್ರಕಾಶ ಸೂರ್ಯವಂಶಿ, ಉಪ ನಿರ್ದೇಶಕರು ಖಾದಿ ಮತ್ತು ಗ್ರಾಮೀಣ ಕೈಗಾರಿಕೆ ಜಿಲ್ಲಾ ಪಂಚಯಾತ ಬೀದರ ಅವರು ಹೇಳಿದರು. ಅವರು ಇತ್ತೀಚಿಗೆ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಬೆಂಗಳೂರು ಮತ್ತು ಕರ್ನಾಟಕ ಉದ್ಯಮಶಿಲತಾಭಿವೃದ್ಧಿ ಕೇಂದ್ರ (ಸಿಡಾಕ್),ಬೀದರ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲ್ಭೆಜು ಬೀದರ ಇವರ ಸಂಯುಕ್ತಾಶ್ರಯದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಮೂರು ದಿನಗಳ ಉದ್ಯಮಶಿಲಾತಾಭೀವೃದ್ಧಿ…

ಕಾಣೆಯಾಗಿರುವ ಹುಡುಗನ ಪತ್ತೆಗಾಗಿ ಮನವಿ!
|

ಕಾಣೆಯಾಗಿರುವ ಹುಡುಗನ ಪತ್ತೆಗಾಗಿ ಮನವಿ!

10 ಡಿಸೆಂಬರ್24 : ಇಂದು ಲಭೆ ಮಾಹಿತಿ ಪ್ರಕಾರ.ಸೈಯದ ರಹೆಮಾನ ಪಾಶಾ (13 ವರ್ಷ) ಇತನು ದಿನಾಂಕ: 04-12-2024 ರಂದು ಮನೆಯಿಂದ ಹೊರಗಡೆ ಹೋಗಿ ಕಾಣೆಯಾಗಿರುತ್ತಾನೆ. ಅವರು ಶಾಹಿನ ಕಾಲೇಜು ಹತ್ತಿರ ಅಹ್ಮದಬಾಗ ಬೀದರ ಸಧ್ಯ ಚಿತ್ರಾ ಕಾರ್ನರ ಹತ್ತಿರ ಬೀದರ ನಿವಾಸಿ ಇದಾರೆ. ಕಾಣೆಯಾಗಿರುವ ಹುಡುಗನ 4 ಅಡಿ 6 ಇಂಚ್ ಎತ್ತರ ಇದ್ದು, ತೆಳುವಾದ ಮೈಕಟ್ಟು, ತಲೆಯ ಮೇಲೆ ಸುಮಾರು 3 ಇಂಚು ಉದ್ದ ಕೂದಲು,, ಗೋಧಿ ಮೈಬಣ್ಣ ಹೊಂದಿದ್ದು, ಮೈಮೇಲೆ ಫೀಕಾ ಹಳದಿ…

ಇಂದು  ಜಿಲ್ಲಾ ಲೋಕಾಯುಕ್ತ ಕುಂದು ಕೊರತೆ ಸಭೆ!
|

ಇಂದು  ಜಿಲ್ಲಾ ಲೋಕಾಯುಕ್ತ ಕುಂದು ಕೊರತೆ ಸಭೆ!

ಇಂದು ಲೋಕಾಯುಕ್ತ ಕುಂದು ಕೊರತೆ ಸಭೆ10ಡಿಸೆಂಬರ್24 :- ಕರ್ನಾಟಕ ಲೋಕಾಯುಕ್ತ ಬೀದರ ಪೊಲೀಸ್ ಠಾಣೆ ವತಿಯಿಂದ ಬೀದರ ಜಿಲ್ಲಾ ಮಟ್ಟದ, ತಾಲ್ಲೂಕು ಮಟ್ಟದ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಾರ್ವಜನಿಕ ಕುಂದುಕೊರತೆ ಅಹವಾಲು ಸ್ವೀಕಾರ ಕಾರ್ಯಕ್ರಮವನ್ನು ಡಿಸೆಂಬರ್.11 ರಂದು ಬೆಳಿಗ್ಗೆ 11 ಗಂಟೆಗೆ ಬೀದರ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಲೋಕಾಯುಕ್ತ ಬೀದರ ಪೊಲೀಸ್ ಉಪಾಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಾರ್ವಜನಿಕರು ತಮ್ಮ ಕುಂದುಕೊರತೆಗಳನ್ನು ನೇರವಾಗಿ ಬಂದು ಸಲ್ಲಿಸಲು ಹಾಗೂ ಸ್ಥಳದಲ್ಲಿಯೇ ಇದ್ದ ಅಧಿಕಾರಿಗಳೊಂದಿಗೆ ಕೆಲಸ ನೆರವೇರಿಸಿಕೊಳ್ಳಲು ಅಥವಾ…

ಸಂಶೋಧನಾ ಲೇಖನಗಳು ಮತ್ತು ಜರ್ನಲ್.ಒನ್ ನೇಷನ್ ಒನ್ ಸಬ್‌ಸ್ಕ್ರಿಪ್ಶನ್ (ONOS) ಯೋಜನೆಯು!
|

ಸಂಶೋಧನಾ ಲೇಖನಗಳು ಮತ್ತು ಜರ್ನಲ್.ಒನ್ ನೇಷನ್ ಒನ್ ಸಬ್‌ಸ್ಕ್ರಿಪ್ಶನ್ (ONOS) ಯೋಜನೆಯು!

10 ಡಿಸೆಂಬರ್ 24 ನ್ಯೂ ದೆಹಲಿ:- ಭಾರತ ಸರ್ಕಾರ ಹೊಸ ಅಧ್ಯಯನಕ್ಕೆ ಚಾಲನೆ ನೀಡಲಿದ್ದಾರೆ.ಎಲ್ಲಾ ವಿದ್ವತ್ಪೂರ್ಣ ಸಂಶೋಧನಾ ಲೇಖನಗಳು ಮತ್ತು ಜರ್ನಲ್ ಪ್ರಕಟಣೆಗಳಿಗೆ ಸಮಾನ ಪ್ರವೇಶವನ್ನು ಒದಗಿಸುವ ಒನ್ ನೇಷನ್ ಒನ್ ಸಬ್‌ಸ್ಕ್ರಿಪ್ಶನ್ (ONOS) ಯೋಜನೆಯು ಮುಂದಿನ ವರ್ಷದ ಆರಂಭದಲ್ಲಿ ಹೊರತರಲಿದೆ. ಸರ್ಕಾರವು ಅಂತರರಾಷ್ಟ್ರೀಯ ಪ್ರಕಾಶಕರಿಗೆ ಅವರ ಲೇಖನಗಳು ಮತ್ತು ನಿಯತಕಾಲಿಕಗಳಿಗೆ ಪ್ರವೇಶಕ್ಕಾಗಿ ಏಕೀಕೃತ ಚಂದಾದಾರಿಕೆ ಶುಲ್ಕವನ್ನು ಪಾವತಿಸುತ್ತದೆ, ಪ್ರತಿ ಸಂಸ್ಥೆಯು ವಿಭಿನ್ನ ಚಂದಾದಾರಿಕೆಗಳಿಗೆ ಪ್ರತ್ಯೇಕವಾಗಿ ಪಾವತಿಸುವ ಹಿಂದಿನ ಸೆಟಪ್ ಅನ್ನು ಬದಲಿಸುತ್ತದೆ. ಸರ್ಕಾರದ ಪ್ರಧಾನ ವೈಜ್ಞಾನಿಕ…

MGNREGS ಅಡಿಯಲ್ಲಿ 56 ಲಕ್ಷ+ 1.4 ಲಕ್ಷ ಮತ್ತು 64000 ಸಾವಿರ  ವ್ಯವಸ್ಥೆಯನ್ನು ಉದ್ದೇಶಕ್ಕಾಗಿ ನಿರ್ಮಿಸಲಾಗಿದೆ.

MGNREGS ಅಡಿಯಲ್ಲಿ 56 ಲಕ್ಷ+ 1.4 ಲಕ್ಷ ಮತ್ತು 64000 ಸಾವಿರ  ವ್ಯವಸ್ಥೆಯನ್ನು ಉದ್ದೇಶಕ್ಕಾಗಿ ನಿರ್ಮಿಸಲಾಗಿದೆ.

ದೇಶಾದ್ಯಂತ ಹಳ್ಳಿಗಳ ಬಯಲು ಶೌಚ ಮುಕ್ತ ಸ್ಥಿತಿಯನ್ನು ಉಳಿಸಿಕೊಳ್ಳಲು ಸ್ವಚ್ಛ ಭಾರತ್ ಮಿಷನ್-ಗ್ರಾಮೀನ್ ಅಡಿಯಲ್ಲಿ ಕೇಂದ್ರದ ಪಾಲು ಈ ವರ್ಷದ ನವೆಂಬರ್‌ವರೆಗೆ 1,869 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯ ತಿಳಿಸಿದೆ. ಇಂದು ಲೋಕಸಭೆಯಲ್ಲಿ ನಕ್ಷತ್ರ ಹಾಕದ ಪ್ರಶ್ನೆಗೆ ನೀಡಿದ ಉತ್ತರದಲ್ಲಿ ಸಚಿವಾಲಯವು ಸೋಕ್ ಪಿಟ್‌ಗಳು, ತ್ಯಾಜ್ಯ ಸ್ಥಿರೀಕರಣ ಕೊಳಗಳು ಮತ್ತು ವಿಕೇಂದ್ರೀಕೃತ ತ್ಯಾಜ್ಯನೀರಿನ ಸಂಸ್ಕರಣಾ ವ್ಯವಸ್ಥೆಯನ್ನು ಉದ್ದೇಶಕ್ಕಾಗಿ ನಿರ್ಮಿಸಲಾಗಿದೆ ಎಂದು ತಿಳಿಸಿದೆ. MGNREGS ಅಡಿಯಲ್ಲಿ ಇದುವರೆಗೆ 56 ಲಕ್ಷಕ್ಕೂ ಹೆಚ್ಚು ವೈಯಕ್ತಿಕ ಶೌಚಾಲಯಗಳು,…

ಆಂಧ್ರಪ್ರದೇಶದಿಂದ ತೆರವಾದ ಸ್ಥಾನಗಳಿಗೆ ರಾಜ್ಯಸಭಾ ಚುನಾವಣೆಗೆ ಮೂವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಆಂಧ್ರಪ್ರದೇಶದಿಂದ ತೆರವಾದ ಸ್ಥಾನಗಳಿಗೆ ರಾಜ್ಯಸಭಾ ಚುನಾವಣೆಗೆ ಮೂವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

10 ಡಿಸೆಂಬರ್:-ಆಂಧ್ರಪ್ರದೇಶದಿಂದ ತೆರವಾದ ಸ್ಥಾನಗಳಿಗೆ ರಾಜ್ಯಸಭಾ ಚುನಾವಣೆಗೆ ಮೂವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ತೆಲುಗು ದೇಶಂ ಪಕ್ಷ (ಟಿಡಿಪಿ) ಪ್ರತಿನಿಧಿಸುವ ಬೀಡಾ ಮಸ್ತಾನ್ ರಾವ್ ಮತ್ತು ಸಾನಾ ಸತೀಶ್ ಬಾಬು ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಪ್ರತಿನಿಧಿಸುವ ಆರ್.ಕೃಷ್ಣಯ್ಯ ಅವರು ಇಂದು ತಮ್ಮ ನಾಮಪತ್ರಗಳನ್ನು ಸಲ್ಲಿಸಿದರು. ವಿಧಾನಸಭೆ ಭವನದಲ್ಲಿ ರಾಜ್ಯಸಭಾ ಚುನಾವಣಾ ಚುನಾವಣಾಧಿಕಾರಿ ಆರ್.ವನಿತಾ ರಾಣಿ ಅವರ ಮುಂದೆ ನಾಮಪತ್ರ ಸಲ್ಲಿಸಲಾಯಿತು.        ರಾಜ್ಯ ಸಚಿವರಾದ ನಾದೆಂದ್ಲ ಮನೋಹರ್, ಕೊಳ್ಳು ರವೀಂದ್ರ, ಅಣಗಣಿ ಸತ್ಯಪ್ರಸಾದ್, ಸತ್ಯಕುಮಾರ್…

30 ನಿಮಿಷಗಳ ವ್ಯಾಯಾಮವು 24 ಗಂಟೆಗಳವರೆ ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತ

30 ನಿಮಿಷಗಳ ವ್ಯಾಯಾಮವು 24 ಗಂಟೆಗಳವರೆ ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತ

ಯೂನಿವರ್ಸಿಟಿ ಕಾಲೇಜ್ ಲಂಡನ್ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಇತ್ತೀಚಿನ ಅಧ್ಯಯನವು ಕೇವಲ 30 ನಿಮಿಷಗಳ ವ್ಯಾಯಾಮವು 24 ಗಂಟೆಗಳವರೆಗೆ ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ ಎಂದು ಕಂಡುಹಿಡಿದಿದೆ. ಸಂಶೋಧಕರು 50 ರಿಂದ 83 ವರ್ಷ ವಯಸ್ಸಿನ ವ್ಯಕ್ತಿಗಳನ್ನು ಮೇಲ್ವಿಚಾರಣೆ ಮಾಡಿದರು, ಅವರು ಚಟುವಟಿಕೆ ಟ್ರ್ಯಾಕರ್‌ಗಳನ್ನು ಧರಿಸಿದ್ದರು ಮತ್ತು ಪ್ರತಿದಿನ ಅರಿವಿನ ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತಾರೆ. ಫಲಿತಾಂಶಗಳು ಪ್ರತಿ 30-ನಿಮಿಷಗಳ ಮಧ್ಯಮ ಮತ್ತು ಹುರುಪಿನ ಚಟುವಟಿಕೆಯ ಹೆಚ್ಚಳವು ಕೆಲಸದ ಸ್ಮರಣೆಯನ್ನು 5 ಪ್ರತಿಶತದಷ್ಟು ಮತ್ತು ಎಪಿಸೋಡಿಕ್ ಮೆಮೊರಿಯನ್ನು 2 ಪ್ರತಿಶತದಷ್ಟು ಹೆಚ್ಚಿಸಿದೆ…