ಜಿಲ್ಲೆಯ ಹಣಕಾಸು ಲೇವಾದೇವಿಗಾರರುತಮ್ಮ ಸಂಸ್ಥೆಯ ಲೈಸೆನ್ಸ್ ನವೀಕರಣ!
| |

ಜಿಲ್ಲೆಯ ಹಣಕಾಸು ಲೇವಾದೇವಿಗಾರರು
ತಮ್ಮ ಸಂಸ್ಥೆಯ ಲೈಸೆನ್ಸ್ ನವೀಕರಣ!

ಬೀದರ, 05ಡಿಸೆಂಬರ್24:- ಕರ್ನಾಟಕ ರಾಜ್ಯ ಲೇವಾದೇವಿಗಾರರು, ಗಿರವಿ ಕಾಯ್ದೆ 1961 ರ ಅಡಿ ಪರವಾನಿಗೆ ಪಡೆದು ಕಾರ್ಯನಿರ್ವಾಹಿಸುತ್ತಿರುವ ಬೀದರ ಜಿಲ್ಲೆಯ ಲೇವಾದೇವಿ, ಗಿರಿವಿ ಹಾಗೂ ಹಣಕಾಸು ಸಂಸ್ಥೆಗಳ ಪರವಾನಿಗೆ ಅವಧಿಯು 31 ನೇ ಮಾರ್ಚ್ 2025 ರಂದು ಮುಕ್ತಾಯವಾಗುತ್ತಿರುವುದರಿಂದ ತಮ್ಮ ಸಂಸ್ಥೆಯ ಪರವಾನಿಗೆ ನವೀಕರಣಕ್ಕೆ ಸಂಬಂಧಿಸಿದಂತೆ 31 ಜನೆವರಿ 2025 ರೊಳಗಾಗಿ ನಿಗಧಿತ ಶುಲ್ಕವನ್ನು ಪಾವತಿಸಿ ನವೀಕರಣ ಮಾಡಿಕೊಳ್ಳಬೇಕು. ನಂತರ ಬಂದ ನವೀಕರಣ ಅರ್ಜಿಗಳಿಗೆ ಕಾಯ್ದೆ ಕಲಂ 6 (4) ರಲ್ಲಿ ನಿರ್ದಿಷ್ಟಪಡಿಸಲಾದ ದರದ ದುಪ್ಪಟ್ಟು (ಎರಡರಷ್ಟು)…

ಸಂಕಷ್ಟದಲ್ಲಿರುವ ಮಕ್ಕಳ ಪೋಷಣೆಗೋಸ್ಕರಪೋಷಕತ್ವ (ಫಾಸ್ಟರ್ ಕೇರ್) ಯೋಜನೆಯಡಿ ಅರ್ಜಿ ಆಹ್ವಾನ
|

ಸಂಕಷ್ಟದಲ್ಲಿರುವ ಮಕ್ಕಳ ಪೋಷಣೆಗೋಸ್ಕರ
ಪೋಷಕತ್ವ (ಫಾಸ್ಟರ್ ಕೇರ್) ಯೋಜನೆಯಡಿ ಅರ್ಜಿ ಆಹ್ವಾನ

ಬೀದರ, 05 ಡಿಸೆಂಬರ್24:- ಬಾಲನ್ಯಾಯ (ಮಕ್ಕಳ ರಕ್ಷಣೆ ಮತ್ತು ಪೋಷಣೆ) ಕಾಯ್ದೆ 2015 ಸೆಕ್ಷನ್ 44ರನ್ವಯ ಪೋಷಕತ್ವ ಯೋಜನೆಯಡಿಯಲ್ಲಿ ವಿವಿಧ ಸಂಕಷ್ಟದಲ್ಲಿರುವ ಮಕ್ಕಳಿಗೆ ತಾತ್ಕಾಲಿಕವಾಗಿ ಕುಟುಂಬದ ವಾತವರಣ ಕಲ್ಪಿಸಿ, ರಕ್ಷಣೆ ಮತ್ತು ಪೋಷಣೆ ಮಾಡಲು ಅರ್ಹ ಕಟುಂಬವನ್ನು ಗುರುತಿಸಬೇಕಾಗಿರುವುದರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಬೀದರ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಕ್ಕಳ ಕಲ್ಯಾಣ ಸಮಿತಿಯ ಆದೇಶದ ಮೇರೆಗೆ ಮಕ್ಕಳನ್ನು ಒಂದು ವರ್ಷದ ಅವಧಿಗೆ ಮೀರದಂತೆ ಮಗುವನ್ನು ಪೋಷಕತ್ವ ಯೋಜನೆಯಡಿಯಲ್ಲಿ ನಿಯೋಜನೆ ಮಾಡಬಹುದಾಗಿದೆ. ಮಗು ಹಾಗೂ ಕುಟುಂಬದ…

ಕಾಣೆಯಾಗಿರುವ ಮಹಿಳೆ ಪತ್ತೆಗಾಗಿ ಮನವಿ
|

ಕಾಣೆಯಾಗಿರುವ ಮಹಿಳೆ ಪತ್ತೆಗಾಗಿ ಮನವಿ

ಬೀದರ, 05ಡಿಸೆಂಬರ್24 :- ಬಸವಕಲ್ಯಾಣ ತಾಲ್ಲೂಕಿನ ಕೋಹಿನೂರ ಗ್ರಾಮದ ನಿವಾಸಿಯಾದ ಮಹಾನಂದಾ ಗಂಡ ಶಿವಾಜಿ ಘಂಟೆ (ವಯಸ್ಸು 50 ವರ್ಷ) ಇವರು ದಿನಾಂಕ: 09-04-2024 ರಂದು ಕೆಲಸಕ್ಕೆಂದು ಮನೆಯಿಂದ ಹೋದವಳು ರಾತ್ರಿಯಾದರೂ ಮನೆಗೆ ಬಾರದೇ ಕಾಣೆಯಾಗಿರುತ್ತಾಳೆ. ಕಾಣೆಯಾದ ಮಹಿಳೆ 5 ಫೀಟ್ 1 ಇಂಚ್ ಎತ್ತರ ಇದ್ದು, ಗುಂಡು ಮುಖ, ಸಾಧಾರಣ ಮೈಕಟ್ಟು, ಗೋದಿ ಮೈಬಣ್ಣ ಇದ್ದು, ಮೈಮೇಲೆ ಕೆಂಪು ಬಣ್ಣದ ಡಿಸೈನುಳ್ಳ ಸೀರೆ ಧರಿಸಿರುವ ಇವಳು ಕನ್ನಡ ಹಾಗೂ ತೆಲವು ಭಾಷೆಯಲ್ಲಿ ಮಾತನಾಡುತ್ತಾಳೆ. ಈ ಮಹಿಳೆ…

ಡಿ.17 ರಂದು ಪಿಂಚಣಿ ಅದಾಲತ್ ಆಯೋಜನೆ

ಬೀದರ, 05ಡಿಸೆಂಬರ್24 :- ಬೀದರ ಅಂಚೆ ವಿಭಾಗದ ಅಂಚೆ ಇಲಾಖೆ ಪಿಂಚಣಿದಾರರಿಗಾಗಿ ಪಿಂಚಣಿ ಅದಾಲತ್‌ನ್ನು ಡಿಸೆಂಬರ್.17 ರಂದು ಅಂಚೆ ಅಧೀಕ್ಷಕರು ಬೀದರ ವಿಭಾಗ ಬೀದರ ಅವರ ಕಾರ್ಯಾಲಯದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಸಲಾಗುತ್ತಿದೆ ಎಂದು ಬೀದರ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸೇವೆಯಿಂದ ನಿವೃತ್ತರಾದ ಅಂಚೆ ನೌಕರರ ಪಿಂಚಣಿ ಮತ್ತುಇತರೆ ನಿವೃತ್ತಿ ಸೌಲಭ್ಯಗಳ ಹಾಗು ಅಂಚೆ ಕುಟುಂಬ ಪಿಂಚಣಿದಾರರ ಅಹವಾಲುಗಳೇನಾದರು ಇದ್ದಲ್ಲಿ ಅವುಗಳನ್ನು ಅದಾಲತ್ತಿನಲ್ಲಿ ಆಲಿಸಲಾಗುವುದು.ಗ್ರಾಮೀಣ ಅಂಚೆ ಸೇವಕರು ಮತ್ತಿತರರಿಗೆ ಈ ಅದಾಲತ್ತಿನಲ್ಲಿ ಪಾಲ್ಗೊಳ್ಳಲು ಅವಕಾಶವಿಲ್ಲ….

ಡಾ.ಬಿ.ಆರ್.ಅಂಬೇಡ್ಕರ್ ಅವರ ಮಹಾ ಪರಿನಿರ್ವಹಣಾ ದಿನ:ಗೌರವ ನಮನ ಸಲ್ಲಿಸಲು ಕಾರ್ಯಕ್ರಮ!
|

ಡಾ.ಬಿ.ಆರ್.ಅಂಬೇಡ್ಕರ್ ಅವರ ಮಹಾ ಪರಿನಿರ್ವಹಣಾ ದಿನ:
ಗೌರವ ನಮನ ಸಲ್ಲಿಸಲು ಕಾರ್ಯಕ್ರಮ!

ಬೀದರ, 05ಡಿಸೆಂಬರ್24:- 2024-25ನೇ ಸಾಲಿನಲ್ಲಿ ಡಿಸೆಂಬರ್.6 ರಂದು ಡಾ|| ಬಿ. ಆರ್. ಅಂಬೇಡ್ಕರ್ ಅವರ ಮಹಾ ಪರಿನಿರ್ವಹಣಾ ದಿನದಂದು ಬೆಳಿಗ್ಗೆ 10.00 ಗಂಟೆಗೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳು, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಡಾ|| ಬಿ. ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರ ಮೂಲಕ ಗೌರವ ನಮನ ಸಲ್ಲಿಸಲಿದ್ದಾರೆ. ಪ್ರಯುಕ್ತ ಬೀದರ ಜಿಲ್ಲೆಯ ವಿವಿಧ ದಲಿತ ಸಂಘಟನೆಗಳು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದರಿAದ…

ಡಿ.7 ರಂದು ಬೀದರ ದಕ್ಷಿಣ ತಾಲ್ಲೂಕ ಪಂಚಾಯತ ಪ್ರಗತಿ ಪರಿಶೀಲನಾ ಸಭೆ!

ಡಿ.7 ರಂದು ಬೀದರ ದಕ್ಷಿಣ ತಾಲ್ಲೂಕ ಪಂಚಾಯತ ಪ್ರಗತಿ ಪರಿಶೀಲನಾ ಸಭೆ!

ಬೀದರ,05 ಡಿಸೆಂಬರ್24:- ಬೀದರ ದಕ್ಷಿಣ ಶಾಸಕರಾದ ಡಾ.ಶೈಲೇಂದ್ರ ಕೆ.ಬೆಲ್ದಾಳೆ ಅವರ ಅಧ್ಯಕ್ಷತೆಯಲ್ಲಿ ಡಿಸೆಂಬರ್.7 ರಂದು ತಾಲ್ಲೂಕ ಪಂಚಾಯತ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆಯನ್ನು ಆಯೋಜಿಸಲಾಗಿರುತ್ತದೆ. ಪ್ರಯುಕ್ತ ಎಲ್ಲಾ ತಾಲ್ಲೂಕ ಮಟ್ಟದ ಅನುಷ್ಠಾನಾಧಿಕಾರಿಗಳು ಪ್ರಗತಿ ವರದಿಯೊಂದಿಗೆ ತಪ್ಪದೇ ಸಭೆಗೆ ಹಾಜರಾಗಬೇಕೆಂದು ಬೀದರ ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. Source: www.prajaprabhat.com

ಇಂದಿನಿಂದ 21ನೇ ಜಾನುವಾರು ಗಣತಿ ಪ್ರಾರಂಭ

ಇಂದಿನಿಂದ 21ನೇ ಜಾನುವಾರು ಗಣತಿ ಪ್ರಾರಂಭ

ಬೀದರ, 05ಡಿಸೆಂಬರ್24:- ಡಿಸೆಂಬರ್.6 ರಿಂದ 31 ರವರೆಗೆ ರಾಷ್ಟಾçದ್ಯಂತ., ರಾಜ್ಯಾದ್ಯಂತ, ಜಿಲ್ಲೆಯಾದ್ಯಂತ 21ನೇ ಜಾನುವಾರು ಗಣತಿ ಕಾರ್ಯವು ಪ್ರಾರಂಭವಾಗುತ್ತಿದೆ. ಈ ನಿಟ್ಟಿನಲ್ಲಿ ಡಿ.6 ರಂದು ಬೆಳಿಗ್ಗೆ 10.30 ಗಂಟೆಗೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅವರ ಮನೆಯಿಂದಲೇ ಜಾನುವಾರು ಗಣತಿ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ಈ ಜಾನುವಾರು ಗಣತಿಯಲ್ಲಿ ಪಶುಪಾಲನಾ ಇಲಾಖೆಯ ಸುಮಾರು 76 ಜನ ಗಣತಿದಾರರು, 14 ಜನ ಮೇಲ್ವಿಚಾರಕರು, ಗ್ರಾಮ, ವಾರ್ಡಗಳಲ್ಲಿ ಪ್ರತಿಯೊಬ್ಬರು ತೆರಳಿ ಜಾನುವಾರು ಗಣತಿ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ. ಗಣತಿಲ್ಲಿ ದನ, ಎಮ್ಮೆ,…

3 ಕಿಲೋಮೀಟರ್ ಪ್ರದೇಶದಲ್ಲಿಒಂದು ಅಂಚೆ ಕಚೇರಿ ಹೊಂದುವ ಗುರಿಯನ್ನು ಸರ್ಕಾರ ಗುರಿ!

3 ಕಿಲೋಮೀಟರ್ ಪ್ರದೇಶದಲ್ಲಿಒಂದು ಅಂಚೆ ಕಚೇರಿ ಹೊಂದುವ ಗುರಿಯನ್ನು ಸರ್ಕಾರ ಗುರಿ!

05 ಡಿಸೆಂಬರ್ 24 ನ್ಯೂ ದೆಹಲಿ:- ಇಂದು ಸಂಸದ್ ನಲಿ ಚರ್ಚೆ ವೇಳೆಯಲಿ ಸರ್ಕಾರ 3 ಕಿಲೋಮೀಟರ್ ಪ್ರದೇಶದಲ್ಲಿ ಕನಿಷ್ಠ ಅಂಚೆ ಕಚೇರಿಯನ್ನು ಹೊಂದುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಹೇಳಿದೆ. ರಾಜ್ಯಸಭೆಯಲ್ಲಿ ಪೂರಕಗಳಿಗೆ ಉತ್ತರಿಸಿದ ಸಂಪರ್ಕ ರಾಜ್ಯ ಸಚಿವ ಚಂದ್ರಶೇಖರ್ ಪೆಮ್ಮಸಾನಿ, ಕಳೆದ 10 ವರ್ಷಗಳಲ್ಲಿ 10 ಸಾವಿರದ 500 ಕ್ಕೂ ಹೆಚ್ಚು ಹೊಸ ಅಂಚೆ ಕಚೇರಿಗಳನ್ನು ರಚಿಸಲಾಗಿದ್ದು, ಅವುಗಳಲ್ಲಿ 90 ಪ್ರತಿಶತ ಗ್ರಾಮೀಣ ಪ್ರದೇಶದಲ್ಲಿವೆ. ಹೊಸ ಅಂಚೆ ಕಚೇರಿಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ಎಡಪಂಥೀಯ…

ಕೃಷಿ ಮತ್ತು ಕೃಷಿಕರ ಸುಧಾರಣೆಯಿಂದ ಮಾತ್ರ ದೇಶವು 2047 ರ ವೇಳೆಗೆ ಅಭಿವೃಧಿ ಸಾಧ್ಯ!
|

ಕೃಷಿ ಮತ್ತು ಕೃಷಿಕರ ಸುಧಾರಣೆಯಿಂದ ಮಾತ್ರ ದೇಶವು 2047 ರ ವೇಳೆಗೆ ಅಭಿವೃಧಿ ಸಾಧ್ಯ!

05 ಡಿಸೆಂಬರ್24 ನೈಸರ್ಗಿಕ ವಿಕೋಪಗಳು, ಹವಾಮಾನ ಬದಲಾವಣೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ದುರ್ಬಳಕೆಯಂತಹ ಸವಾಲುಗಳಿಂದ ರೈತರನ್ನು ರಕ್ಷಿಸಲು ಪ್ರಸ್ತುತ ಕಾಲಕ್ಕೆ ಅನುಗುಣವಾಗಿ ಹೊಸ ಯೋಜನೆಗಳನ್ನು ರೂಪಿಸಲು ಅಧ್ಯಕ್ಷ ದ್ರೌಪದಿ ಮುರ್ಮು ಇಂದು ಕೃಷಿ ವಿಜ್ಞಾನಿಗಳಿಗೆ ಕರೆ ನೀಡಿದರು. ಇತ್ತೀಚಿನ ಡ್ರೋನ್ ತಂತ್ರಜ್ಞಾನ, ರಿಮೋಟ್ ಸೆನ್ಸಿಂಗ್, ಕೃತಕ ಬುದ್ಧಿಮತ್ತೆ ಮತ್ತು ನ್ಯಾನೊ ತಂತ್ರಜ್ಞಾನವನ್ನು ಕೃಷಿ ಕ್ಷೇತ್ರ ಮತ್ತು ಕೃಷಿಕರನ್ನು ಸಶಕ್ತಗೊಳಿಸಲು ಬಳಸಬೇಕು ಎಂದು ಅವರು ಹೇಳಿದರು. ಇಂದು ಬೆಳಗ್ಗೆ ಭುವನೇಶ್ವರದಲ್ಲಿ ಒಡಿಶಾ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ 40…

ಚೆಸ್ ಆಟಗಾರರ ಗುಕೇಶ್ ಮತ್ತು ಚೀನಾದ ಡಿಂಗ್ ಲಿರೆನ್ ಇಂದು ಡ್ರಾ ಮಾಡಿಕೊಂಡರು!
|

ಚೆಸ್ ಆಟಗಾರರ ಗುಕೇಶ್ ಮತ್ತು ಚೀನಾದ ಡಿಂಗ್ ಲಿರೆನ್ ಇಂದು ಡ್ರಾ ಮಾಡಿಕೊಂಡರು!

05 ಡಿಸೆಂಬರ್ 24 ಸೆಂಟೋಸಾದಲ್ಲಿ ನಡೆದ FIDE ವಿಶ್ವ ಚೆಸ್ ಚಾಂಪಿಯನ್‌ಶಿಪ್ 2024 ರ ಎಂಟನೇ ಸುತ್ತಿನಲ್ಲಿ ಭಾರತದ ಡಿ ಗುಕೇಶ್ ಮತ್ತು ಚೀನಾದ ಡಿಂಗ್ ಲಿರೆನ್ ಇಂದು ಡ್ರಾ ಮಾಡಿಕೊಂಡರು. ಇದು ಉಭಯ ಆಟಗಾರರ ನಡುವೆ ಸತತ ಐದನೇ ಡ್ರಾ ಆಗಿದ್ದು, ಅಂಕಗಳಲ್ಲಿ ಸಮಬಲ ಸಾಧಿಸಿದೆ. ಉಭಯ ಆಟಗಾರರು ತಲಾ ಒಂದು ಪಂದ್ಯ ಗೆದ್ದು 6 ಡ್ರಾ ಮಾಡಿಕೊಂಡು ತಲಾ ನಾಲ್ಕು ಅಂಕಗಳೊಂದಿಗೆ ಸಮಬಲ ಸಾಧಿಸಿದರು. ಚಾಂಪಿಯನ್‌ಶಿಪ್‌ನ ಉಳಿದ ಆರು ಪಂದ್ಯಗಳಲ್ಲಿ ಪ್ರಶಸ್ತಿಯನ್ನು ಪಡೆಯಲು ಪ್ರತಿಯೊಬ್ಬರಿಗೂ…