ಬೀದರ ನಗರ ಸಭೆಯನ್ನು ಬಯಲು ಶೌಚ ಮುಕ್ತ ಪ್ಲಸ್ ಪ್ರದೇಶವೆಂದು ಘೋಷಣೆ

ಬೀದರ ನಗರ ಸಭೆಯನ್ನು ಬಯಲು ಶೌಚ ಮುಕ್ತ ಪ್ಲಸ್ ಪ್ರದೇಶವೆಂದು ಘೋಷಣೆ

ಬೀದರ, ನವೆಂಬರ್.27 (ಕರ್ನಾಟಕ ವಾರ್ತೆ):- ಬೀದರ ನಗರ ಸಭೆ ವ್ಯಾಪ್ತಿಯಲ್ಲಿನ 35 ವಾರ್ಡ್ ಗಳಲ್ಲಿರುವ ವಾಸದ ಮನೆ, ವಾಣಿಜ್ಯ ಕಟ್ಟಡ ಹಾಗೂ ಶಾಲಾ-ಕಾಲೇಜುಗಳು ಶೌಚಾಲಯಗಳನ್ನು ಹೊಂದಿದ್ದು ಯಾರು ಸಹ ಬಯಲು ಶೌಚ ಮಾಡದಿರುವುದು ಕಂಡು ಬಂದಿರುವ ಹಿನ್ನೆಲೆಯಲ್ಲಿ ಸರ್ಕಾರದಿಂದ ಈಗಾಗಲೇ ಬಯಲು ಶೌಚ ಮುಕ್ತ  ODF City  ಎಂದು ಘೋಷಣೆಯಾಗಿದ್ದು. ಪ್ರಸಕ್ತ ನಗರದಲ್ಲಿ ಸಾರ್ವಜನಿಕ ಹಾಗೂ ಸಮುದಾಯ ಶೌಚಾಲಯಗಳು ಕಾರ್ಯನಿರ್ವಹಿಸುತ್ತಿದ್ದು ನಗರದ ವ್ಯಾಪ್ತಿಯಲ್ಲಿ ಯಾರು ಸಹ ಬಯಲು ಶೌಚ ಮಾಡದಿರುವುದು ಕಂಡುಬAದಿರುವ ಹಿನ್ನೆಲೆಯಲ್ಲಿ ಹಾಗೂ ಸ್ವಚ್ಛ ಭಾರತ್ ಮಿಷನ್ ಬಯಲು…

ಸಂವಿಧಾನ ಪಿಠಿಕೆಯ ಡಿಜಿಟಲ್ ಪ್ರತಿಗಳನ್ನು ಹಂಚಿ ಸಂವಿಧಾನ ಸಮಪ೯ಣಾ ದಿನವನ್ನು ಆಚರಿಸಿದ ಸಂವಿಧಾನ ಪ್ರೇಮಿಗಳು.

ಸಂವಿಧಾನ ಪಿಠಿಕೆಯ ಡಿಜಿಟಲ್ ಪ್ರತಿಗಳನ್ನು ಹಂಚಿ ಸಂವಿಧಾನ ಸಮಪ೯ಣಾ ದಿನವನ್ನು ಆಚರಿಸಿದ ಸಂವಿಧಾನ ಪ್ರೇಮಿಗಳು.

ಔರಾದ :-ತಾಲೂಕಿನ ಪ್ರಗತಿಪರ ಹೊರಾಟಗಾರರು, ಯುವ ನಾಯಕರಾದ ಸುಧಾಕರ ಕೊಳ್ಳುರ್ ಅವರ ನೆತೃತ್ವದಲ್ಲಿ ಔರಾದ ಪಟ್ಟಣದ ವಿವಿಧ ಇಲಾಖೆಗಳಾದ ತಾಲೂಕಾ ವೈದ್ಯಾಧಿಕಾರಿಗಳ ಕಛೆರಿ, ತಾಲೂಕಾ ಪಂಚಾಯತ್, ತಾಲೂಕಾ ವಕಿಲರ ಸಂಘ, ಸಮಾಜ ಕಲ್ಯಾಣ ಇಲಾಖೆ ಅಗ್ನೀಶಾಮಕ ಕಛೆರಿ, ಪೋಲಿಸ್ ಠಾಣೆ, ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಪ್ರೌಢ ಶಾಲೆ ಹಾಗೂ  ಅಮರೇಶ್ವರ ಗುರುಕುಲ ಗಳಿಗೆ ಭೇಟಿ ನೀಡಿ ಸಂವಿಧಾನ ಪಿಠಿಕೆಯ ಡಿಜಿಟಲ್ ಪ್ರತಿಗಳನ್ನು ಹಂಚಿ ಸಂವಿಧಾನ ಜಾಗೃತಿಯನ್ನು ಮೂಡಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸುಧಾಕರ ಕೊಳ್ಳುರ್ ಅವರು ಭಾರತಿಯ…

ಸಾರ್ವಜನಿಕರ ಗಮನಕ್ಕೆ:ಸಾರ್ವಜನಿಕ ಸ್ಥಳಗಳಲ್ಲಿ ಮತ್ತೂ ರಸ್ತೆಗಳ ಬದಿಯಲ್ಲಿ ಕಸವನ್ನು ಹಾಕಿದರೆ ದಂಡ ವಿಧಿಸಲಾಗುವುದು

ಸಾರ್ವಜನಿಕರ ಗಮನಕ್ಕೆ:ಸಾರ್ವಜನಿಕ ಸ್ಥಳಗಳಲ್ಲಿ ಮತ್ತೂ ರಸ್ತೆಗಳ ಬದಿಯಲ್ಲಿ ಕಸವನ್ನು ಹಾಕಿದರೆ ದಂಡ ವಿಧಿಸಲಾಗುವುದು

ಬೀದರ, 27ನವೆಂಬರ್.24 :- ನಗರಸಭೆ ಬೀದರ್ ವ್ಯಾಪ್ತಿಯಲ್ಲಿ 35 ವಾರ್ಡುಗಳಲ್ಲಿ ಸಾರ್ವಜನಿಕರು ಪ್ರತಿದಿನ ತ್ಯಾಜ್ಯವನ್ನು ನಗರಸಭೆ ವಾಹನಗಳಿಗೆ ನೀಡಲು ಸಾರ್ವಜನಿಕರಿಗೆ ಈ ಪ್ರಕಟಣೆ ಮೂಲಕ ತಿಳಿಸಲಾಗಿದೆ ಒಂದು ವೇಳೆ ತಾವುಗಳು ತಮ್ಮ ಮನೆಯಲ್ಲಿ ಉತ್ಪತ್ತಿಯಾಗುತ್ತಿರುವ ತ್ಯಾಜ್ಯವನ್ನು ನಗರಸಭೆಯ ವಾಹನಗಳಿಗೆ ನೀಡದೆ ಸಾರ್ವಜನಿಕ ಸ್ಥಳಗಳಲ್ಲಿ ರಸ್ತೆಗಳ ಬದಿಯಲ್ಲಿ ಕಸವನ್ನು ಹಾಕಿದರೆ ಅಂತವರ ಮೇಲೆ  Government and urban local bodies under the section 11 and 15 of the solid waste management rules 2016…

ಬೀದರನಗರ ಸಭೆ ಉತ್ತಮ ಶ್ರೇಯಾಂಕ ಪಡೆಯಲುಸಾರ್ವಜನಿಕರು ಸ್ವಚ್ಛ ಸರ್ವೇಕ್ಷಣೆಯಲ್ಲಿ ಭಾಗವಹಿಸಲು ಮನವಿ

ಬೀದರನಗರ ಸಭೆ ಉತ್ತಮ ಶ್ರೇಯಾಂಕ ಪಡೆಯಲು
ಸಾರ್ವಜನಿಕರು ಸ್ವಚ್ಛ ಸರ್ವೇಕ್ಷಣೆಯಲ್ಲಿ ಭಾಗವಹಿಸಲು ಮನವಿ

ಬೀದರ,27 ನವೆಂಬರ್.24:- ನಗರಸಭೆ ಬೀದರ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ವಿವಿಧ ಮಾನದಂಡಗಳಾದ ವೈಯಕ್ತಿಕ ಶೌಚಾಲಯ ನಿರ್ಮಾಣ, ಪ್ರಾಥಮಿಕ ಹಂತದ ಮನೆ ಮನೆ ಕಸ ಸಂಗ್ರಹಣೆ ಹಾಗೂ ವಿಂಗಡಣೆ ಕಾರ್ಯ ಸಾರ್ವಜನಿಕರ ಸಹಕಾರ ಹಾಗೂ ಸಮುದಾಯ ಸಾರ್ವಜನಿಕ ಶೌಚಾಲಯಗಳ ಬಳಕೆ ಸಂಬAಧಿಸಿದ ವಿವಿಧ ಮಾನದಂಡಗಳ ಅನುಸಾರವಾಗಿ ಕಾರ್ಯಕ್ರಮವನ್ನು ರೂಪಿಸಿ ಅನುಷ್ಠಾನಗೊಳಿಸಲಾಗಿದ್ದು. ಅದರಂತೆ ಬೀದರ ನಗರ ಸಭೆಯನ್ನು ಬಯಲು ಶೌಚ ಮುಕ್ತ ಪ್ಲಸ್ ಪ್ರದೇಶವೇಂದು  (declaration of open defecation free + City)  ಘೋಷಣೆಯಾಗಿರುವಂತೆ ನಗರವು…

ಗುತ್ತಿಗೆ, ಹೊರ ಗುತ್ತಿಗೆ ಪದ್ಧತಿ ರದ್ದುಪಡಿಸಬೇಕು.ಸಂಘಟನೆಗಳ ಜಂಟಿ ಸಮಿತಿ ಹೊರಟ !

ಗುತ್ತಿಗೆ, ಹೊರ ಗುತ್ತಿಗೆ ಪದ್ಧತಿ ರದ್ದುಪಡಿಸಬೇಕು.ಸಂಘಟನೆಗಳ ಜಂಟಿ ಸಮಿತಿ ಹೊರಟ !

27 ನವಂಬರ 24 ಸ್ವತಂತ್ರ ಉದ್ಯಾನ್ ಬಂಗಳೂರು:-ಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ರತಿಯೊಂದು ಎಲಾಖೆಯಲಿ ನೇಮಕಾತಿ ಬದಲಾಗಿ ಗುತ್ತಿಗೆ ಮತ್ತು ಹೊರ ಗುತ್ತಿಗೆ ಪದ್ಧತಿ ಮುಖಾಂತರ ನೇಮಕ ಮಾಡಿ ಕಾರ್ಮಿಕರ ಭವಿಷ್ಯ ಹಾಳು ಮಾಡುತ್ತಿದಾರೆ ಈವತ್ ಬಹಳಷ್ಟು well Qualified ಅಭ್ಯರ್ಥಿಗೆ ಉದ್ಯೋಗ ಸಿಗುತ್ತಿಲ್ಲ ಯಾಕ್ ಅಂದ್ರೆ ಹೊಸ ರಿಕ್ರೂಟ್ಮೆಂಟ್ ಮಾಡಿದ್ರೆ ಎಲ್ಲರಿಗೂ ಅವಕಾಶ ಸಿಗುತ್ತೆ ಗುತ್ತಿಗೆ 4ಅಧರ್ಮೇಲೆ ಅಧಿಕಾರಿ ಮತ್ತು ರಾಜಕೀಯ ವ್ಯಕ್ತಿ ಪ್ರಭಾವದಿಂದ ಯಾರಿಗ್ಬೇಕು ಅವರಿಗೆ ತಕೋಬಹುದು ಇದು ಸಮಾಜದಲ್ಲಿ ಘೋರ್ ಅನ್ಯಾಯ ಆಗುತಿದೆ…

ಬಾಲ್ಯವಿವಾಹ ಮುಕ್ತ ಭಾರತಕ್ಕೆ ಪೋರ್ಟಲ್ ಅನ್ನು ಅನಾವರಣಗೊಳಿಸಲಿದ್ದಾರೆ!

ಬಾಲ್ಯವಿವಾಹ ಮುಕ್ತ ಭಾರತಕ್ಕೆ ಪೋರ್ಟಲ್ ಅನ್ನು ಅನಾವರಣಗೊಳಿಸಲಿದ್ದಾರೆ!

27 ನವಂಬರ 24.ನವದೆಹಲಿಯಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅನ್ನಪೂರ್ಣ ದೇವಿ ಅವರು ಇಂದು ನವದೆಹಲಿಯಲ್ಲಿ ರಾಷ್ಟ್ರೀಯ ಅಭಿಯಾನವಾದ ಬಾಲ ವಿವಾಹ ಮುಕ್ತ ಭಾರತಕ್ಕೆ ಚಾಲನೆ ನೀಡಲಿದ್ದಾರೆ. ಭಾರತವನ್ನು ಬಾಲ್ಯವಿವಾಹ ಮುಕ್ತ ರಾಷ್ಟ್ರವನ್ನಾಗಿ ಮಾಡುವುದು ಕಾರ್ಯಕ್ರಮದ ಪ್ರಾಥಮಿಕ ಕಾರ್ಯಸೂಚಿಯಾಗಿದೆ. ಕಾರ್ಯಕ್ರಮದಲ್ಲಿ ಸಚಿವರು ಬಾಲ್ಯವಿವಾಹ ಮುಕ್ತ ಭಾರತ್ ಪೋರ್ಟಲ್ ಅನ್ನು ಅನಾವರಣಗೊಳಿಸಲಿದ್ದಾರೆ. ಜಾಗೃತಿ ಮೂಡಿಸುವ, ಬಾಲ್ಯವಿವಾಹವನ್ನು ತಡೆಗಟ್ಟುವ ಮತ್ತು ಬಾಲ್ಯ ವಿವಾಹದ ಘಟನೆಗಳನ್ನು ಪರಿಣಾಮಕಾರಿಯಾಗಿ ವರದಿ ಮಾಡುವ ಅಭಿಯಾನದ ಉದ್ದೇಶವನ್ನು ಬೆಂಬಲಿಸಲು ಆನ್‌ಲೈನ್ ವೇದಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ….

ಕಾಲೇಜು ಶಿಕ್ಷಣ ಇಲಾಖೆ ಸಿಬಂದಿಗೆ ಹೊಸ ನಿಯಮ.ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ!

ಕಾಲೇಜು ಶಿಕ್ಷಣ ಇಲಾಖೆ ಸಿಬಂದಿಗೆ ಹೊಸ ನಿಯಮ.ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ!

27ನವಂಬರ್ 24.ಬೆಂಗಳೂರು:-ಉನ್ನತ ಶಿಕ್ಷಣ ಇಲಾಖೆ  ಎಲ್ಲಾ ಸಿಬಂದಿಗೆ ಹೊಸ ನಿಯಮ ಇಲಾಖಾ ವ್ಯಾಪ್ತಿಯ ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿ, ಸರಕಾರಿ ಪ್ರಥಮ ದರ್ಜೆ ಕಾಲೇಜು, ಸಂಸ್ಕೃತ, ಚಿತ್ರಕಲಾ, ಶಿಕ್ಷಣ, ಕಾನೂನು ಕಾಲೇಜು ಮತ್ತು ಖಾಸಗಿ ಅನುದಾನಿತ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬಂದಿ ಸಕ್ಷಮ ಪ್ರಾಧಿಕಾರದಿಂದ ರಜೆ ಪಡೆಯದೇ ಕುಟುಂಬ ಸದಸ್ಯರೊಂದಿಗೆ ಕೇಂದ್ರ ಕಚೇರಿಗೆ ಭೇಟಿ ನೀಡುತ್ತಿರುವುದರಿಂದ ವಿದ್ಯಾರ್ಥಿಗಳ ಹಿತಾಸಕ್ತಿಗೆ ಮತ್ತು ಶೈಕ್ಷಣಿಕ ಚಟುವಟಿಕೆಗೆ ಧಕ್ಕೆ ಆಗುತ್ತಿದೆ. ಇದನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಇಲಾಖಾ ಸಿಬಂದಿ ಅನಗತ್ಯವಾಗಿ ಕೇಂದ್ರ…

ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ, ಶೋಷಣೆ ತಡೆ ಕುರಿತು ಜನ ಜಾಗೃತಿಯನ್ನು ಮೂಢಿಸಬೇಕು-ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ, ಶೋಷಣೆ ತಡೆ ಕುರಿತು ಜನ ಜಾಗೃತಿಯನ್ನು ಮೂಢಿಸಬೇಕು-ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

ಬೀದರ, ನವೆಂಬರ್.27:-ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಶೋಷಣೆಗಳು ಹಾಗೂ ಅಂಗಾAಗಳ ಮಾರಾಟ ಇಂತಹ ಕೆಲಸಗಳು ನಡೆಯುತ್ತಿವೆ. ಜಿಲ್ಲಾ, ತಾಲ್ಲೂಕಾ ಮತ್ತು ಗ್ರಾಮ ಮಟ್ಟಗಳಲ್ಲಿರುವ ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆ ಸಮಿತಿ ಸಭೆಗಳನ್ನು ಪ್ರತಿ ತಿಂಗಳು ಹಮ್ಮಿಕೊಂಡು ಇದರ ಬಗ್ಗೆ ಪರಾಮರ್ಶಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಈ ಕುರಿತು ಜನ ಜಾಗೃತಿಯನ್ನು ಮೂಡಿಸಬೇಕು ಇದರಲ್ಲಿ ಎಲ್ಲರ ಪಾತ್ರ ಹಿರಿದಾಗಿರುತ್ತದೆಂದು ಎಂದು ಜಿಲ್ಲಾಧಿಕಾರಿ ಶಿಲ್ಪಾ ಶಮಾ ತಿಳಿಸಿದರು. ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು…