ಪರಸ್ಪರ ಸ್ಪರ್ಧಿಗಳಾಗಿದ್ದರೂ ಇನ್ಫೋಸಿಸ್ ನಾರಾಯಣ್ ಮೂರ್ತಿ ಹಾಗೂ ರತನ್ ಟಾಟಾ ಬಾಂಧವ್ಯ ಹೇಗಿತ್ತು ಗೊತ್ತಾ? ಇಲ್ಲಿದೆ ನೋಡಿ ಫೋಟೋ ಸಾಕ್ಷಿ!

ಪರಸ್ಪರ ಸ್ಪರ್ಧಿಗಳಾಗಿದ್ದರೂ ಇನ್ಫೋಸಿಸ್ ನಾರಾಯಣ್ ಮೂರ್ತಿ ಹಾಗೂ ರತನ್ ಟಾಟಾ ಬಾಂಧವ್ಯ ಹೇಗಿತ್ತು ಗೊತ್ತಾ? ಇಲ್ಲಿದೆ ನೋಡಿ ಫೋಟೋ ಸಾಕ್ಷಿ!

ಟಾಟಾ ಗ್ರೂಪ್‌ನ ಮಾಜಿ ಅಧ್ಯಕ್ಷ ರತನ್ ಟಾಟಾ (Ratan Tata) ತಮ್ಮ 86 ನೇ ವಯಸ್ಸಿನಲ್ಲಿ ವಿಧಿ ವಶರಾಗಿದ್ದಾರೆ. ಟಾಟಾ ಸಂಸ್ಥೆಯನ್ನು (Tata Institute) ಜಾಗತಿಕ ಶಕ್ತಿ ಕೇಂದ್ರವಾಗಿ ಪರಿವರ್ತಿಸುವಲ್ಲಿ ರತನ್ ಟಾಟಾ ಪ್ರಮುಖ ಪಾತ್ರ ವಹಿಸಿದ್ದರು ಹೀಗಾಗಿ ಅವರ ನಿಧನ ಭಾರತೀಯ ಉದ್ಯಮ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ರತನ್ ಟಾಟಾ ನಾಯಕತ್ವದಲ್ಲಿ ಟಾಟಾ ಗ್ರೂಪ್, ಸಾಂಪ್ರದಾಯಿಕ, ಕುಟುಂಬ-ಚಾಲಿತ ವ್ಯವಹಾರದಿಂದ ಜಾಗತಿಕ ಘಟಕವಾಗಿ ವಿಕಸನಗೊಂಡಿತು, ಉಕ್ಕಿನಿಂದ ಮಾಹಿತಿ ತಂತ್ರಜ್ಞಾನದವರೆಗಿನ ಕೈಗಾರಿಕೆಗಳ (Industry) ಮೇಲೆ ಪ್ರಭಾವ ಬೀರಿತು. ಜಾಹೀರಾತು…

ಹುಣ್ಣಿಮೆ ದಿನ ಈ ತಪ್ಪು ಮಾಡಿದ್ರೆ ದರಿದ್ರ ಬರುತ್ತೆ! ಲಕ್ಷ್ಮಿ ನಿಮ್ಮ ಮನೆ ಕಡೆ ಸುಳಿಯೋದೂ ಇಲ್ಲ!

ಹುಣ್ಣಿಮೆ ದಿನ ಈ ತಪ್ಪು ಮಾಡಿದ್ರೆ ದರಿದ್ರ ಬರುತ್ತೆ! ಲಕ್ಷ್ಮಿ ನಿಮ್ಮ ಮನೆ ಕಡೆ ಸುಳಿಯೋದೂ ಇಲ್ಲ!

05 ಈ ಹುಣ್ಣಿಮೆಯಂದು ಬೇಗನೇ ಎದ್ದು, ಸ್ನಾನ ಮುಗಿಸಿ ಮನೆಯಲ್ಲಾ ಶುದ್ಧಿಗೊಳಿಸಿ, ಲಕ್ಷ್ಮೀ ಪೂಜೆ ಮಾಡಬೇಕು. ಒಂದು ವೇಳೆ ಈ ಹುಣ್ಣಿಮೆಯ ಬಗ್ಗೆ ತಾತ್ಸಾರ ತೋರಿದರೆ ಮನೆಗೆ ದರಿದ್ರ ಸುತ್ತಿಕೊಳ್ಳುತ್ತದೆ ಎಂದು ಹೇಳಲಾಗುತ್ತದೆ. Source link

ತೊಲ ಚಿನ್ನದ ಬೆಲೆ ಕೇವಲ 58 ಸಾವಿರ..! ನಂಬಲಸಾಧ್ಯ ಆದರೂ ಇದು ಸತ್ಯ

ತೊಲ ಚಿನ್ನದ ಬೆಲೆ ಕೇವಲ 58 ಸಾವಿರ..! ನಂಬಲಸಾಧ್ಯ ಆದರೂ ಇದು ಸತ್ಯ

01 ಹುಟ್ಟುವ ಕೂಸಿನಿಂದ ಹಿಡಿದು ವಿವಾಹಿತೆಯಾಗುವ ಕನ್ಯೆಯವರೆಗೆ ಪ್ರತಿಯೊಂದು ಶಾಸ್ತ್ರಕ್ಕೂ ಬಂಗಾರ, ಬೆಳ್ಳಿ ಬೇಕೇ ಬೇಕು. ಹಬ್ಬಗಳ ಸಮಯದಲ್ಲಿ ಕೂಡ ಬಂಗಾರ, ಬೆಳ್ಳಿಗೆ ಮಹತ್ವ ಇದ್ದೇ ಇದೆ. ಕೆಲವರು ಚಿನ್ನದ ಖರೀದಿಗೆ ಹಬ್ಬಗಳ ಬರುವಿಕೆಯನ್ನು ಎದುರು ನೋಡುತ್ತಿರುತ್ತಾರೆ. Source link

ಸಾರ್ವಜನಿಕ ಶೌಚಾಲಯದ ಮೇಲೆ WC ಅಂತ ಯಾಕೆ ಬರೆದಿರುತ್ತಾರೆ? ಇದರ ಆರ್ಥವೇನು ಗೊತ್ತಾ?

ಸಾರ್ವಜನಿಕ ಶೌಚಾಲಯದ ಮೇಲೆ WC ಅಂತ ಯಾಕೆ ಬರೆದಿರುತ್ತಾರೆ? ಇದರ ಆರ್ಥವೇನು ಗೊತ್ತಾ?

Toilet- Bathroom ಎರಡು ಆಂಗ್ಲ ಪದಗಳು, ಆದರೆ ಈ ಎರಡು ಪದಗಳಲ್ಲಿ WC ಎಂಬ ಅಕ್ಷರಗಳು ಇಲ್ಲ. ಆದರೆ ಈ ಅಕ್ಷರಗಳನ್ನು ಶೌಚಾಲಯದ ಸೂಚನ ಪದಗಳ ಮೇಲೆ ಏಕೆ ಬಳಸುತ್ತಾರೆ ಗೊತ್ತಾ? ಇದಕ್ಕೆ ಇರುವ ಆರ್ಥವೇನು ಗೊತ್ತಾ? Source link

2 ವಾರದ ಒಳಗೆ ಮನೆಯಿಂದ ಈ ವಸ್ತುಗಳನ್ನ ಹೊರಹಾಕಿ, ಸಕಲ ಐಶ್ವರ್ಯಾ ನಿಮ್ಮದಾಗುತ್ತೆ

2 ವಾರದ ಒಳಗೆ ಮನೆಯಿಂದ ಈ ವಸ್ತುಗಳನ್ನ ಹೊರಹಾಕಿ, ಸಕಲ ಐಶ್ವರ್ಯಾ ನಿಮ್ಮದಾಗುತ್ತೆ

06 ವಿಶೇಷ ಸೂಚನೆ: ಜೀವನದಲ್ಲಿ ಕಷ್ಟಗಳು ಸಹಜ. ಅದಕ್ಕೆ ಕಾರಣ ಕೆಲವೊಮ್ಮೆ ಕಾರ್ಮಿಕವಾಗಿದ್ದರೆ, ಕೆಲವೊಮ್ಮೆ ಗ್ರಹಗತಿಗಳ ಪ್ರಭಾವವೂ ಇರುವ ಸಾಧ್ಯತೆ ಇರುತ್ತೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಇದಕ್ಕೆ ಉಪಾಯ ಇದ್ದೇ ಇರುತ್ತೆ ಅನ್ನೋ ನಂಬಿಕೆ ನಿಮ್ಮದಾಗಿದ್ದರೆ, ನಮ್ಮ ಜ್ಯೋತಿಷಿ ನಿಮಗಾಗಿ ಪರಿಹಾರ ನೀಡಲು ಹರ್ಷಿತರಾಗಿದ್ದಾರೆ. ಹಾಗಿದ್ರೆ ನಿಮ್ಮ ಜಾತಕ ಹೇಗಿದೆ? ನಿಮಗೆ ಶುಭ ಘಳಿಗೆ ಯಾವುದು? ಉತ್ತಮ ದಿನ ಬರೋದ್ಯಾವಾಗ? ಎಲ್ಲದಕ್ಕೂ ಉತ್ತರ ಕಂಡುಕೊಳ್ಳಲು ನಿಮ್ಮ ಪ್ರಶ್ನೆಯನ್ನ +91 6304 923 023 ಈ ನಂಬರ್ಗೆ ವ್ಯಾಟ್ಸಪ್ ಮಾಡಿ….

ಗುಡ್​​ನ್ಯೂಸ್ ಮತ್ತೆ ಕುಸಿದ ಚಿನ್ನದ ಬೆಲೆ; ಭವಿಷ್ಯದಲ್ಲಿ ಇನ್ನೆಷ್ಟು ಕಡಿಮೆಯಾಗುತ್ತೆ? ಇಲ್ಲಿದೆ ಕಂಪ್ಲೀಟ್​​ ಮಾಹಿತಿ!

ಗುಡ್​​ನ್ಯೂಸ್ ಮತ್ತೆ ಕುಸಿದ ಚಿನ್ನದ ಬೆಲೆ; ಭವಿಷ್ಯದಲ್ಲಿ ಇನ್ನೆಷ್ಟು ಕಡಿಮೆಯಾಗುತ್ತೆ? ಇಲ್ಲಿದೆ ಕಂಪ್ಲೀಟ್​​ ಮಾಹಿತಿ!

ಚಿನ್ನ.. ಪ್ರಪಂಚದಾದ್ಯಂತ ವಿಶೇಷ ಸ್ಥಾನ ಹೊಂದಿದೆ. ಹಳದಿ ಬಣ್ಣದ ಚಿನ್ನ ಮಹಿಳೆಯರಿಗೆ ಅಚ್ಚು ಮೆಚ್ಚು. ಯಾವುದೇ ಋತುವಿನಲ್ಲಿ ಚಿನ್ನದ ಖರೀದಿ ಎಂಬುದು ಇದ್ದೆ ಇರುತ್ತದೆ. ಒಟ್ಟಿನಲ್ಲಿ ಈಗ ಮದುವೆಯ ಸೀಸನ್ ಅದ್ರಲ್ಲೂ ಚಿನ್ನ ಬೆಳ್ಳಿ ದರಗಳು ಒಂದೆ ಸಮನೆ ಏರುತ್ತಲೇ ಇವೆ. ಇನ್ನು ಭಾರತದಂತಹ ದೇಶದಲ್ಲಿ ಚಿನ್ನಕ್ಕೆ ವಿಶಿಷ್ಟವಾದ ಸ್ಥಾನವಿದೆ. ಇಲ್ಲಿ ಚಿನ್ನವನ್ನು ಸಮೃದ್ಧಿ ಹಾಗೂ ಐಶ್ವರ್ಯದ ಪ್ರತೀಕ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಹಬ್ಬ ಹರಿದಿನ, ಮದುವೆ ಮತ್ತಿತರ ಶುಭ ಕಾರ್ಯಕ್ರಮಗಳಲ್ಲಿ ಚಿನ್ನದ ಖರೀದಿ ಸಾಮಾನ್ಯವಾಗಿರುತ್ತದೆ. ಜಾಹೀರಾತು…

ಚಿಕ್ಕಮಗಳೂರಿನಲ್ಲಿ ಪೆಟ್ರೋಲ್ ಬೆಲೆ 1.6 ರೂ ಏರಿಕೆ! ನಿಮ್ಮ ಜಿಲ್ಲೆಯಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರಗಳು ಇಂತಿದೆ

ಚಿಕ್ಕಮಗಳೂರಿನಲ್ಲಿ ಪೆಟ್ರೋಲ್ ಬೆಲೆ 1.6 ರೂ ಏರಿಕೆ! ನಿಮ್ಮ ಜಿಲ್ಲೆಯಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರಗಳು ಇಂತಿದೆ

ನಿತ್ಯ ಬೆಳಗಾದರೆ ಸಾಕು ರಸ್ತೆಗಿಳಿಯುವ ಲಕ್ಷಾಂತರ ವಾಹನಗಳಿಗೆ ಮುಖ್ಯವಾಗಿ ಬೇಕಾಗಿರುವುದೇ ಪೆಟ್ರೋಲ್ ಅಥವಾ ಡೀಸೆಲ್ ಇಂಧನಗಳು. ಹಾಗಾಗಿ ಜಾಗತಿಕವಾಗಿ ಪೆಟ್ರೋಲ್ ಅಥವಾ ಡೀಸೆಲ್ ಇಂಧನಗಳಿಗೆ ವಿಶ್ವಾದ್ಯಂತ ಬೇಡಿಕೆಯಿದೆ. ಸದ್ಯ, ಇಂದು ವಿಶ್ವ ಬದಲಾಗುತ್ತಿದೆ, ತಂತ್ರಜ್ಞಾನ ಬೆಳೆದಂತೆ ಹಲವಾರು ಸೌಕರ್ಯಗಳು ಆವಿಷ್ಕರಿಸಲ್ಪಡುತ್ತಿವೆ. ಅವುಗಳಲ್ಲೊಂದು ವಿದ್ಯುತ್ ಚಾಲಿತ ವಾಹನಗಳು. ಈ ವಾಹನಗಳು ನಿಧಾನವಾಗಿ ಪ್ರವರ್ಧಮಾನಕ್ಕೆ ಬರುತ್ತಿವೆಯಾದರೂ ಇಂದಿಗೂ ಇಂಧನ ಚಾಲಿತ ವಾಹನಗಳೇ ರಸ್ತೆಯ ಮೇಲೆ ತಮ್ಮ ಅಧಿಪತ್ಯ ಹೊಂದಿವೆ ಎಂದರೆ ತಪ್ಪಾಗದು. ಹಾಗಾಗಿ ಇಂದಿಗೂ ಪೆಟ್ರೋಲ್ ಹಾಗೂ ಡೀಸೆಲ್ ಇಂಧನಗಳಿಗೆ ಜಗತ್ತಿನಾದ್ಯಂತ…

ಅಪ್ಪಂಗೆ ಹುಟ್ಟಿದ್ರೆ ನನ್ನ ಕಣ್ಣೆದುರಿಗೆ ಮಾತಾಡು; ಚೈತ್ರಾ ಅವಾಜ್‌ಗೆ ಜಗ್ಗು ದಾದ ಗಪ್‌ಚುಪ್‌!

ಅಪ್ಪಂಗೆ ಹುಟ್ಟಿದ್ರೆ ನನ್ನ ಕಣ್ಣೆದುರಿಗೆ ಮಾತಾಡು; ಚೈತ್ರಾ ಅವಾಜ್‌ಗೆ ಜಗ್ಗು ದಾದ ಗಪ್‌ಚುಪ್‌!

Bigg Boss Kannada: ಬಿಗ್ ಬಾಸ್ ಮನೆಯವರ ಮಿತಿ ಮೀರಿದ ವರ್ತನೆಗೆ ಬಿಗ್ ಬಾಸ್ ಕೂಡ ಕೋಪಗೊಂಡ್ರು. ಎಲ್ಲರ ಮೇಲೆ ಗದರಿದ್ರು. ಮನೆಯ ಸದಸ್ಯರು ತಾಳ್ಮೆ ಕಳೆದುಕೊಳ್ಳಬಾರದು ಎಂದು ಬಿಗ್ ಬಾಸ್ ಸಲಹೆ ನೀಡಿದ್ರು. Source link

ಕಣ್ಣ ರೆಪ್ಪೆಯ ಕೊನೆಯ ಕೂದಲಿನ ಫೋಟೋ ಹಂಚಿಕೊಂಡ ನಟಿ ಹಿನಾ ಖಾನ್! ನೆಟ್ಟಿಗರು ಭಾವುಕ!

ಕಣ್ಣ ರೆಪ್ಪೆಯ ಕೊನೆಯ ಕೂದಲಿನ ಫೋಟೋ ಹಂಚಿಕೊಂಡ ನಟಿ ಹಿನಾ ಖಾನ್! ನೆಟ್ಟಿಗರು ಭಾವುಕ!

‘ಬಿಗ್ ಬಾಸ್’ ಖ್ಯಾತಿಯ ಹಿನಾ ಖಾನ್ (hina Khan) ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಸ್ತನ ಕ್ಯಾನ್ಸರ್ (breast Cancer) ಕಾಯಿಲೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ (Social Media) ಕಳೆದ ಜುಲೈನಲ್ಲಿ ಮಾಹಿತಿ ನೀಡಿದ್ದರು. ರೋಗ ಗೊತ್ತಾದ ನಂತರವೂ ಜೀವನಶೈಲಿಯಲ್ಲಿ ಸಕ್ರಿಯವಾಗಿದ್ದ ನಟಿ ಹಿನಾ ಖಾನ್‌ ಅವರ ಜೀವನೋತ್ಸಾಹ ಚೂರು ಕಮ್ಮಿಯಾದಂತಿರಲಿಲ್ಲ. ಇತ್ತೀಚೆಗೆ ಅವರು ಲೆಹಂಗಾ ಧರಿಸಿ ರ‍್ಯಾಂಪ್ (Ramp Walk) ವಾಕ್ ಕೂಡ ಮಾಡಿದ್ದರು. ಕೆಲ ದಿನಗಳ ಹಿಂದೆ ವಿಗ್‌ (wig) ಮಾಡಿಕೊಳ್ಳಲು ತಮ್ಮ ಕೂದಲನ್ನು ತಾವೇ…

ಲಿಫ್ಟ್​ನಲ್ಲಿ ಕನ್ನಡಿಗಳು ಏಕೆ ಇರುತ್ತೆ? ಇದರ ಹಿಂದಿನ ಸಿಕ್ರೇಟ್​ ಇಲ್ಲಿದೆ ನೋಡಿ! – News18 ಕನ್ನಡ

ಲಿಫ್ಟ್​ನಲ್ಲಿ ಕನ್ನಡಿಗಳು ಏಕೆ ಇರುತ್ತೆ? ಇದರ ಹಿಂದಿನ ಸಿಕ್ರೇಟ್​ ಇಲ್ಲಿದೆ ನೋಡಿ! – News18 ಕನ್ನಡ

ಮಾಲ್, ಸಿನಿಮಾ, ಶಾಪಿಂಗ್, ರೆಸ್ಟೋರೆಂಟ್​, ಕಚೇರಿಗಳು ಸೇರಿದಂತೆ ಅನೇಕ ಕಡೆ ನೀವು ಲಿಫ್ಟ್​ಗಳನ್ನು ಕಾಣಬಹುದು. ಮೆಟ್ಟಿಲುಗಳನ್ನು ಹತ್ತಲು ಸಾಧ್ಯವಾಗದಿರುವವರಿಗೆ ಸುಲಭವಾಗಿ ಮಹಡಿಗಳನ್ನು ತಲುಪಲು ಲಿಫ್ಟ್ ನಿರ್ಮಾಣ ಮಾಡಲಾಗಿರುತ್ತದೆ. ದೈನಂದಿನ ಜೀವನದಲ್ಲಿ ನಾವು ಸಾಮಾನ್ಯವಾಗಿ ಎಲಿವೇಟರ್‌ಗಳ (Elevator) ಮೂಲಕ ಮೇಲೆ ಮತ್ತು ಕೆಳಗೆ ಹೋಗುತ್ತೇವೆ. ಅಲ್ಲದೇ, ನೀವು ಎಂದಾದರೂ ಎತ್ತರದ ಕಟ್ಟಡ ಅಥವಾ ಶಾಪಿಂಗ್ ಮಾಲ್‌ನಲ್ಲಿ (Shopping Mall) ಲಿಫ್ಟ್​ನಲ್ಲಿ (Lift)​ ಹೋಗುವಾಗ ಸುತ್ತಲೂ ಕನ್ನಡಿಗಳನ್ನು ಕಾಣುತ್ತೀರಿ. ಈ ವೇಳೆ ಸಾಮಾನ್ಯವಾಗಿ ಲಿಫ್ಟ್‌ಗಳಲ್ಲಿ ಕನ್ನಡಿಯಲ್ಲಿ (Mirror) ನಿಮ್ಮ ಮುಖವನ್ನು…