06 ಡಿಸೆಂಬರ್ 24 ಇಂದು ಬೀದರ್ ಜಿಲ್ಲೆಯ ಔರಾದ(ಬಿ) ತಾಲೂಕಿನ ಶೆಂಬೇಳ್ಳಿ ಗ್ರಾಮದಲ್ಲಿ ಮಹಾ ಮಾನವತವಾದಿ ಡಾ. ಬಿ ಆರ್ ಅಂಬೇಡ್ಕರ್ ರವರ 68ನೇ ಮಹಾ ಪರಿನಿರ್ವಾಣ ಕಾರ್ಯಕ್ರಮ ಪೂಜೆ ಸಲ್ಲಿಸುವ ಮುಖಾಂತರ ಸರಳರಿತಿಯಲ್ಲಿ ಆಚರಿಸಲಾಯಿತು .
ಈ ಸಂದರ್ಭದಲ್ಲಿ ಗಣಪತಿ ವಾಸುದೇವ್ ಮತು ಪ್ರಭು ವಾಸುದೇವ್ ಮತು ಘಾಳಪ್ಪ ಶೆಂಬೆಳಿ ತುಕಾರಾಮ ಹಸನ್ಮುಖಿ ಭೀಮವಾದ ದಲಿತ ಸಂಘರ್ಷ ಸಮಿತಿ ತಾಲೂಕ ಸಂಚಾಲಕರು ಔರಾದ ಮತು ಗ್ರಾಮಸ್ಥರು ಭಾಗವಹಿಸಿದ್ದರು
Source: www.prajaprabhat.com