10/06/2025 11:44 AM

Translate Language

Home » ಲೈವ್ ನ್ಯೂಸ್ » 12,692 ಪೌರಕಾರ್ಮಿಕರಿಗೆ ತಿಂಗಳಿಗೆ ₹39,000 ವೇತನ, ನಿವೃತ್ತಿ ವೇಳೆ ₹10 ಲಕ್ಷ ಇಡುಗಂಟು ಹಾಗೂ ₹6 ಸಾವಿರ ಪಿಂಚಣಿ ಸಿಗಲಿದೆ.

12,692 ಪೌರಕಾರ್ಮಿಕರಿಗೆ ತಿಂಗಳಿಗೆ ₹39,000 ವೇತನ, ನಿವೃತ್ತಿ ವೇಳೆ ₹10 ಲಕ್ಷ ಇಡುಗಂಟು ಹಾಗೂ ₹6 ಸಾವಿರ ಪಿಂಚಣಿ ಸಿಗಲಿದೆ.

Facebook
X
WhatsApp
Telegram

ಬೆಂಗಳೂರು.03.ಮೇ.25:- ರಾಜ್ಯ ಸರಕಾರ ಪೌರಕಾರ್ಮಿಕರ ಹುದೇ ಖಾಯಂ ಖಾಯಂ ಮಾಡಿ ಅವರಿಗೆ ತಿಂಗಳಿಗೆ ₹39,000 ವೇತನ, ನಿವೃತ್ತಿ ವೇಳೆ ₹10 ಲಕ್ಷ ಇಡುಗಂಟು ಕೊಡುವ ಬಗ್ಗೆ ಸರ್ಕಾರ ನಿರ್ಧಾರ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಸರ್ಕಾರ ರಾಜ್ಯದಲ್ಲಿ ಖಾಯಂ ನೇಮಕಾತಿ ಸೌಲಭ್ಯ ಪಡೆದಿರುವ 12,692 ಪೌರಕಾರ್ಮಿಕರಿಗೆ ಇನ್ನು ಮುಂದೆ ತಿಂಗಳಿಗೆ ₹39,000 ವೇತನ, ನಿವೃತ್ತಿ ವೇಳೆ ₹10 ಲಕ್ಷ ಇಡುಗಂಟು ಹಾಗೂ ₹6 ಸಾವಿರ ಪಿಂಚಣಿ ಸಿಗಲಿದೆ.

ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ʼಡಿʼ ದರ್ಜೆ ನೌಕರರಿಗೆ ಸಿಗುವ ಎಲ್ಲಾ ಸವಲತ್ತುಗಳು ಪೌರಕಾರ್ಮಿಕರಿಗೂ ಸಿಗಲಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!