09/06/2025 8:02 PM

Translate Language

Home » ಲೈವ್ ನ್ಯೂಸ್ » ಹೋಳಿ ಹಬ್ಬ ನಿಮಿತ್ಯ ಮಧ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಆದೇಶ

ಹೋಳಿ ಹಬ್ಬ ನಿಮಿತ್ಯ ಮಧ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಆದೇಶ

Facebook
X
WhatsApp
Telegram

ಬೀದರ.11.ಮಾರ್ಚ.25:-ಬೀದರ ಜಿಲ್ಲೆಯಲ್ಲಿ ಹೋಳಿ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಹಬ್ಬ ಆಚರಣೆ ಕಾಲಕ್ಕೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಠಿಯಿಂದ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 21 ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ.

ಬೀದರ,

ಹುಮನಾಬಾದ,

ಬಸವಕಲ್ಯಾಣ,

ಔರಾದ್(ಬಿ),

ಕಮಲನಗರ,

ಹುಲಸೂರ ಹಾಗೂ

ಚಿಟಗುಪ್ಪಾ

ತಾಲ್ಲೂಕುಗಳಾದ್ಯಂತ ಮಾರ್ಚ.13 ರ ಸಾಯಂಕಾಲ 6 ಗಂಟೆಯಿoದ ಮಾರ್ಚ.14 ರ ಮಧ್ಯರಾತ್ರಿ 12 ಗಂಟೆಯವರೆಗೆ ಹಾಗೂ ಭಾಲ್ಕಿ ತಾಲ್ಲೂಕಿನಾದ್ಯಂತ ಮಾರ್ಚ.13 ರ ಸಾಯಂಕಾಲ 6 ಗಂಟೆಯಿAದ ಮಾರ್ಚ.15 ರ ಮಧ್ಯರಾತ್ರಿ 12 ಗಂಟೆಯವರೆಗೆ ಎಲ್ಲಾ ವಿಧದ ಮಧ್ಯದಂಗಡಿಗಳನ್ನು ಮುಚ್ಚಲು ಹಾಗೂ ಮಧ್ಯ ಮಾರಾಟ ಮಾಡುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ಆದೇಶಿಸಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!