08/06/2025 9:00 PM

Translate Language

Home » ಲೈವ್ ನ್ಯೂಸ್ » ಹೊರಗುತ್ತಿಗೆ ಕಾರ್ಮಿಕ ಸೇವೆಗೆ ಸೊಸೈಟಿ ರಚನೆ. ಕರ್ಮಿಕ್ ಸಚಿವ ಸಂತೋಷ್ ಲಾಡ್

ಹೊರಗುತ್ತಿಗೆ ಕಾರ್ಮಿಕ ಸೇವೆಗೆ ಸೊಸೈಟಿ ರಚನೆ. ಕರ್ಮಿಕ್ ಸಚಿವ ಸಂತೋಷ್ ಲಾಡ್

Facebook
X
WhatsApp
Telegram

ಬೆಂಗಳೂರು.28.ಮೇ.25:- ರಾಜ್ಯದಲ್ಲಿ ಸರ್ಕಾರಿ ವಿವಿಧ ಇಲಾಖೆಗಳಲಿ ಹೊರಗುತ್ತಿಗೆ ಆಧಾರ ಮೇಲೇ ಕಾರ್ಯ ನಿರ್ವಹಿತಿರುವು ಕಾರ್ಮಿಕರ ಸೇವೆಗೆ ಇನ್ಮುಂದೆ ಸೊಸೈಟಿ ರಚನೆ ಮಾಡಲಾಗುತ್ತಿದೆ.

ಹೊರಗುತ್ತಿಗೆ ಕಾರ್ಮಿಕರ ನೇಮಕದಲ್ಲಿದ್ದ ಗೊಂದಲಗಳ ನಿವಾರಣೆಗಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪ್ರತಿ ಜಿಲ್ಲೆಯಲ್ಲಿ ಹೊರಗುತ್ತಿಗೆ ಕಾರ್ಮಿಕ ಸೇವೆ ಒದಗಿಸುವ ಸೊಸೈಟಿ ರಚಿಸುವ ಹೊಸ ಪರಿಕಲ್ಪನೆ ಜಾರಿಗೊಳಿಸಲಾಗಿದೆ. ಮೊದಲಿಗೆ ಬೀದರ್‌ ಜಿಲ್ಲೆಯಲ್ಲಿ ಈ ಪ್ರಯೋಗ ಮಾಡಲಾಗಿದ್ದು, ಅದು ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ತುಮಕೂರು, ಮೈಸೂರು ಹಾಗೂ ಧಾರವಾಡ ಜಿಲ್ಲೆಗಳಲ್ಲೂ ಸೊಸೈಟಿ ರಚಿಸಲಾಗುತ್ತದೆ. ಅದಾದ ನಂತರ ರಾಜ್ಯಾದ್ಯಂತ ಅದನ್ನು ವಿಸ್ತರಿಸಲಾಗುವುದು ಎಂದು ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!