ಬೀದರ.14 ಆಗಸ್ಟ್.25:- ‘ಹರ ಘರ ತಿರಂಗಾ” ಈ ಕಾರ್ಯಕ್ರಮ ನಗರದ ಕವಿರತ್ನ ಕಾಳಿದಾಸ ಪ್ರಥಮ ಶ್ರೇಣಿ ಮಹಾವಿದ್ಯಾಲಯದಲ್ಲಿ ಆಚರಣೆ ಮಾಡಲಾಯ್ತು.
‘ಹರ ಘರ ತಿರಂಗಾ” ಈ ಕಾರ್ಯಕ್ರಮ್ಕೆ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಗಿರಿರಾವ್ ಕುಲಕರ್ಣಿ. ಹಾಗೂ NNS coordinator ಡಾ. ರಾಠೋಡ್ ರಾಜಕುಮಾರ್ ಅದೇರೀತಿ ಮಹಾವಿದ್ಯಾಲಯದ ಬೋಧಕ ಮತು ಬೋಧಕೇತರ ಸಿಬ್ಬಂದಿಗಳು ಅದೇರೀತಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಸಹ ಕಾರ್ಯಕ್ರಮದಲ್ಲಿ ಉಪಸ್ಥಿತ ಇದರು..