06 ಡಿಸೆಂಬರ್ 24 ಔರಾದ:- ಇಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಔರಾದ ನಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ರವರ 68 ನೇ ಮಹಾ ಪರಿನಿರ್ವಾಣ ನಿಮಿತ್ಯ ಗೌರವ ಪೂರ್ವಕ ನಮನ ಸಲ್ಲಿಸಲಾಯಿತು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಪ್ರೊ.ಅಂಬಿಕಾದೇವಿ ವಿ ಕೋತ್ಮಿರ್ ಮೇಡಂ ಅವರು ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ನಮನ ಸಲ್ಲಿಸಿದರು ಹಾಗೂ ಈ ಸಂಧರ್ಭದಲ್ಲಿ ಗಣಕಯಂತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ವಿನಾಯಕ ಬಿ ಕೋತ್ಮಿರ್ ಕನ್ನಡವಿಭಾಗದ ಮುಖ್ಯಸ್ಥರಾದ ಡಾ. ರಾಮಣ್ಣ ಸರ್. ಧೈಹಿಕ ನಿರ್ದೇಶಕರಾದ ಪ್ರೂ.ಊರ್ವಶಿ ಕೊಡ್ಲಿ ಮೇಡಂ ಹಾಗೂ ಅತಿಥಿ ಉಪನ್ಯಾಸಕರ ತಾಲೂಕ ಅಧ್ಯಕ್ಷರಾದ ಡಾ. ದಯಾನಂದ ಬಾವಾಗೆ ಹಾಗೂ ಕಾಲೇಜಿನ ಬೇರೆ ಬೇರೆ ವಿಭಾಗದ ಸಹಾಯಕ ಪ್ರಧ್ಯಾಪಕರು
ಅತಿಥಿ ಉಪನ್ಯಾಸಕರು ಭೋದಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.