ಕೊಪ್ಪಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಮತ್ತು ನೆರೆಹೊರೆಯ ಜಿಲ್ಲೆಗಳ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರುಗಳಲ್ಲಿ ವಿನಂತಿ ಏನಂದರೆ ಈಗಾಗಲೇ ನಿರ್ಧರಿಸಿದಂತೆ ರಾಜ್ಯ ವ್ಯಾಪಿ ಅತಿಥಿ ಉಪನ್ಯಾಸಕರ ಪ್ರತಿಭಟನೆಯು ಗದಗ್ ಜಿಲ್ಲೆ ಜಿಲ್ಲಾಡಳಿತ ಭವನದ ಎದುರು ದಿನಾಂಕ್ 22 ಜುಲೈ ದಂದು ಇದ್ದು ಪ್ರತಿಭಟನೆಯ ಮುಖ್ಯ ಉದ್ದೇಶ ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರುಗಳಿಗೆ ಎಲ್ಲರಿಗೂ ನ್ಯಾಯ ಸಿಗುವಂತೆ ಜನರಲ್ ಕೌನ್ಸಿಲಿಂಗ್ ಕಡ್ಡಾಯವಾಗಿ ಆಗಲೇಬೇಕು ಮತ್ತು ಸೇವಾ ಭದ್ರತೆಯೊಂದಿಗೆ ಸೇವಕಾಯ ಮಾತೆ ಗೊಳಿಸುವುದು ಈ ಎರಡು ಬೇಡಿಕೆಗಳ ಈಡೇರಿಕೆಗಾಗಿ ಅಂದು ಪ್ರತಿಭಟನೆಯ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಇದು ಎಲ್ಲರ ಒಳಿತಿಗಾಗಿ ಯಾರಿಗೂ ಜನರಲ್ ಕೌನ್ಸಿಲಿಂಗ್ ಆದರೆ ಅನ್ಯಾಯವಾಗುವುದು ಅಸಾಧ್ಯ ಕಾರಣ ನಾಳಿನ ಪ್ರತಿಭಟನೆಗೆ ಎಲ್ಲರೂ ಕೈಜೋಡಿಸುವುದರ ಮೂಲಕ ಪ್ರತಿಭಟನೆಯು ಯಶಸ್ವಿಯಾಗಲು ತಮ್ಮೆಲ್ಲರ ಒಗ್ಗಟ್ಟು ಭಾಗವಹಿಸುವಿಕೆ ಅಧಿಕ ಸಂಖ್ಯೆ ಮುಂತಾದ ಅಂಶಗಳು ಅತ್ಯವಶ್ಯ ತಮಗೆಲ್ಲರಿಗೂ ನ್ಯಾಯ ಸಿಗುವ ಒಂದೇ ಒಂದು ಅವಕಾಶ ಅದು ಜನರಲ್ ಕೌನ್ಸಿಲಿಂಗ್ ನಲ್ಲಿ ಮಾತ್ರ ಕಾರಣ ಕಡ್ಡಾಯವಾಗಿ ತಾವುಗಳು ಭಾಗವಹಿಸಿ ತಮ್ಮೆಲ್ಲ ಮಿತ್ರರನ್ನು ಕರೆತನ್ನಿ ಒಂದಾಗಿ ಒಗ್ಗಟ್ಟಾಗಿ ಹೋರಾಡಿ ಜಯ ನಮ್ಮದೇ ಗೆಲುವು ನಮ್ಮದೇ
