ಶಿವಮೊಗ್ಗ: ಸರ್ಕಾರಿ ಪ್ರಥಮ ದರ್ಜೆ ಮಹಾವದ್ಯಾಲಯ ಹಾಜರಾತಿ ಕೊರತೆಯ ಕಾರಣ ಪರೀಕ್ಷೆ ನೀಡದಿದ್ದಕ್ಕೆ ಉಪನ್ಯಾಸಕರ ಮೇಲೆ ವಿದ್ಯಾರ್ಥಿಗಳು ಹಾಗೂ ಪೋಷಕರು ಉಪನ್ಯಸ್ಕರ ಮೇಲೇ ಹಲ್ಲೆ ಮಾಡಿದಾರೆ ಈ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಸರ್ಕಾರಿ ಪ್ರಥಮದ ದರ್ಜೆ ಮಹಾವಿದ್ಯಾಲಯನಲ್ಲಿ ನಡೆಯ್ತು.
ಈ ತಾರ್ಹ ಘಟ್ನೆಗಳಿಗೆ ಖಂಡಿಸಿ, ವಿಧ್ಯಾರ್ಥಿಗಳು ಉಪನ್ಯಾಸಕರ ಪರ್ವಾಗಿ ನಾಳೆ ವಿದ್ಯಾರ್ಥಿ ಒಕ್ಕೂಟದಿಂದ ಪ್ರತಿಭಟನೆಗೆ ಮುಂದಾಗಿದಾರೆ.
ಸಾಗರದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ್ ವಿದ್ಯಾರ್ಥಿಗಳು ಪೊಲೀಸರಿಗೆ ನಾಳೆ ಪ್ರತಿಭಟನೆಗೆ ಪರವಾನಗಿ ನೀಡುವಂತೆ ನಗರ ಪೊಲೀಸ್ ಠಾಣೆಗೆ ಲಿಖಿತ ಪತ್ರಮೂಲಕ ಮನವಿ ಸಲ್ಲಿಸಿದಾರೆ. ಸಾಗರದ ಸರ್ಕಾರಿ ಪ್ರಥಮ ದರ್ಜೆ ಮಹಾವದ್ಯಾಲಯದ್ ಒಟ್ಟು ವಿದ್ಯಾರ್ಥಿಗಳ ಮೂಲಕ ಸಲ್ಲಿಸಿರುವಂತ ಮನವಿಯಲ್ಲಿ,
ದಿನಾಂಕ 21-12-2024ರಂದು ಮಹಾವಿದ್ಯಾಲಯ ಅವಧಿಯಲ್ಲಿ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಹೊಂದಿರುವ, ಕಾಲೇಜಿನಲ್ಲಿ ಒಳ್ಳೆಯ ಹೆಸರಿರುವಂತ ಇತಿಹಾಸ ಉಪನ್ಯಾಸಕ ಪ್ರೊ ರಾಜು ಮೇಲೆ ಹಲ್ಲೆಯಾಗಿದೆ. ಪ್ರೊ ರಾಜು ಇತಿಹಾಸ ವಿಭಾಗದ ಪ್ರಮುಖ ಇದಾರೆ ಮಹಾವಿದ್ಯಾಲಯದ ವಿದ್ಯಾರ್ಥಿ ಹಾಗೂ ಆತನ ತಂದೆ ಸೇರಿ ಹಲ್ಲೆ ಮಾಡಿರುವುದು ಖಂಡನೀಯ ಎಂದಿದ್ದಾರೆ.
ಈ ಘಟನೆಯ ಬಳಿಕ ಹಲ್ಲೆ ಮಾಡಿದಂತ ವಿದ್ಯಾರ್ಥಿಮತ್ತು ಪೋಷಕರು ಮಹಾವಿದ್ಯಾಲಯ ಇತರೆ ಉಪನ್ಯಾಸಕರ ಬಗ್ಗೆ ತಪ್ಪು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಉಪನ್ಯಾಸಕರ ಮೇಲಿನ ಹಲ್ಲೆ ಹಾಗೂ ತಪ್ಪು ಹೇಳಿಕೆ ನೀಡುತ್ತಿರುವುದನ್ನು ಖಂಡಿಸಿ ನಾಳೆ ಬೆಳಿಗ್ಗೆ 10.30ಕ್ಕೆ ಸರ್ಕಾರಿ ಪ್ರಥಮ ದರ್ಜೆ ಮಹಾವದ್ಯಾಲಯದ್ ಆವರಣದಲ್ಲಿ ವಿದ್ಯಾರ್ಥಿ ಒಕ್ಕೂಟದಿಂದ ಧರಣಿ, ಪ್ರತಿಭಟನೆಗೆ ಕರೆ ನೀಡಿದ್ದಾರೆ.
ನಾಳಿನ ಧರಣಿ, ಪ್ರತಿಭಟನೆಗೆ ಅವಕಾಶ ನೀಡುವಂತೆ ಸಾಗರ ನಗರ ಠಾಣೆಯ ಪೊಲೀಸರನ್ನು ವಿದ್ಯಾರ್ಥಿ ಒಕ್ಕೂಟ ಕೋರಿದ್ದು, ಇದಕ್ಕೆ ಪೊಲೀಸ್ ಇಲಾಖೆಯಿಂದ ಅನುಮತಿಸಲಾಗಿದೆ ಎನ್ನಲಾಗುತ್ತಿದೆ.
ಹೀಗಾಗಿ ನಾಳೆ ಸಾಗರದ ಸರ್ಕಾರಿ ಪ್ರಥಮ ದರ್ಜೆ ಮಹಾವದ್ಯಾಲಯೆ ಬಳಿ ವಿದ್ಯಾರ್ಥಿ ಒಕ್ಕೂಟದಿಂದ ಉಪನ್ಯಾಸಕರ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ ನೆಡಸಲಾಗುತ್ತಿದೆ.
ವಿದ್ಯಾರ್ಥಿಗಳು ಈ ತರಹಾ ಸಮಶ್ಯಗೆ ವಿರೋಧಿಸಿ ಪ್ರತಿಭಟನೆ ಮಾಡ್ತಿದಾರೆ.
Source:kannada News Now
https://dhunt.in/YcgmZ
