15/06/2025 10:18 PM

Translate Language

Home » ಲೈವ್ ನ್ಯೂಸ್ » ಸಂಸದ್ ಭವನ್ ಆವರಣದಲ್ಲಿ ಧರಣಿ ಅಥವಾ ಪ್ರತಿಭಟನೆ ಗೆ ಅವಕಾಶ ಇಲ್ಲ.

ಸಂಸದ್ ಭವನ್ ಆವರಣದಲ್ಲಿ ಧರಣಿ ಅಥವಾ ಪ್ರತಿಭಟನೆ ಗೆ ಅವಕಾಶ ಇಲ್ಲ.

Facebook
X
WhatsApp
Telegram

20 ಡಿಸೆಂಬರ್24 ನ್ಯೂ ದೆಹಲಿ:- ಇಂದು ಲೋಕಸಭಾ ಅಧ್ಯಕ್ಷರಾದ ಓಂ ಬಿರ್ಲಾ ಅವರು ಯಾವುದೇ ಪಕ್ಷದ ಸಂಸದರು ಸಂಸತ್ ಭವನದ ಯಾವುದೇ ಕಟ್ಟಡದ ಗೇಟ್‌ಗಳಲ್ಲಿ ಯಾವುದೇ ರಾಜಕೀಯ ಪಕ್ಷ, ಸಂಸತ್ ಸದಸ್ಯರು ಅಥವಾ ಸಂಸದರ ಗುಂಪು ಯಾವುದೇ ಧರಣಿ ಅಥವಾ ಪ್ರತಿಭಟನೆ ನಡೆಸಬಾರದು ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಸಂಸದ್ ಆವರಣದಲ್ಲಿ ಗುಂಪುಗಾರಿಕೆ ಅಥವಾ ಪ್ರತಿಭಟನೆ ಮತ್ತು ಇತರ ಯಾವುದೇ ಚಟುವಟಿಕೆಗೆ ಅವಕಾಶ ಇರೋದಿಲ್ಲ ಲೋಕಸಭಾ ಅದೇಕ್ಷರದ್ ಓಂ ಬಿರ್ಲಾ ಅವರು ಮಾಹಿತಿನೀಡಿದರು.


ಸಂಸತ್ತಿನ ಆವರಣದಲ್ಲಿ ನಡೆದ ಪ್ರತಿಭಟನೆಯ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಸಂಸದರು ಪರಸ್ಪರ ಗೇಟ್‌ಗೆ ತಳ್ಳಿದ್ದರಿಂದ ಇಬ್ಬರು ಸಂಸದರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆಯ ಹಿನ್ನೆಲೆಯಲ್ಲಿ ಈ ಸೂಚನೆ ಬಂದಿದೆ.

ಸಂಸದ್ ಭವನ್ ಪರಿಸರದಲ್ಲಿ ನೀನೇ ಆಗಿರಿವ್ ಘಟನೆ. ಇಂತಹ ಘಟನೆ ಮಟೋಮ್ ಆಗಬಾರದು ಎಂದು ಈ ನಿಯಮ ಮಾಡಿದರೆ.

Source: www.prajaprabhat.com

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!