10/06/2025 12:51 PM

Translate Language

Home » ಲೈವ್ ನ್ಯೂಸ್ » ಸಂತಪುರದಲ್ಲಿ ಜೇ ಜೇ ಮ ಕಳಪೆ ಕಾಮಗಾರಿಯ ತಹಶೀಲ್ದಾರ ಅವರಿಗೆ ಮನವಿ.!

ಸಂತಪುರದಲ್ಲಿ  ಜೇ ಜೇ ಮ  ಕಳಪೆ ಕಾಮಗಾರಿಯ ತಹಶೀಲ್ದಾರ ಅವರಿಗೆ ಮನವಿ.!

Facebook
X
WhatsApp
Telegram

ಔರಾದ.03.ಮೇ.25:- ಇಂದು ಔರಾದ್ ತಾಲೂಕಿನ ತಹಶೀಲ್ದಾರ್ ಮುಖಾಂತರ  ರಾಜ್ಯಪಾಲರು ಕರ್ನಾಟಕ ಸರ್ಕಾರ ಬೆಂಗಳೂರು ರವರಿಗೆ ಸಂತಪುರ್  ಜೇ ಜೇ ಮ  ಕಳಪೆ ಕಾಮಗಾರಿಯ ಮತ್ತು 2022.2023 ಅವರಿಗೆ  ಪೂರ್ಣ ಕೊಳ್ಳಬೇಕಾದ ಕಾಮಗಾರಿ ಇಲ್ಲಿಯವರೆಗೂ ಇನ್ನು ಪೂರ್ಣಗೊಂಡಿಲ್ಲ  ಆದಕಾರಣ  ಮನವಿ ಪತ್ರ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ತುಕಾರಾಮ ಹಸನ್ಮುಖಿ. ಮಲ್ಲಿಕಾರ್ಜುನ್ ಜೊನೆಕೆರಿ .ಮತ್ತು ಘಾಳೆಪಾ ಶೇ0ಬೆಳಿ. ಪ್ರಕಾಶ್ ಕಾಂಬಳೆ. ಹಾಗೂ ಇನ್ನಿತರದಿದ್ದರು

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!