ಔರಾದ.03.ಮೇ.25:- ಇಂದು ಔರಾದ್ ತಾಲೂಕಿನ ತಹಶೀಲ್ದಾರ್ ಮುಖಾಂತರ ರಾಜ್ಯಪಾಲರು ಕರ್ನಾಟಕ ಸರ್ಕಾರ ಬೆಂಗಳೂರು ರವರಿಗೆ ಸಂತಪುರ್ ಜೇ ಜೇ ಮ ಕಳಪೆ ಕಾಮಗಾರಿಯ ಮತ್ತು 2022.2023 ಅವರಿಗೆ ಪೂರ್ಣ ಕೊಳ್ಳಬೇಕಾದ ಕಾಮಗಾರಿ ಇಲ್ಲಿಯವರೆಗೂ ಇನ್ನು ಪೂರ್ಣಗೊಂಡಿಲ್ಲ ಆದಕಾರಣ ಮನವಿ ಪತ್ರ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ತುಕಾರಾಮ ಹಸನ್ಮುಖಿ. ಮಲ್ಲಿಕಾರ್ಜುನ್ ಜೊನೆಕೆರಿ .ಮತ್ತು ಘಾಳೆಪಾ ಶೇ0ಬೆಳಿ. ಪ್ರಕಾಶ್ ಕಾಂಬಳೆ. ಹಾಗೂ ಇನ್ನಿತರದಿದ್ದರು
