08/06/2025 7:37 PM

Translate Language

Home » ಲೈವ್ ನ್ಯೂಸ್ » ಸಂಗೋಳಗಿ’ ಹಮ್ಮಿಕೊಂಡಿದ್ದ ವಿಶ್ವಗುರು ಬಸವಣ್ಣನವರ ಮೂರ್ತಿ ಅನಾವರಣ

ಸಂಗೋಳಗಿ’ ಹಮ್ಮಿಕೊಂಡಿದ್ದ ವಿಶ್ವಗುರು ಬಸವಣ್ಣನವರ ಮೂರ್ತಿ ಅನಾವರಣ

Facebook
X
WhatsApp
Telegram

ಬೀದರ.18.ಮೇ.25:- ಬೀದರ್ ಜಿಲ್ಲೆಯ ಸಂಗೊಳಗಿ ಗ್ರಾಮದಲ್ಲಿ  ಬೀದರ್ ಯುವಾ ಸಂಸದ್ ಶ್ರೀ ಸಾಗರ ಖಂಡ್ರೆ ಅವರು ವಿಶ್ವಗುರು ಬಸವಣ್ಣನವರ ಮೂರ್ತಿ ಅನಾವರಣ ಮಾಡಿದರು.

ಬೀದರ ಲೋಕಸಭಾ ಕ್ಷೇತ್ರದ ಸಂಗೋಳಗಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಿಶ್ವಗುರು ಬಸವಣ್ಣನವರ ಮೂರ್ತಿ ಅನಾವರಣ ಹಾಗೂ ಬಸವ ಜಯಂತಿ ಕಾರ್ಯಕ್ರಮವನ್ನು ಪೂಜ್ಯ ಗುರುಗಳೊಂದಿಗೆ ಮಾನ್ಯ ಬೀದರ್ ಲೋಕಸಭಾ ಕ್ಷೇತ್ರದ ಸಂಸದರಾದ ಸನ್ಮಾನ್ಯ ಶ್ರೀ ಸಾಗರ್ ಖಂಡ್ರೆ ಜೀ ರವರು ಉದ್ಘಾಟಿಸಿ, ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!