ಉತ್ತಮ ಕಲಿಕೆ ವಾತಾವರಣದೊಂದಿಗೆ ಉತ್ತಮ ಭವಿಷ್ಯ ನಿರ್ಮಾಣ ಮಾಡುವ
ಸಂಕಲ್ಪದೊಂದಿಗೆ ನಮ್ಮ ಸ್ಪರ್ಧಾ ಸಂಕಲ್ಪ ಅಕಾಡೆಮಿ ಬೀದರ ನಗರದಲ್ಲಿ ಹಲವು ವರ್ಷಗಳಿಂದ ಕಾರ್ಯ ಮಾಡುತ್ತ ಬರುತ್ತಿದೆ.
6ನೇ ವರ್ಷದಲ್ಲಿ ಕಾಲಿಡುತ್ತಿರುವ
ಸ್ಪರ್ಧಾ ಸಂಕಲ್ಪ ಅಕಾಡೆಮಿಯಲ್ಲಿ ನೂರಾರು ವಿದ್ಯಾರ್ಥಿಗಳು ಸರ್ಕಾರಿ ನೌಕರಿಯನ್ನು ಪಡೆದುಕೊಂಡಿದ್ದಾರೆ.
ನವೋದಯ, ಸೈನಿಕ್, ಮೂರಾರ್ಜಿ ,
ಆದರ್ಶ ಇನ್ನಿತರ ಶಾಲೆಗಳಿಗೆ ಉಚಿತ ಪ್ರವೇಶ ಪಡೆದುಕೊಂಡು ಉಜ್ವಲ ಬದುಕು ತಮ್ಮದಾಗಿಸಿಕೊಂಡಿದ್ದಾರೆ.
ಇದಕ್ಕೆಲ್ಲ ನೀವಿಟ್ಟಿರುವ ಅಕಾಡೆಮಿ ಮೇಲೆ ವಿಶ್ವಾಸ, ಭರವಸೆ, ನಾವು ಸದಾ ಉಳಿಸಿಕೊಂಡು ಹೋಗುತ್ತೇವೆ.
ಯೋಗ,ಧ್ಯಾನ,ಕ್ರೀಡೆ ಹಾಗೂ ಪ್ರಾರ್ಥನೆ ಮೂಲಕ ಮಕ್ಕಳಲ್ಲಿ ಭವಿಷ್ಯತ್ತನ್ನು ಕಟ್ಟಿಕೊಡುವ ಪ್ರಯತ್ನ ನಮ್ಮದಾಗಿದೆ.
ಬರುವ ಏಪ್ರಿಲ್ ಒಂದನೇ ದಿನಾಂಕದಿಂದ ಬೇಸಿಗೆ ಶಿಬಿರ ಪ್ರಾರಂಭವಾಗುತ್ತಿದೆ.
ನಿಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕೆ ಈಗಲೇ ನೋಂದಣಿ ಮಾಡಿಕೊಳ್ಳಿ.
🥰🙏🙏
ನಾಗೇಶ್ ಸ್ವಾಮಿ ಮಸ್ಕಲ
ಅಧ್ಯಕ್ಷರು:
ಸ್ಪರ್ಧಾ ಸಂಕಲ್ಪ ಅಕಾಡೆಮಿ ಬೀದರ್