ಬೀದರ.14.ಜೂನ್.25:- 110/33-11ಕೆವಿ ಉಪ ವಿತರಣ ಕೇಂದ್ರ, ಕವಿಪ್ರನಿನಿ ಕೋಳಾರ್ (ಕೆ) ವ್ಯಾಪ್ತಿಯಲ್ಲಿ ಬರುವ 110 ಕೆವಿ ಕೋಳಾರ್ (ಕೆ) ವಿದ್ಯುತ್ ಉಪ ಕೇಂದ್ರಗಳಲ್ಲಿ ತುರ್ತು ಕೆಲಸದ ನಿಮಿತ್ಯ ಜೂನ್.15 ರಂದು ಬೆಳಿಗ್ಗೆ 8 ರಿಂದ ಸಂಜೆ 2 ಗಂಟೆಯವರೆಗೆ 33ಕೆವಿ ಬ್ಯಾಲಹಳ್ಳಿ, 33ಕೆವಿ ಕೆಐಡಿಬಿ, 33ಕೆವಿ ವೃತ್ತ ಕಚೇರಿ, 33ಕೆವಿ ಸಾಯಿ ಲೈಫ್, 33ಕೆವಿ ಎರ್ಫೋರ್ಸ ಮತ್ತು ಸುತ್ತಲಿನ ಗ್ರಾಮಾಂತರ ಪ್ರದೇಶಗಳಾದ 11ಕೆವಿ ಹೊನ್ನಿಕೇರಿ, ಅತಿವಾಲ, ಲಕ್ಷಿö್ಮÃ ವಾಣಿ ಜೆಮಿನಿ, ದಿವ್ಯಾ, ಭವಾನಿ, ಸಿಲ್ವರ್, ಶ್ರೀನಿವಾಸ, ಇಂಡಸ್ಟಿçಗಳು, ನೌಬಾದ ಐಪಿ, ಸಿಕಂದರಾಪುರ, ಕೋಳಾರ್, ಆಠೋನಗರ, ರಾಜನಾಲ್, ಶಿವನಗರ, ವಾಡಿ, ಅಣದೂರ, ಗರ್ಮಾ, ಬಕ್ಕಚಡ್ಡಿ ಮಾರ್ಗದ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಕಾರಣ ಗ್ರಾಹಕರು ಸಹಕರಿಸಬೇಕೆಂದು ಹುಮನಾಬಾದ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.