08/06/2025 7:40 PM

Translate Language

Home » ಕಲಬುರ್ಗಿ » ವಿದ್ಯಾರ್ಥಿನಿ ಮೇಲೆ ಹೆಡ್ ಮಾಸ್ಟರ್ ಅತ್ಯಾಚಾರ; ಗಲ್ಲು ಶಿಕ್ಷೆಗೆ “ನಮ್ಮ ಕರ್ನಾಟಕ ಸೇನೆ”ಆಗ್ರಹ

ವಿದ್ಯಾರ್ಥಿನಿ ಮೇಲೆ ಹೆಡ್ ಮಾಸ್ಟರ್ ಅತ್ಯಾಚಾರ; ಗಲ್ಲು ಶಿಕ್ಷೆಗೆ “ನಮ್ಮ ಕರ್ನಾಟಕ ಸೇನೆ”ಆಗ್ರಹ

Facebook
X
WhatsApp
Telegram

04 ಡಿಸೆಂಬರ್ 24 ಯಡ್ರಾಮಿ ತಾಲೂಕಿನ ಯಡ್ರಾಮಿ ತಾಂಡಾದ 11 ವರ್ಷದ ಬಂಜಾರ ಹುಡಗಿ ಮೇಲೆ ಒಬ್ಬ ಖಾಸಗಿ ಶಾಲೆಯ ಒಬ್ಬ ಕಾಮುಕ ಶಿಕ್ಷಕ  ಹಾಜಿಮಲಂಗ ಗಣಿಯಾರ   ತನ್ನ ಶಾಲೆಯಲ್ಲಿ 11 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿದ್ದಾನೆ.,
ಆ ಹುಡಗಿಗೆ ಹಾಗೂ ತಾಯಿ ತಂದೆಯವರಿಗೆ ನ್ಯಾಯ ಸಿಗುವವರೆಗೂ  ರಾಜ್ಯಾಧ್ಯಕ್ಷರಾದ  ಬಸವರಾಜ ಪಡ  ಕೋಟೆ  ಅದೇಶದ ಮೇರೆಗೆ  ಜಿಲ್ಲಾಧ್ಯಕ್ಷರಾದ ಸುದೀಂದ್ರ ಇಜೇರಿ  ನೇತೃತ್ವದಲ್ಲಿ  ಯಡ್ರಾಮಿ ತಾಲೂಕು ಅಧ್ಯಕ್ಷ   ಮಹೇಶ್ ಕುಮಾರ್  ಸಹಯೋಗದಲ್ಲಿ  ನಮ್ಮ ಕರ್ನಾಟಕ ಸೇನೆ  ಸತತವಾಗಿ ಹೋರಾಟ ಮಾಡುತ್ತದೆ.

ಆ ಸೂ…. ಮಗನಿಗೆ  ಗಲ್ಲಿಗೆ ಹ ಹಾಕೋವರೆಗೂ ನಮ್ಮ ಕರ್ನಾಟಕ ಸೇನೆ ಹೋರಾಟ ಸತತವಾಗಿ ಇರುತ್ತದೆ   ಯಡ್ರಾಮಿ ತಾಂಡದ ನಾಯಕರು ಕಾರಬಾರಿ ಈ ಹೋರಾಟದಲ್ಲಿ ಭಾಗವಹಿಸಬೇಕು. 

ಎಲ್ಲಾ ಸಮಾಜದ ಜನರು ಈ ಹೋರಾಟದಲ್ಲಿ ಭಾಗವಹಿಸಬೇಕು ಯಾವ  ಸಂಘಟನೆ ಅನ್ನಲಾರದೆ ಎಲ್ಲರೂ ನ್ಯಾಯಕ್ಕಾಗಿ ಭಾಗವಹಿಸಬೇಕು.
ಈ ಹೋರಾಟ ರಾಜ್ಯಕ್ಕೆ ಅಷ್ಟೆ ಅಲ್ಲ ದೇಶದ್ಯಾಂದತ ಆಗಬೇಕು
ಎಂದು ಎಲ್ಲಾ ಸಮಾಜದ ಜನರಿಗೆ ಮನವಿ ಮಾಡಿಕೊಂಡಿದ್ರು


  ಸಿದ್ದಲಿಂಗ ಆರ್ ರಾಠೋಡ*
ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಮ್ಮ ಕರ್ನಾಟಕ ಸೇನೆ

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!