04 ಡಿಸೆಂಬರ್ 24 ಯಡ್ರಾಮಿ ತಾಲೂಕಿನ ಯಡ್ರಾಮಿ ತಾಂಡಾದ 11 ವರ್ಷದ ಬಂಜಾರ ಹುಡಗಿ ಮೇಲೆ ಒಬ್ಬ ಖಾಸಗಿ ಶಾಲೆಯ ಒಬ್ಬ ಕಾಮುಕ ಶಿಕ್ಷಕ ಹಾಜಿಮಲಂಗ ಗಣಿಯಾರ ತನ್ನ ಶಾಲೆಯಲ್ಲಿ 11 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿದ್ದಾನೆ.,
ಆ ಹುಡಗಿಗೆ ಹಾಗೂ ತಾಯಿ ತಂದೆಯವರಿಗೆ ನ್ಯಾಯ ಸಿಗುವವರೆಗೂ ರಾಜ್ಯಾಧ್ಯಕ್ಷರಾದ ಬಸವರಾಜ ಪಡ ಕೋಟೆ ಅದೇಶದ ಮೇರೆಗೆ ಜಿಲ್ಲಾಧ್ಯಕ್ಷರಾದ ಸುದೀಂದ್ರ ಇಜೇರಿ ನೇತೃತ್ವದಲ್ಲಿ ಯಡ್ರಾಮಿ ತಾಲೂಕು ಅಧ್ಯಕ್ಷ ಮಹೇಶ್ ಕುಮಾರ್ ಸಹಯೋಗದಲ್ಲಿ ನಮ್ಮ ಕರ್ನಾಟಕ ಸೇನೆ ಸತತವಾಗಿ ಹೋರಾಟ ಮಾಡುತ್ತದೆ.
ಆ ಸೂ…. ಮಗನಿಗೆ ಗಲ್ಲಿಗೆ ಹ ಹಾಕೋವರೆಗೂ ನಮ್ಮ ಕರ್ನಾಟಕ ಸೇನೆ ಹೋರಾಟ ಸತತವಾಗಿ ಇರುತ್ತದೆ ಯಡ್ರಾಮಿ ತಾಂಡದ ನಾಯಕರು ಕಾರಬಾರಿ ಈ ಹೋರಾಟದಲ್ಲಿ ಭಾಗವಹಿಸಬೇಕು.
ಎಲ್ಲಾ ಸಮಾಜದ ಜನರು ಈ ಹೋರಾಟದಲ್ಲಿ ಭಾಗವಹಿಸಬೇಕು ಯಾವ ಸಂಘಟನೆ ಅನ್ನಲಾರದೆ ಎಲ್ಲರೂ ನ್ಯಾಯಕ್ಕಾಗಿ ಭಾಗವಹಿಸಬೇಕು.
ಈ ಹೋರಾಟ ರಾಜ್ಯಕ್ಕೆ ಅಷ್ಟೆ ಅಲ್ಲ ದೇಶದ್ಯಾಂದತ ಆಗಬೇಕು
ಎಂದು ಎಲ್ಲಾ ಸಮಾಜದ ಜನರಿಗೆ ಮನವಿ ಮಾಡಿಕೊಂಡಿದ್ರು
ಸಿದ್ದಲಿಂಗ ಆರ್ ರಾಠೋಡ*
ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಮ್ಮ ಕರ್ನಾಟಕ ಸೇನೆ