09/06/2025 1:26 AM

Translate Language

Home » ರಾಜಕೀಯ » ರಾಜ್ಯ ಸರಕಾರ ವಿರುದ್ಧ ಬಿಜೆಪಿ ವರಿಷ್ಠರ ಸೇಡು. ಆರೋಪ ಪ್ರತ್ಯಾರೋಪ.!

ರಾಜ್ಯ ಸರಕಾರ ವಿರುದ್ಧ ಬಿಜೆಪಿ ವರಿಷ್ಠರ ಸೇಡು. ಆರೋಪ ಪ್ರತ್ಯಾರೋಪ.!

Facebook
X
WhatsApp
Telegram

ಇಂದು ರಾಜ್ಯದಲ್ಲಿ ನಡೆಯುತ್ತಿರುವ ಅಧಿಕಾರಿ, ಸಿಬಂದಿ, ಗುತ್ತಿಗೆದಾರರ ಸರಣಿ ಆತ್ಮಹತ್ಯೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ವಿಪಕ್ಷ ಬಿಜೆಪಿ ಇದರ ಅನೇಕ ಸಮಶ್ಯ ವಿರುದ್ಧ ಹೋರಾಟಾ  ಅಲ್ಲದೆ ಸರಕಾರಿ ಆಸ್ಪತ್ರೆಗಳಲ್ಲಿ ಸಂಭವಿಸುತ್ತಿರುವ ಬಾಣಂತಿ-ಮಕ್ಕಳ ಸರಣಿ ಸಾವು ಮತ್ತು  ಗುತ್ತೇದಾರ್ ಸಚಿನ್ ಪಾಂಚಾಳ ಪ್ರಕರಣಗಳನ್ನೂ ಗಂಭೀರ ವಾಗಿ ತೆಗೆದುಕೊಂಡಿದ್ದು, ಒಟ್ಟಾರೆ ರಾಜ್ಯ ಕಾಂಗ್ರೆಸ್‌ ಸರಕಾರದ ವೈಫ‌ಲ್ಯಗಳ ವಿರುದ್ಧ ಆಂದೋಲನ ರೂಪಿಸಲು ಮುಂದಾಗಿದೆ.

ಈ ಆಂದೋಲನ ಸಮಿತಿ ಹಾಗೂ  ನಿಜವಾದ ಸಮಷ್ಯಾ ರಚಿಸಿರುವ ರಾಜ್ಯ ಬಿಜೆಪಿ, ಸರಣಿ ಆತ್ಮಹತ್ಯೆ ಪ್ರಕರಣಗಳಿಗೆ ಸಂಬಂಧಿಸಿ ಜನಾಂದೋಲನ ರೂಪಿಸುವುದು.

ಒಂದೆಡೆಯಾದರೆ, ಬಾಣಂತಿ-ಮಕ್ಕಳ ಸಾವು ಸಂಭವಿಸಿರುವ ಆಸ್ಪತ್ರೆಗಳಿಗೆ ಭೇಟಿ ನೀಡಿ ಸತ್ಯಶೋಧನೆ ಮಾಡುವ ಮೂಲಕ ಸರಕಾರವನ್ನು ಕಟಕಟೆಯಲ್ಲಿ ನಿಲ್ಲಿಸಲು ಹೋರಾಟಕ್ಕೆ ಸಜ್ಜಾಗಿದೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!