ಔರಾದ.20.ಜೂನ್.25:- ಔರಾದ ಘಟಕಕೇ ದಿನಾಂಕ 20/06/2025 ರಂದು ಅನುಭವಿ ಹಿರಿಯ ಪ್ರಭಾರಿ ಕಾರ್ಮಿಕ ಕಲ್ಯಾಣ ಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ನೂತನವಾಗಿ ಔರಾದ ಘಟಕಕೇ ಆಗಮಿಸಿದ ಶ್ರೀ ಮಾನ ರಾಜಶೇಖರ್ ತಳಘಟಕರ್ ಸರ್ ಘಟಕವ್ಯವಸ್ಥಾಪಕಾರಿಗೆ ಔರಾದ ಘಟಕದ SC/ST ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಅಧ್ಯಕ್ಷರಾದ ಧರ್ಮೇಂದ್ರ ಸಿಂಧೆ ವಿಭಾಗ ಸಮಿತಿಯ ಕಾರ್ಯದರ್ಶಿರಾದ ಪರಮೇಶ್ವರ್ ಜಿ ವಾಘಮಾರೆ ಜಾಲಿಂದರ್ ಜಾದವ್ ದಿನೇಶ್ ನರಸಿಂಗ್ ಹಾಗೂ ಘಟಕದ ಸಂಘಟನೆಯಪದಾಧಿಕಾರಿಗಳು ನೌಕರರ ಮುಖಂಡರುಆಡಳಿತ ಶಾಖೆ ಅಧಿಕಾರಿಗಳ ಸಮುಖದಲ್ಲಿ ಸ್ವಾಗತಿಸಿ ಸನ್ಮಾನಿಸಲಾಯಿತು💐💐💐💐💐
