ರಡ್ಡಿ ಸಹಕಾರಿ ಬ್ಯಾಂಕ್ ಅಡಿಗಲ್ಲು
ಕೊಪ್ಪಳ.05.ಸೆಪ್ಟೆಂಬರ್.25:- ಧಾರವಾಡದ ರಡ್ಡಿ ಸಹಕಾರ ಬ್ಯಾಂಕ್ ಕೊಪ್ಪಳ ಶಾಖೆಯ ನೂತನ ಕಟ್ಟಡದ ಅಡಿಗಲ್ಲು ಸಮಾರಂಭ ಸೆ. 6 ರಂದು ಬೆಳಿಗ್ಗೆ 11:15ಕ್ಕೆ ಹಮ್ಮಿಕೊಳ್ಳಲಾಗಿದೆ.
ನಗರದ ಎ.ಪಿ.ಎಂ.ಸಿ. ಮುಖ್ಯ ಕಚೇರಿಯ ಎದುರುಗಡೆ, ಗವಿಮಠ ರಸ್ತೆಯಲ್ಲಿ ನಡೆಯಲಿದ್ದು, ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ ಹಾಗೂ ಪ್ರಮುಖರು ಭಾಗವಹಿಸಲಿದ್ದಾರೆ ಎಂದು
ಶಾಖಾ ಸಲಹಾ ಸಮಿತಿ ಹಾಗೂ ಸಿಬ್ಬಂದಿ ವರ್ಗ ಪ್ರಕಟಣೆ ನೀಡಿದ್ದಾರೆ.

