ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಿನ್ನೆ ಸಂಜೆ ಛತ್ತೀಸ್ಗಢ ಭೇಟಿಯ ಸಂದರ್ಭದಲ್ಲಿ ಬಸ್ತಾರ್ನ ವಿಭಾಗೀಯ ಕೇಂದ್ರವಾದ ಜಗದಲ್ಪುರದಲ್ಲಿ ಶರಣಾದ ಮಾವೋವಾದಿಗಳು ಮತ್ತು ಅವರ ಕುಟುಂಬಗಳೊಂದಿಗೆ ಸಂವಾದ ನಡೆಸಿದರು.
ಶರಣಾದ ಮಾವೋವಾದಿಗಳು ಹಾಗೂ ನಕ್ಸಲ್ ಹಿಂಸಾಚಾರದಿಂದ ಸಂತ್ರಸ್ತರಾಗಿರುವ ಜನರ ಕಲ್ಯಾಣಕ್ಕಾಗಿ ಸರ್ಕಾರ ಸಮಗ್ರ ಯೋಜನೆಯನ್ನು ರೂಪಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು.