09/06/2025 9:39 PM

Translate Language

Home » ಲೈವ್ ನ್ಯೂಸ್ » ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ರಾಜಶೇಖರ ಬಿ ಪಾಟೀಲ್ ರವರು ಪಟ್ಟಣದ‌‌ ಆರಾದ್ಯದೈವ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ.

ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ರಾಜಶೇಖರ ಬಿ ಪಾಟೀಲ್ ರವರು  ಪಟ್ಟಣದ‌‌ ಆರಾದ್ಯದೈವ  ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ.

Facebook
X
WhatsApp
Telegram

ಹುಮನಾಬಾದ.14.ಜನವರಿ.25.(ಜಯಸಿಂಹ ನಗರ) ಸ್ಧಾಪನೆಗೂಂಡು 300 ವರ್ಷಗಳು ಗತಿಸಿದ ಸಂಭ್ರಮಾಚರಣೆ ಪ್ರಯುಕ್ತ *ಶ್ರೀ ವೀರಭದ್ರೇಶ್ವರ*  ದೇವಸ್ಥಾನದಲ್ಲಿ ಸುಕ್ಷೇತ್ರ ಮಾಣಿಕನಗರ ಸಂಸ್ಧಾನದ ಪೀಠಾದಿಪತಿಗಳಾದ ಪರಮ ಪೂಜ್ಯ ಜ್ನ್ಯಾನರಾಜ ಮಹಾರಾಜ ರವರ ದಿವ್ಯಸಾನಿಧ್ಯದಲ್ಲಿ ಆಯೋಜಿಸಿದ ವಿಶೇಷ  ಆರತಿ ಕಾರ್ಯಕ್ರಮಕ್ಕೆ ಆಗಮಿಸಿದ  ಮಾಣಿಕನಗರ ಸಂಸ್ದಾನದ ಪೀಠಾದಿಪತಿಗಳಾದ ಪರಮ ಪೂಜ್ಯ ಜ್ನ್ಯಾನರಾಜ ಮಹಾರಾಜ ರವರು .


ಹೀರೆಮಠ ಸಂಸ್ದಾನದ‌ ಪೀಠಾದಿಪತಿಗಳಾದ ಶ್ರೀ  ರೇಣುಕಾ ಗಂಗಾಧರ ಶಿವಾಚಾರ್ಯರು ಮಾನ್ಯ ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ರಾಜಶೇಖರ ಬಿ ಪಾಟೀಲ್ ರವರು  ಪಟ್ಟಣದ‌‌ ಆರಾದ್ಯದೈವ  ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪರಮ ಪೂಜ್ಯ ಜ್ನಾನರಾಜ ಮಹಾರಾಜ ರವರನ್ನ ಹಾಗೂ ಶ್ರೀ  ರೇಣುಕಾ ಗಂಗಾಧರ ಶಿವಾಚಾರ್ಯ ರವರನ್ನ ಸನ್ಮಾನಿಸಿದರು.

೩೦೦ ವರ್ಷಗಳ ಹಿಂದಿನ ಕಾಲದಲ್ಲಿ ಸ್ದಾಪಿತವಾದ ಇಂದಿನ ಹುಮನಾಬಾದ ಅಂದಿನ‌ (ಜಯಸಿಂಹ) ನಗರದ ಇತಿಹಾಸದ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ  ೩೦೦ ವರ್ಷಗಳ ಸಂಭ್ರಮಾಚರಣೆ ಕಾರ್ಯಕ್ರಮವು ಇಂದು ಯಶಸ್ವಿಯಾಗಿ ಜರುಗಿತ್ತು ಕಾರ್ಯಕ್ರಮವು ಸುಕ್ಷೇತ್ರ ಮಾಣಿಕನಗರದ ಮಾಣಿಕಪ್ರಭು ಸಂಸ್ದಾನದಿಂದ ಬೈಕ್‌ ರ್ಯಾಲಿಯ ಮುಖಾಂತರ ಪ್ರಾರಂಭಗೊಂಡು ಹುಮನಾಬಾದ ಪಟ್ಟಣದ ಆರಾದ್ಯದೈವ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನಕ್ಕೆ ಬಂದು ಸಮಾಪ್ತಿಗೂಂಡ ನಂತರ ಪೂಜ್ಯರ ದಿವ್ಯಸಾನಿದ್ಯದಲ್ಲಿ ವಿಶೇಷ ಪೂಜೆ ನೇರೆವೆರಿತು ತದನಂತರ ಸಭಿಕರನ್ನುದ್ದೆಶಿಸಿ ಪೂಜ್ಯರು *ಜಯಸಿಂಹ ನಗರದ* (ಹುಮನಾಬಾದ) ನ‌  ಇತಿಹಾಸ ತಿಳಿಸಿದರು.

ಈ ಶುಭಸಂಧರ್ಬದಲ್ಲಿ
ವಿಧಾನ ಪರಿಷತ ಸದಸ್ಯರಾದ ಶ್ರೀ ಡಾ.ಚಂದ್ರಶೇಖರ ಬಿ ಪಾಟೀಲ್ ರವರು
ಶ್ರೀ ಭೀಮರಾವ ಬಿ ಪಾಟೀಲ್ ರವರು
ಬಿದರ ಡಿ.ಸಿ.ಸಿ. ಬ್ಯಾಂಕನ ಉಪಾಧ್ಯಕ್ಷರು ಯುವನಾಯಕರಾದ ಶ್ರೀ ಅಭಿಷೇಕ ಆರ್ ಪಾಟೀಲ್ ರವರು‌ ಹಿರಿಯರು ಮಾಜಿ ಜಿಲ್ಲಾ ಪಂಚಾಯತ ಸದಸ್ಯರು ವೀರಭದ್ರೇಶ್ವರ ದೇವಸ್ಥಾನದ ಸಮಿತಿಯ ಅಧ್ಯಕ್ಷರಾದ ಶ್ರೀ ವೀರಣ್ಣ ಪಾಟೀಲ್ ರವರು ಸೇರಿದಂತೆ ದೇವಸ್ಥಾನ ಮಂಡಳಿಯ ಸರ್ವಸದಸ್ಯರು ಸದಭಕ್ತಾದಿಗಳು ಗೌರವಾನ್ವಿತ ಪುರಸಭಾ ಸದಸ್ಯರು ಮಾಧ್ಯಮ ಮಿತ್ರರು ಉಪಸ್ಥಿತರಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!