09/06/2025 6:11 PM

Translate Language

Home » ಲೈವ್ ನ್ಯೂಸ್ » ಮಾಜಿ ಕೇಂದ್ರ ಸಚಿವರಾದ ಭಗವಂತ ಖೂಬಾ ಅವರ ಭದ್ರತೆ ಹಿಂಪಡೆಯಲಾಗಿದೆ: ಎಸ್‌ಪಿ ಪ್ರದೀಪ ಗುಂಟಿ

ಮಾಜಿ ಕೇಂದ್ರ ಸಚಿವರಾದ ಭಗವಂತ ಖೂಬಾ ಅವರ ಭದ್ರತೆ ಹಿಂಪಡೆಯಲಾಗಿದೆ: ಎಸ್‌ಪಿ ಪ್ರದೀಪ ಗುಂಟಿ

Facebook
X
WhatsApp
Telegram

ಮಾಜಿ ಕೇಂದ್ರ ಸಚಿವರಾದ ಭಗವಂತ ಅವರಿಗೆ ನೀಡಲಾದ
ಭದ್ರತೆ ನಿಯಮಾನುಸಾರ ಹಿಂಪಡೆಯಲಾಗಿದೆ-ಎಸ್‌ಪಿ ಪ್ರದೀಪ ಗುಂಟಿ

ಬೀದರ.15.ಮೇ.25:-ಮಾಜಿ ಕೇಂದ್ರ ಸಚಿವರಾದ ಭಗವಂತ ಖೂಬಾ ಅವರಿಗೆ ತಮ್ಮ ಗೃಹ ಕಚೇರಿ ಹತ್ತಿರ ಭದ್ರತೆ ಗೋಸ್ಕರ ನಿಯೋಜಿಸಲಾಗಿದ್ದ 3 ಜನ ಸೆಂಟ್ರಿ ಅವರನ್ನು ನಿಯಮ ಅನುಸಾರವಾಗಿ ಹಿಂಪಡೆಯಲಾಗಿದೆ. ಹಾಗೂ ಸರ್ಕಾರದ ನಿಯಮ ಅನುಸಾರವಾಗಿ ಅವರಿಗೆ ಗನ್ ಮ್ಯಾನ್ ಮುಂದುವರಿಸಲಾಗಿದೆ ಎಂದು ಬೀದರ್ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ಪ್ರದೀಪ್ ಗುಂಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!