09/06/2025 7:36 PM

Translate Language

Home » ಲೈವ್ ನ್ಯೂಸ್ » ಮಹಾಕುಂಭ ಯತ್ರಾರ್ಥಿಗಳಿಗೆ ಬೀದರನಿಂದ ವಿಶೇಷ ರೈಲು

ಮಹಾಕುಂಭ ಯತ್ರಾರ್ಥಿಗಳಿಗೆ ಬೀದರನಿಂದ ವಿಶೇಷ ರೈಲು

Facebook
X
WhatsApp
Telegram


ಬೀದರ.14.ಫೆಬ್ರುವರಿ.25: -ಉತ್ತರ ಪ್ರದೇಶದ ಪ್ರಯಾಗರಾಜ್‍ನ ಮಹಾ ಕುಂಭಮೇಳಕ್ಕೆ ತೆರಳಲು ಬೀದರ ಸಂಸದರಾದ ಸಾಗರ ಖಶ್ವರ ಖಂಡ್ರೆ ಅವರ ಮನವಿ ಮೇರೆಗೆ ಇಂದು ಬೀದರನಿಂದ ಪ್ರಯಾಗರಾಜ್‍ಗೆ ತೆರಳುವ ವಿಶೇಷ ರೈಲಿಗೆ ಸಂಸದರು ಚಾಲನೆ ನೀಡಿದರು.

ಯತ್ರಾರ್ಥಿಗಳಿಗೆ ಸುಖರ ಪ್ರಯಾಣಕ್ಕೆ ಶುಭ ಹಾರೈಸಿದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!