ಬೀದರ.27.ಮೇ.25:- ಪ್ರಾಥಮಿಕ ಆರೋಗ್ಯ ಕೇಂದ್ರ ಮನ್ನಳ್ಳಿಯಲ್ಲಿಂದು ಆಡಳಿತ ವೈದ್ಯಾದಿಕಾರಿಗಳಾದ ಡಾ.ಸೂರ್ಯಕಾಂತ ನೌಬಾದೆ ಅವರು ಸ್ವಂತ ರಕ್ತದಾನ ಮಾಡುವ ಮೂಲಕ ಬೃಹತ್ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು.
ರಕ್ತದಾನ ಶಿಬಿರದಲ್ಲಿ 100ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು. ಈ ರಕ್ತದಾನ ಶಿಬಿರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಅಧಿಕಾರಿ, ಕಿರಿಯ ಮತ್ತು ಸಿ.ಎಚ್.ಓ. ಹಾಗೂ ಆಶಾ ಕಾರ್ಯಕರ್ತೆಯರು, ಪಪ್ಪು ಸೇರಿದಂರೆ ಇತರರು ಉಪಸ್ಥಿತರಿದ್ದರು.
