ಜ್ಯ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೇ ಮುಂದೂವರೆಯುವ ಬಗ್ಗೆ ಕಳೆದ ವಾರ ಗ್ಯಾರಂಟಿ ನ್ಯೂಸ್ ಮೊದಲೆ ಸುದ್ದಿ ಮಾಡಿತ್ತು. ಆದರೆ ಅಧಿಕೃತ ಘೋಷಣೆಯೊಂದೇ ಒಂದು ಬಾಕಿ ಇದೆ.
ರೆಬಲ್ಸ್ ಗಳನ್ನ ಮನವೊಲಿಸಿ ವಿಜಯೇಂದ್ರ ಮುಂದುವರೆಸಲು ಹೈಕಮಾಂಡ್ ನಿರ್ಧಾರ ಮಾಡಿದೆ.ಈ ಬಗ್ಗೆ ಮಾಹಿತಿ ದೆಹಲಿ ಹೈಕಮಾಂಡ್ ಮೂಲಗಳಿಂದ ಗ್ಯಾರೆಂಟಿ ನ್ಯೂಸ್ ಗೆ ಮಾಹಿತಿ ಸಿಕ್ಕಿದೆ.