ಬೀದರ.12.ಏಪ್ರಿಲ್.25:- ಇದಕ್ಕೆ ನಮ್ಮೆಲ್ಲರ ಜನಮೆಚ್ಚಿದ ನಾಯಕರು ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ: ಈಶ್ವರ ಬಿ.ಖಂಡ್ರೆ ಅವರ ಪರಿಶ್ರಮದ ಫಲವಾಗಿ ಭಾಲ್ಕಿ ನಗರದ 5 ಎಕರೆ ವಿಶಾಲ ಪ್ರದೇಶದಲ್ಲಿ ಸುಮಾರು ₹10 ಕೋಟಿ ಅನುದಾನದೊಂದಿಗೆ ನಿರ್ಮಾಣಗೊಂಡ ಅತ್ಯಾಧುನಿಕ ಆರ್.ಟಿ.ಒ ಕಚೇರಿ ಕಟ್ಟಡವನ್ನು ಈಗ ಸಂಪೂರ್ಣವಾಗಿದ್ದು, ಏಪ್ರಿಲ್ 16 ರಂದು ನಮ್ಮ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ: ಸಿದ್ಧರಾಮಯ್ಯ ಅವರಿಂದ ಉದ್ಘಾಟನೆ ನಡೆಯಲಿದೆ.
ಇ ಆರ್ ಟಿ ಒ ಕಛೇರಿಯಲ್ಲಿ ಡ್ರೈವಿಂಗ್ ಟ್ರೈನಿಂಗ್ ಟ್ರ್ಯಾಕ್ ಸೇರಿದಂತೆ ಎಲ್ಲ ಮೂಲಭೂತ ಸೌಲಭ್ಯಗಳಿಂದ ಸಜ್ಜುಗೊಂಡ ಈ ನೂತನ ಕಟ್ಟಡ ಸಾರ್ವಜನಿಕರಿಗೆ ಉತ್ತಮ ಸೇವೆಗಳನ್ನು ಒದಗಿಸಲು ಸಿದ್ಧವಾಗಿದೆ. ವಾಹನ ಚಾಲಕರಿಗೆ ಸುಗಮವಾದ ಹಾಗೂ ತಂತ್ರಜ್ಞಾನ ಆಧಾರಿತ ಸೇವೆಗಳ ಸೌಲಭ್ಯ ಭಾಲ್ಕಿಯಲ್ಲಿಯೇ ಲಭ್ಯವಾಗಲಿದೆ. ಅಭಿವೃದ್ಧಿಹರಿಕಾರರು ಸನ್ಮಾನ್ಯ ಶ್ರೀ :ಈಶ್ವರ ಬಿ. ಖಂಡ್ರೆ.
ಯುವಕರಕಣ್ಮಣಿ ಯುವರತ್ನ ಶ್ರೀ :ಸಾಗರ ಈಶ್ವರ ಖಂಡ್ರೆ.
