ಭಾರತೀಯ ಜನತಾ ಪಕ್ಷದ ವತಿದಯಿಂದ ನಮ್ಮ ಭೂಮಿ ನಮ್ಮ ಹಕ್ಕು ವಕ್ಫ್ ಬೋರ್ಡ್ ಹಠವ ಹಾಗೂ ಕಾಂಗ್ರೆಸ್ ಸರ್ಕಾರದ ಪ್ರಯೋಜಿತ ವಕ್ಫ್ ಅಕ್ರಮದ ವಿರುದ್ಧ ಇಂದು ಬೃಹತ್ ಆಂದೊಲನ್ ಪಾಲಗೊಂಡ ಕ್ಷಣ… #
*ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಬೀದರ್ ಜಿಲ್ಲೆ*
ಆತ್ಮೀಯರೇ …
*”ವಕ್ಫ್ ಅಕ್ರಮದ ವಿರುದ್ಧ ಬೃಹತ್ ಹೋರಾಟ”*
*”ನಮ್ಮ ಭೂಮಿ ನಮ್ಮ ಹಕ್ಕು” ನಮ್ಮ ಭೂಮಿಯನ್ನು ವಕ್ಫ್ ಎಂಬ ಕರಾಳ ಹಸ್ತದಿಂದ ರಕ್ಷಿಸೋಣ.*
ಕಾಂಗ್ರೆಸ್ ಕಬಳಿಕೆಯ ಕುತಂತ್ರದ ವಿರುದ್ಧ ನಮ್ಮ ಹೋರಾಟ, *ಬನ್ನಿ ರೈತ ಬಾಂಧವರೇ, ಸರ್ವ ಸಂಘ ಸಂಸ್ಥೆಯ ಪದಾಧಿಕಾರಿಗಳೇ, ಬುದ್ಧಿಜೀವಿಗಳೇ, ತಾಯಂದಿರೇ, ಅಕ್ಕತಂಗಿಯರೇ ನಾಗರಿಕ ಬಂಧುಗಳೇ ಪಕ್ಷದ ಕಾರ್ಯಕರ್ತರೇ, ಅವರಿವರೆನ್ನದೆ ಪ್ರತಿಯೊಬ್ಬರೂ ಬನ್ನಿ ಜೊತೆಯಾಗೋಣ, ವಕ್ಫ್ ಕರಾಳ ಕಾನೂನಿನ ಅಂತ್ಯಕ್ಕೆ ನೂತನ ಕಾಯ್ದೆ ತರುತ್ತಿರುವ ಶ್ರೀ ನರೇಂದ್ರ ಮೋದಿಯವರನ್ನು ಬೆಂಬಲಿಸೋಣ