09/06/2025 7:27 AM

Translate Language

Home » ಲೈವ್ ನ್ಯೂಸ್ » ಭಗವಾನ್ ಬುದ್ದ ಜಯಂತಿ ಅಂಗವಾಗಿ ಪೂರ್ವಭಾವಿ ಸಭೆ

ಭಗವಾನ್ ಬುದ್ದ ಜಯಂತಿ ಅಂಗವಾಗಿ ಪೂರ್ವಭಾವಿ ಸಭೆ

Facebook
X
WhatsApp
Telegram

ಬೆಂಗಳೂರು.06.ಮೇ.25:- ರಾಜ್ಯ ಸರ್ಕಾರದ ಆದೇಶದನ್ವಯ ಈ ವರ್ಷ ಪ್ರಥಮ ಬಾರಿಗೆ ಮೇ 12 ರಂದು ಆಚರಿಸಲಾಗುವ ಭಗವಾನ್ ಬುದ್ದ ಜಯಂತಿ ನಿಮಿತ್ಯ ಮೇ 6 ರಂದು ಮಂಗಳವಾರ ಸಾಯಂಕಾಲ 5:00 ಗಂಟೆಗೆ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!