15/06/2025 7:36 AM

Translate Language

Home » ಲೈವ್ ನ್ಯೂಸ್ » ಬೀದರ ಲೋಕಸಭಾ ಕ್ಷೇತ್ರವನ್ನು ಗುಡಿಸಲು ಮುಕ್ತ. ಸಂಸದ ಶ್ರೀ ಸಾಗರ್ ಖಂಡ್ರೆ

ಬೀದರ ಲೋಕಸಭಾ ಕ್ಷೇತ್ರವನ್ನು ಗುಡಿಸಲು ಮುಕ್ತ. ಸಂಸದ ಶ್ರೀ ಸಾಗರ್ ಖಂಡ್ರೆ

Facebook
X
WhatsApp
Telegram

ಬೀದರ.10.ಏಪ್ರಿಲ.25:- ಬೀದರ ಲೋಕಸಭಾ ಕ್ಷೇತ್ರವನ್ನು ಗುಡಿಸಲು ಮುಕ್ತಗೊಳಿಸುವ ನಿಟ್ಟಿನಲ್ಲಿ ಸಂಸದರಾದ ಶ್ರೀ ಸಾಗರ ಖಂಡ್ರೆ ಅವರಿಂದ ಇಂದು ಪಿಎಂಎವೈ (ಗ್ರಾಮೀಣ) ಅಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಮನೆ ಮಂಜೂರಾತಿ ತಿಳುವಳಿಕೆ ಪತ್ರಗಳನ್ನು ವಿತರಿಸಲಾಯಿತು.

ಇಂದು ವಿತರಿಸಲಾದ ಮನೆ ಮಂಜೂರಾತಿಗಳು ಹುಮನಾಬಾದ ತಾಲೂಕಿನ ಈ ಕೆಳಗಿನ ಗ್ರಾಮ ಪಂಚಾಯತಗಳಿಗೆ ಸೇರಿದವು:

1. ಡಾಕೂಳಗಿ – 118 ಮನೆಗಳು
2. ಸೀತಾಳಗೇರಾ – 524 ಮನೆಗಳು
3. ಮದರಗಾಂವ – 179 ಮನೆಗಳು
4. ಬೆನಚಿಂಚೋಳ್ಳಿ – 100 ಮನೆಗಳು
5. ನಂದಾಗಾಂವ – 86 ಮನೆಗಳು
6. ಹುಡಗಿ – 186 ಮನೆಗಳು

ಒಟ್ಟು: 1,193 ಮನೆಗಳು ಇಂದು ವಿತರಿಸಲಾಯಿತು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!