09/06/2025 11:39 PM

Translate Language

Home » ಬೀದರ » ಬೀದರ್ ಜಿಲ್ಲೆಯ ವಿಳಾಸಪುರದ ಪ್ರಕರಣ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಪ್ರಕರಣ; ಇಬ್ಬರ ಬಂಧನ

ಬೀದರ್ ಜಿಲ್ಲೆಯ ವಿಳಾಸಪುರದ ಪ್ರಕರಣ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಪ್ರಕರಣ; ಇಬ್ಬರ ಬಂಧನ

Facebook
X
WhatsApp
Telegram

18 ಡಿಸೇಂಬರ್ 24 ಬೀದರ್ ಜಿಲ್ಲೆ ವಿಳಾಸಪುರ ಗ್ರಾಮದಲ್ಲಿ ದಿ. 12 ರ ರಾತ್ರಿ  ಅಂಬೇಡ್ಕರ್ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಅವಮಾನ ಮಾಡಲಾಗಿತ್ತು. ಈ ಘಟನೆ ದಿ. 13 ರಂದು ಬೆಳಕಿಗೆ ಬಂದಿತ್ತು. ಈ ಘಟನೆಯನ್ನು ಖಂಡಿಸಿ ಗ್ರಾಮದ ನಿವಾಸಿಯಾದ ಕಬೀರದಾಸ್ ಮೇತ್ರೆ ಅವರು ಪ್ರಕರಣ ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳನ್ನು ಬಂಧಿಸುವಾಗ ಪಿಎಸ್‌ಐ ಹುಲೆಪ್ಪ ಗೌಡಗೊಂಡ್, ಎಎಸ್‌ಐ ವಿಜಯಕುಮಾರ್ ಮತ್ತು ಸಿಬ್ಬಂದಿ ಶಿವಶಂಕರ್ ಎಲ್ಲಾರು ಅವಿನಾಶ್ ಉಪ್ಪಾರ್ ಮತ್ತು ದಿಗಂಬರ್ ಪಾಟೀಲ್ ಬಂಧಿತ ಆರೋಪಿಗಳು. ಮಂಗಳವಾರ ಬೆಳಗ್ಗೆ ಬೀದರ ನಗರದ ನೌಬಾದ್ ಬಸವೇಶ್ವರ್ ವೃತ್ತದ ಹತ್ತಿರ ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!