ಬೀದರ.05.ಏಪ್ರಿಲ್.25:- ಇಂದು ಬೀದರ ಬಿ.ಜೆ.ಪಿ. ಜಿಲ್ಲಾ ಕಾರ್ಯಾಲಯದಲ್ಲಿ ಬಾಬು ಜಗಜೀವನ ರಾಂ ರವರ ಜಯಂತಿ ಆಚರಣೆ ಇಂದು ದಿನಾಂಕ :05/04/2025 ರಂದು ಬೀದರ ಜಿಲ್ಲಾ ಭಾರತೀಯ ಜನತಾ ಪಾರ್ಟಿ ಕಾರ್ಯಾಲಯದಲ್ಲಿ ಹಸಿರು ಕ್ರಾಂತಿಯ ಹರಿಕಾರ ಮಾಜಿ ಉಪಪ್ರಧಾನಿ ಡಾ|| ಬಾಬು ಜಗಜೀವನ ರಾಂ ರವರ 118 ನೇಯ ಜಜಯಂತಿಯನ್ನು ಆಚರೀಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಸೊಮನಾಥ ಪಾಟೀಲ, ರಾಜ್ಯ ಕಾರ್ಯದರ್ಶಿ ಹಾಗೂ ಶಾಸಕರಾದ ಡಾ||. ಶೈಲೇಂದ್ರ ಬೇಲ್ದಾಳೆ. ವಿಧಾನ ಪರಿಷತ್ ಸದಸ್ಯರಾದ ಎಂ.ಜಿ. ಮುಳೆ, ಬುಡಾ ಮಾಜಿ ಅಧ್ಯಕ್ಷರಾದ ಬಾಬು ವಾಲಿ, ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಬಾಬುರಾವ ಕಾರಬಾರಿ.
ಜಿಲ್ಲಾ ಕಾರ್ಯದರ್ಶಿಗಳಾದ ರಾಜಕುಮಾರ ಪಾಟೀಲ, ಜಿಲ್ಲಾ ಅಧ್ಯಮ ಪ್ರಮುಖ ಶ್ರೀನಿವಾಸ ಚೌಧರಿ, ನಾಯಕರಾದ ವೀರು ದಿಗ್ದಾಲ, ಸದಾನಂದ ಹೊಶಿ, ರವಿ ನಿಜಾಂಪುರೆ, ಜೈಭೀಮ ಬಂಧು, ಸ್ವಾಮಿದಾಸ ಕಂಪೆ. ಗಣೇಶ ಭೋಸ್ಸೇ, ಸುನೀಲ ಗೌಳಿ ಸೇರಿದಮತೆ ಇನೀತರರು ಉಪಸ್ಥಿತ ಇದ್ದರು