ಬೀದರ.30.ಜುಲೈ.25:-” ಸಮೃದ್ಧಿಯ ನೆಲೆ ” ಶ್ರೀಮತಿ ಕೀರ್ತಿ ಸೇನಾ ಸಂಪಾದಕೀಯ ಕನ್ನಡ ದಿನ ಪತ್ರಿಕೆ ನಾಳೆ ೩೧/೦೭/೨೦೨೫ ರಂದು ಶ್ರೀಮತಿ ರಾಜಶ್ರೀ ಶ್ರೀಕಾಂತ ಸ್ವಾಮಿ ರಾಜ್ಯ ಉಪಾಧ್ಯಕ್ಷರು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಅವರ ಹಸ್ತದಿಂದ ಉದ್ಘಾಟನೆ ಗೊಳ್ಳಲಿದೆ:
ನಾಳೆ ದಿನಾಂಕ ೩೧/೦೭/೨೦೨೫ ರಂದು ಸಾಯಂಕಾಲ ೪ ಗಂಟೆಗೆ “ಸವಿತಾ ಭವನ” ಜನವಾಡ ರಸ್ತೆ ಬೀದರದಲ್ಲಿ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ ಮತ್ತು ಕೀರ್ತಿ ಸೇನಾ ಸಂಪಾದಕೀಯ ” ಸಮೃದ್ಧಿಯ ನೆಲೆ” ಕನ್ನಡ ದಿನ ಪತ್ರಿಕೆ ಬಿಡುಗಡೆ ಮಾಡಲಾಗುತ್ತಿದೆ.
ಮುಖ್ಯ ಅತಿಥಿ : ಶ್ರೀಮತಿ ರಾಜಶ್ರೀ ಶ್ರೀಕಾಂತ ಸ್ವಾಮಿ, ರಾಜ್ಯ ಉಪಾಧ್ಯಕ್ಷರು, ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಬೆಂಗಳೂರು. ” ಸಮೃದ್ಧಿಯ ನೆಲೆ” ಕನ್ನಡ ದಿನ ಪತ್ರಿಕೆ ಬಿಡುಗಡೆ ಮಾಡುವರು.
ಅತಿಥಿ: ಶ್ರೀ ಮಂಜುನಾಥ ಸುಳ್ಳೊಳಿ, ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೀದರ
ವಿಶೇಷ ಉಪನ್ಯಾಸಕರು: ಶ್ರೀ ಕೆ. ನಿಂಗಜ್ಜ, ಹಿರಿಯ ಪತ್ರಕರ್ತಕರು, ಸದಸ್ಯರು , ಕರ್ನಾಟಕ ಮಾಧ್ಯಮ ಅಕಾಡಮಿ ಬೆಂಗಳೂರು.
ಅಧ್ಯಕ್ಷತೆ : ಶ್ರೀ ಗಂಧರ್ವ ಸೇನಾ, ಅಧ್ಯಕ್ಷರು, ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ಮತ್ತು ವರದಿಗಾರರ ಸಂಘ ಬೆಂಗಳೂರು
ವoದನಾರ್ಪಣೆ: ಕೀರ್ತಿ ಸೇನಾ, ಸಂಪಾದಕರು ” ಸಮೃದ್ಧಿಯ ನೆಲೆ”.
ಶ್ರೀ ವಿರೂಪಾಕ್ಷ ಎಸ್, ಪ್ರಧಾನ ಕಾರ್ಯದರ್ಶಿ, ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ಮತ್ತು ವರದಿಗಾರರ ಸಂಘ ಬೆಂಗಳೂರು.
