ಬೀದರ.25.ಜನವರಿ.25:-ಹುಮನಾಬಾದ ತಾಲೂಕಿನ ತಾಳಮಡಗಿ ಪಿ.ಕೆ.ಪಿ.ಎಸ್ . ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ವಿಜಯಶಾಲಿಯಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀ ಉಮೇಶ ಕುಲಕರ್ಣಿ ರವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ರವಿ ಹೌಶೆಟ್ಟಿ ರವರು ಇಂದು ಮಾನ್ಯ ಮಾಜಿ ಸಚಿವರಾದ ಸನ್ಮಾನ್ಯ *ಶ್ರೀ ರಾಜಶೇಖರ ಬಿ ಪಾಟೀಲ್* ರವರನ್ನ ವಿಧಾನ ಪರಿಷತ್ ಸದಸ್ಯರಾದ ಶ್ರೀ ಡಾ.ಚಂದ್ರಶೇಖರ ಬಿ ಪಾಟೀಲ್ , ಶ್ರೀ ಭೀಮರಾವ ಬಿ ಪಾಟೀಲ್, ಡಿ.ಸಿ.ಸಿ ಬ್ಯಾಂಕನ ಉಪಾಧ್ಯಕ್ಷರು ಯುವನಾಯಕರಾದ ಶ್ರೀ ಅಭಿಷೇಕ ಆರ್ ಪಾಟೀಲ್ ರವರನ್ನ ಮಾಜಿ ಜಿಲ್ಲಾಪಂಚಾಯತ ಸದಸ್ಯರಾದ ಶ್ರೀ ವಿರಣ್ಣಾ ಹೆಚ್ಚ ಪಾಟೀಲ್ ರವರನ್ನ ಸತ್ಕರಿಸಿದರು.
ಈ ಸಂಧರ್ಬದಲ್ಲಿ ಪ್ರಮುಖರಾದ
ಶ್ರೀಮಂತ ಪಾಟೀಲ್, ಚಂದ್ರಶೇಖರ ಪೌಡಶೆಟ್ಟಿ,ಡಾ.ಹೈದರ ಖಾನ ಪಟೇಲ್,ಶ್ರೀಕಾಂತ ಕುಲಕರ್ಣಿ,ಬಾಬುರಾವ ಪಾಟೀಲ್, ಅಶೋಕ ಶೇರಿಕರ್,ಕೈಲಾಶ ಪೌಡಶೆಟ್ಟಿ,ವಿಜಯಕುಮಾರ ಪಾಟೀಲ್,ಕಾಶಿನಾಥ,ಪ್ರಕಾಶ ರವರು ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
